ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(10) ಸಾವಿತ್ರಿ ? 73 ಲ.." ನನಗೆ ಒಂದು ತರುವದು, ಮಗುವೆಯನ್ನು ನಾಇಗೋಡಿ ಯಲ್ಲೇ ಮಾಡಿದರೆ, ಕೊ " ಅದಸರಿ ! ನಮ್ಮ ಚಿಕ್ಕಪ್ಪನು ಇನ್ನು ನಾಲ್ಕು ದಿವಸ ಗಳಿಗೆ ಎರವನ್ನು, ಮದುವೆಯ ೨ ೬ ದಿವಸಗಳವೆ ಒಂದುವೇಳೆ : ೧ದರೆ, ಮದುವೆಯ ನಾಗೋಡಿಯಲ್ಲಿ ಎಂದು ತಿಳಿಯುವುದು ಅಲ್ಲಿಗೆ ಬರುವ ಹೊತ್ತಿಗೆ ವ ಜ ರ್ತ" ನ ವ್ರತ, ಇ ತಹ ವಿಷಯಗಳಲ್ಲಿ ಹೆಂಗಸರಿಗೆ ಬಹಳ ಬೇಗ ಆಲೋಚನೆಗಳು ಹೊಳಯುವುವು. ನವಗೆ ಅಸ ಭವದಲ್ಲಿರುವುದೇನಂದರೆ ಈ ಪ್ರಪಂಚದಲ್ಲಿ ಎಂತಹ ಕಾರಗಳಾಗ* ಈ ಎದರೂ ಹೆಂಗಸರ ಮಾತು ಕಾT @ಕರ್ತರಾ ಗಿರ.ತಾರೆ ಅನೇಕ ಸಂದರ್ಭ ಗಳಲ್ಲಿ ಅವರು ಆ ಬಡುವ ಸಲಹೆಗಳಿಂದಲೇ ಭಾಗ್ಯಾರ- ಭ - ವಾ ಗೆ ವುರು, ರಾರ್ಷ್ಟ ರೈಗಳ , ನ್ಯಾಯ ವಿಮರ್ಶೆಗಳು, ಇತರ ವಿಷಯಗಳು, ಉಗೂ ಗಸ್ತರ ಮನೆಗಳಲ್ಲಿ “ ಅಮಾವರಿಗೆ ” ತಿಳಿಯದೇ ಹೋಗುವುದಿಲ್ಲಒಂದೊಂದು ವೇಳ ಯಜಮಾನರ ಒಳಿಯಲ್ಲಿ ಒಳ್ಳೆಯ ಬಾಳಬೇಕಾದರೂ “ ಅಮ್ಮಾವರ ” ಒಂದು ಅತ್ಯಾವಶ್ಯಕ ಇವೆಲ್ಲವೂ ಏಕೆ ? ನಮ್ಮ ಭಾರತವಹಿಳಯರು ಸುಧಾ ಬೆಣರಲ್ಲ. " ಧರೆಯೊಳ್ ನಾನಾ ಚಮತ್ಕಾರನಂ ” “ ಅರಿಯಲೆಡೆ, ಮಂತ್ರಿಯಾಗು ಎನ್ನುವಂತೆ, ಗೃಹಸಾಮ , ತಚಮತ್ಕಾರಗಳೆಲ್ಲವನ್ನೂ ಬಲ್ಲರು ಮತ್ತು ಸಹವತ್ತಾರಗಳನ್ನು ಅರಿಯುವಿಕೆಯ ಮಂತ್ರಿ ಸ್ಥಾನಕ್ಕೆ ಪೂಜ್ಯವು. ಪತಿವತೆಯಾದ ಹೆಂಗಸು ತನ್ನ ಪತಿಗೆ ಸ್ವಲ್ಪವೂ ಕಳ೦ಕವನ್ನುಂಟುಮಾ ಡದೆ, ಆತನ ದೇಹಾರೋಗ್ಯ ಪೊ ಪತ್ರೆಯಲ್ಲಿಯ , ಆಚಾರವ್ಯವಹಾರಗಳ ಯ, ಸಂಸಾರದಲ್ಲಿ ಯು, ತಾನೂ ಏಕೀಭವಿಸಿ ಊಟದಕಾಲದಲ್ಲಿ ತಾಯಿಯ೦ತಯ ಶಯನಕಾಲದಲ್ಲಿ ಬೆಲೆವೆಣ್ಣಿನಂತೆಯ, ಯೋಚನಾ ಕಾಲದಲ್ಲಿ ಮಂತ್ರಿಯಂತೆಯ, ಇರಬೇಕೆಂದು ಹಿರಿಯರು ನುಡಿಯುವ ರಲ್ಲವೇ ? ಯವಾಳಿಯು ಹೀಗಿರುವಳೋ ಅಂತಹವಳನ್ನು ಕುಲಸ್ತಿ ರತ್ನವೆಂದು ಹೊಗಳುವರು. ಆದುದರಿಂದಲೇ ನಮ್ಮ ೩ ಮಂಡಳಿಯು - ಟಿ ೯% ಈ