ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರಿ ಸಂಗ್ರಹ

  • *
  • *

. . -

. . .

. . . 41

  • *

. . . .

  • *
  • * *

ಟಿ ೨) ಇವ ಕಿ. ನಾನು ಇದುವರೆಗೂ ಪಟ್ಟ ಕಷ್ಟಗಳು ವ್ಯರ್ಥವಾಗುವುವು. ಏನು ಬರೆದಿರು ವನೋ, ಸರಿಸರಿ, ಇನ್ನು ನಾಲ್ಕು ದಿವಸಗಳಿಗೆ ಇಲ್ಲಿಗೆ ಬರುವಂತೆ, ಇನ್ನು ಸಾವಿತ್ರಿಯ ಮದುವೆಯು & ದಿವಸಗಳು ಉಳಿದಿದೆ ಎಂದುಕೊಳ್ಳುತ್ತ ಮನೆ ಯೊಳಗೆ ಬಂದು ಸಾಮಾನುಗಳನ್ನು ಹಳ್ಳಿಯವರಿಂದ ಒಳಗಿಡಿಸಿ, ಆಲೋ ಜೆಸಲು ಪ್ರಾರಂಭಿಸಿದನು ಅಮ್ಮ - ಊಟಕ್ಕೇಳಿ, ಹೊತ್ತಾಯಿತಲ್ಲಾ ಕೋ- ಅಯ್ಯೋ ನನಗೆ ಊಟಬೇಡ, ಲ- ಅದೇನು ಅಂಥಾದ್ದು ? - ನನ್ನ ಅದೃಷ್ಟಕ್ಕೇನು ಮಾಡಲಿ ? -- ಏನಾಯಿತು ? ಏನಾಯಿತು ? ಕೂ- ನನ್ನ ಚಿಕ್ಕಪ್ಪನು ನಾಲ್ಕು ದಿವಸಗಳಲಿ ಒರುವನಂತ. ~ ಬರಲಿ, ಬಂದರೆ ನಿಮಗೆ ಅದೃಷ್ಟವು ಕೀಳಾಯಿತೋ ? ಕೋ- ನಿನಗೆ ಗೊತ್ತಿಲ್ಲ. ಲ- ಅದೇನು ಹೇಳಿ, ನಾನೂ ಸ್ವಲ್ಪ ಆಳುವೆನು ಕೋ- ಒಂದು ಕೆಲಸಕ್ಕೆ ಕೈ ಹಾಕಿದ್ದನು ಅದು ಈಗ ನಡೆಯು ವುದೋ ಇಲ್ಲವೋ ಅನುಮಾನ | - ಅಯ್ಯೋ ನೀವು ಕೈ ಹಾಕಿದ್ದು ಆಗಲೇ ಏನು ಕೋ- “ ಹಾಗಲ್ಲವೇ ? ನನಗೆ ನಾಗೋಡಿಯಲ್ಲಿ ಸಲ್ಪ ಜಮೀನು ಸಿಕ್ಕುವಂತ ಮಾಡಿಕೊಂಡಿದ್ದೆನು, ” - ಈಗಲೂ ಸಿಗುವುದಿಲ್ಲವೇ ? ಕೂ.. ನಿನ್ನ ಚಿಕ್ಕಮಾವ ಎ೦ದರೆ ಸಿಗುವುದಿಲ್ಲ. ಸಾವಿತ್ರಿಯನ್ನು ರಾಮಚಂದ್ರಯ್ಯನಿಗೆ ಕೊಟ್ಟು ಮದುವೆ ಮಾಡಿದರೆ ರಾಮಚಂದಯ್ಯನು ೨೦ ಖಂಡುಗ ಗದ್ದೆಯನ್ನು ಕೊಡುವನೆಂದು ಮಾತು, ಈಗಾಗಲೇ ಈ ವನ್ನು ಕೊಟ್ಟು ಇರುವನು. - “ ನಿಮ್ಮ ಚಿಕ್ಕಪ್ಪನು ಈ ಮದುವೆಗೆ ಒಪ್ಪಲಾರನೋ ? * ಕ- “ ಖಂಡಿತವಾಗಿಯೂ ಒಪ್ಪುವದಿಲ್ಲ