ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* 12 ಚ.:ಟಗಿ ಈ ಸಂಗ್ರಹ

, , , , , , , (1 ,, , , ೪ . !

  • ಇ ನಾವು ಊರಿಗೇನೆ ಹೊರಟು ಹೋಗುವೆ, ಸುಮ್ಮನೆ ಮಾತನಾಡುತ್ತೆ ೬.೦ದುಬಿಟ್ಟೆವು ಈಗೇನು ಅಪಹೊತ್ತಾರ್ದತೆಯ ಆsemುವುದಿಲ್ಲ ".

“ ನಮ್ಮ ಮನೆಯಲ್ಲಿ ಅಡಿಗೆ ತಾ ? ದೆ, ಊಟವನ್ನು ಮಾಡಿಕೊಂಡ ಗ :©ಕಾಲದಲ್ಲಿ ದಯಮಾಡಿಸಬೇಕು, ” ವ ದ ಶಾನುಭೋಗನು ಹೇಳಿದನು. “ ಶಾನುಭೋಗರೆ, ಇನೂದುತಇವೆ ಎನ್ನುತ್ತವೆ ಈಗ ನ ಸೆ ಯಲ್ಲಿ ಹೇಳಿ ಒಂದಿಲ್ಲ. ಯಜವರಾನರು ಈ “ಫಿಸಿಕೆ ೧೪ ತಾರೆ” ಎಂದು ಹೇಳುತ್ತ ಕಲ್ಲಿನವೆಲಿನಿಂದೆನು ಅಷ್ಟರಲ್ಲಿಯೇ “ ಸಾಮಾ, ಹೋ ಗwಡದು, ತಟ ಕೃತಿ ಸ ಬೇ ದಾರರಿಗೆ ಹೇಳಿ ಕಳುಹಿಸುತ್ತೆ.-. ನೀವು, ನಿಲ್ಲಬೇಕು, ಏನೋ ಎಡವರ ಮನೆ ” ಎಂದು ಶಾನುಭೋA 'ನು ಉತ್ತರ ಕೊಟ್ಟನು

  • ಶಾನುಭೋಗರೆ, : 'ಕವರ ನೀವಾದರೆ, ಇಾಗ್ಯವಂತರ. ? ನೀವು ಏಕೆ ತೊಂದರೆಯನ್ನು ತೆಗೆದು 'ತೀರಿ ಇನ್ನೆರಡು ಗಂಟೆಯೊ ಳಗಾಗಿ ಬಂಗೇಪಲ್ಲಿಯನ್ನು ಸೇರುತ್ತವೆ, ” ಎಂದು ಕೆಳಕ್ಕಿಳಿದನು

- ಸಾವಿ, ವಿಸಬೇಕು. ನೀವು ಹೋದರೆ ನನಗೆ ಬಹಳ ದರೆಯುಂಟಾಗುವುದು

  • ಏನಪ್ಪ, ನಾವು ಎಲ್ಲಿ ಹೋದರೂ ತೂಗರೆಯುಹೆ ಒರದು ಜನರ ೪ಗೆ ನೆಮ್ಮದಿಯಿಲ್ಲ. ಮೊನ್ನೆ ಜಮಾpದಿಯಲ್ಲಿ ನಿಮಗೆಲ್ಲಾ
  • ಸ ಾ , ಇಂತಹ ಖರ್ಚುಗಳು ದಿವಸ ದಿವಸದಲ್ಲಿ ಯ ನಡ ಯುತ್ತಿರುತ್ತವೆ ಅವುಗಳನ್ನೆಲ್ಲಾ ಎಳೆಸುವುದಕ್ಕಾದೀತೆ?
  • ಸರಿ, ನಿಮ್ಮಿಷ್ಟವಿದ್ದಂತೆಯೇ ನಡಯಲಿ, ಇನ್ನೊಂದು ಭಾರಿ ಹೀಗೆ ಬರುವುದಿಲ್ಲ

“ ನೀವು ಇಲ್ಲಿಯೇ ಇದ್ದರೂ, ಸಂತೋಷ, , ನಪುಗೆ ಭಾರವಿಲ್ಲ.

  • ನಿಮ್ಮ ಮನೆಗೆ ಹೊರಡೋಣ, ಅಯಾ ಪಟೇಲ್, ಎರಡು ಎಳನೀರು ತರಿಸಯ್ಯಾ ಹಳ ಬಾಯಾರಿಕೆಯಾಗುತ್ತ. ಪಟೇಲನನ್ನು ಕರೆತಂದ ಹುಡುಗನಿಗೆ ಮೂರುಕಾಸು ಸಿಕ್ಕಿತು.

- ೬