ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಪತ್ರ 15 D V

  1. v

v

  • * *

ರಾಜನು ಯೋಚಿಸಿ,ನು, “ ನನ್ನ ವದುಕ ಕೃನೂ, ಮುದುಕನ್ನು ನೂ, ಒಪ್ಪಬೇಕಲ್ಲ, ಅವರಿಗೇನು, ಬಸ್ಸುವರು. ನಾನು ಸರಿದಾಡುತ್ತೇನೆ. ಹಾಗಾದರೆ ನಮ್ಮಿಬ್ಬರ ಮದುವೆಗಳು ಏಕಕಾದಲ್ಲಿ ಆಗಬಹುದು, ಮ- ನನ್ನ ಸಾವಿತ್ರಿಯು ನನಗೆ ದಕ್ಕದಿದ್ದರೆ ನನ್ನಹುಷ ವೆಯಿಲ್ಲ ರು- ಛಂ , ಹಾಗೆನ್ನಬೇಡ, ಹೊಂಗೆಯ.ಮರದ ನೆರಳಿನಿಂದ ಹೊರಟು ಮಾರ್ಗವನ್ನು ಸೇರಿದರು ಸೂರುಮಾರು ದೂರಲಿ ಒಂದು ಆಲ.ಅಂದಿತು, ಎಡಕ್ಕೆ ತಿರುಗುವರು. ಅದರಲ್ಲಿ ಹೊರಟು “ ನೀರಬಲಿ” ಯನ್ನು ಸೇರಿದರು. ಇವರು ಇನ್ನೂ ಹಳ್ಳಿಯೊಳಗೆ ಪ್ರವೇಶಿಸ ತಿರುವಲ್ಲಿಯೇ ಪಕ್ಕದಲ್ಲಿ ಹುಡುಗರೂ ಹುಡು ಗಿಯರೂ, ಆಕ್ಸಲ್ಯದಿಂದ ಅವರ ಉಡ:ಶ್ರಗಳನ್ನು ನೋಡಲಪಕ್ಷಿಸಿದರು ಕುಕ್ಕೆಯಲ್ಲಿ ಮಣ್ಣನ್ನು ಹೊತ್ತುಕೊಂಡು ಹೋಗುತ್ತಿದ್ದ ಒಕ್ಕಲಗಿತ್ತಿಯ, ನಿಂತು ತಿರುಗಿ ನೋಡಿದಳು. ಕುರಿಗಳನ್ನು ಇಟ್ಟಿಕೊಂಡು ಹೋಗುತ್ತಿದ್ದ ಕುರುಎ ತಟಸ್ಥ ಹಾರರು. ಯಾರೋ ಹೊಸ ರು ಬಂದಿರುವರೆಂದು ಹಳ್ಳಿಯಲ್ಲಿ ವರ್ತಮಾನವು ಹರಡಿತು ಒಬ್ಬರು ಯಾವೂರು ಸಮಿ ಎಂದು ಕೇಳುವರು * ನಮ್ಮದು ಇಲ್ಲೇ ಹತ್ತಿರದಲೇ " ಎಂದು ಮರಿ ಯ ಬದಲು ಕೊಡುತ್ತಿದ್ದನು ಹಳ್ಳಿಯಲ್ಲಿ ಒಂದು ದೊಡ್ಡ ಅಶ್ವತ್ಥಪುರ ಇರುವುದು ದೊಡ್ಡ ಅಕ್ಷತ್ಥಕಟ್ಟೆಯ ಉಂಟು ಅಕ್ಷರಕಕುಮೇಲೆ ನಾಗರಕಲು ಗಳನ್ನು ನಿಲ್ಲಿ ಸರಸರು ಆvg ಕಲ್ಲುಗಳಿಗೆ ಅರಿಶಿನಕುಂ ಕುರು ಪೂಜೆಯ, ಒಂದೆರಡು ಬಸವಳಿದ ಹೂವುಗಳ ಅರ್ಚನೆಯ ಆಗಿದ್ದವು. ಆ ಅಕ್ಷತ್ಥಕಟ್ಟೆಯ ತುಂಡುಗಡೆಯಲ್ಲಿ ಸರಿಯಾ, ದಾನ ಕೂ, ಕುಳಿತರು. ಮರಿಯು-ಹುಡುಗ ನನ್ನ ಕರೆದುಕೊಂಡು ಬ, ಮರುಳುಸು ಕೋರುತ್ತೇನೆಂದನು ( ಹೂ' ಎನ್ನುತ್ತ ಹುಡುಗರು ಓಡಿಹೋದನು. ಕೊಂಚ ಹೊತ್ತಿನಲ್ಲಿಯೇ ಪಟೇನೂ ಬಂದರು. ಇನ್ನು ಈ ಹೊತ್ತಿಗೆ ಹೊಲದಕಡೆಯಿಂದ ಶಾನುಭೋಗನೂ ಬ೦ದನು. “ ಏನು ಸ್ವಾಮಿ, ಬಹಳದೂರ ಎಂದಿ, ದವಾಗಿರಬಹುದು, ಊರೊಳಗೆ ಬನ್ನಿ ಎಂದು ಪಟೇಲನು ಕಳೆದನು ಒಟ b .