ಪುಟ:ಶ್ರೀ ವಿಚಾರ ದೀಪಿಕ.djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧vಳಿ ವಿಚಾರ ದೀಪಕಾ, (೧೦೨ನೇ ) ಶಸ್ತ್ರ ಪ್ರತಿಪಾದಿತವಾದ ಪದಾರ್ಥಗಳನ್ನು ಕರಾವಕದಂತೆ (ುಟ ವಾಗಿ ತಿಳಿದಂಥಾ ಗುರುವೆ ( ಸರ್ವcಖಲ್ವಿದಂಬ್ರ ಹ್ಮ , ಇತ್ಯಾದಿ ವೇದ ವಾಕ್ಯಗಳಲ್ಲಿ ಬ್ರಹವು ( ಸರ್ವತಗಂ ) ಅಂದರೆ,ಯಲ್ಲಾ ಕಡೆಯಲ ವ್ಯಾಪಕವೆಂದು ವರ್ಣಿಸಲ್ಪಟ್ಟಿರುವದು, ಹಾಗೆ ಯಾವ ಬ್ರಹವು ಸರ ತವಿಕರಸವಾಗಿ ಸಮರಸವಾಗಿ, ಪರಿಪೂರ್ಣವಾಗಿದ್ದರೆ( ಅಚ್ರೇಮ ಅಂದರೆ, ನಮ್ಮ ಮನುಷ್ಯ ಪಶುಪಕ್ಷಿ ಮೊದಲಾದವುಗಳಕರೀರಗಳಲ್ಲಿ ಚೇತ ನಕಕಿದ್ಯಾರಾ ಬ್ರಹ್ಮಕ್ಕೆ ಲಕ್ಷಣಾವೃತ್ತಿಯಿಂದ ಭಾನವಾಗುವ ಹಾಗೆ ( ಉಪಲಾದಿಪು ) ಅಂದರೆ, ನಿಮ್ಮೆಯುಳ್ಳ ಯಾವ ತಿಲಾ ಭಿತ್ತಿ ಆದಿಯಾದ ಜಡಪದಾರ್ಥಗಳಿರುವವೋ ಅವುಗಳಲ್ಲಿ ಬ್ರಹ್ಮ ದ ಪ ನೀತಿ ಯಾಡಕ್ಕೆ ಆಗುವದಿಲ್ಲ? ಅದರಿಂದಲೈ ಭಗವಂತನೇ, ( ವಿತದಜಸಾ ) ಅಂದರೆ-ಈ ವಿಷಯವು ಯಾವ ಪ್ರಕಾರವಾಗಿ ನನ್ನ ಬುದ್ಧಿಯಲ್ಲಿ ಜಾಗ ತೆಯಿಂದ ಆರೂಢವಾಗುವ ಹಾಗೆ ಸ್ಟುಟ ಮಾಡಿ, ಜ್ಞಾನದ ವೃದ್ಧಿ ಗೋಸುಗ ನನ್ನ ಕುರಿತು ಕೃಪೆಯಿಂದ ಅಪ್ಪಣೆ ಕೊಡಿಸಬೇಕು ಎಂದನು. ಎಂದನು. ... ... ... H೧೦೧|| ಅ| ಈ ಹ ಕಾರವಾದ ತಿಷ್ಯನ ಪ್ರಶ್ನೆಯನ್ನು ಕೇಳಿ, ಈಗ ದೃ ವ್ಯಾಂತಸಹಿತವಾಗಿ ಗುರು ಅದಕ್ಕೆ ಉತ್ತರವನ್ನು ನಿರೂಪಿಸುತ್ತಾರೆ, - - ಗುರುರುವಾಚ - ಸಾಮಾನ್ಯತಃಸರ್ವಗತಾಪಿಭಾನುಭಾ | ಯದ್ಯಶೇಷೇಣವಿಭಾತಿದರ್ಪಣೆ | ಬ್ರಷ್ಟಾಪಿಸರ್ವತ್ರ ಗತಂಮತಸ್ಸುದಂ | ತದ್ಭಾತೀತ್ಯನಭೂಯತೆಬುಧೈಃ'೧೦೨೪ ಟೀಕಾ ಸಾಮಾನ್ಯತ ಇತಿ-ಎಲೈ ೬ನೇ, ( ಯದತ್ ) ಅಂದರೆ-ಹಾಗೆ ಮಧ್ಯಾಹ್ನ ಕಾಲದ ಸೂರ್ಯನ ಸಭೆಯು ಹ್ಯಾಗದ ರೂ ಸಮಾನಭಾವದಿಂದ ಯಲ್ಲಾ ಕಡೆಯಲ್ಲಿ , ಒಂದೇ ಹ್ಯಾಗೆ ಪ್ರಕೃ. ತವಾಗಿರ.ವದ ಕ ಗ ದರೂ ( ವಿಕೆ (ಪಣ ) ಆಲದ ರೆಆತ್ಮ C & ಸೃ ಪದಾರ್ಥ ವಾದ - Jಾವ ದಷ ಣಾದಿಗಳುಂಟೆ ಅದರಲ್ಲಿಯೇ ವಿಕ (ದದಿಂ ದ ಪ್ರತಿಬಿಂಬಿತವಾಗುವದು, ಅನ್ಯ ಕಾವ್ಯಮೃತ್ತಿಕಾದಿರಾದ ಮಲಿನ .೦೦