ಪುಟ:ಸೀತಾ ಚರಿತ್ರೆ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಷಯಾನುಕ್ರಮಣಿ ಕೆ. ಪುಟ. 1 2 5 6 4 8 6 13 15 8 9 21 ಸಂಖ್ಯೆ. ವಿಷಯ. ಪೀಠಿಕಾ ಪ್ರಕರಣ. 2 ಜನಕ ಚಕ್ರವರ್ತಿಯು ರಾಜ್ಯಭಾರ.

3 ಸುಮೇಧೆ ಮಕ್ಕಳಾಗಲಿಲ್ಲವೆಂದು ದುಃಖಿಸುವಿಕೆ.

ಜನಕರಾಯನು ಯಜ್ಞಮಾಡಲು ಉಪಕ್ರಮಿಸುವಿಕೆ. 5 ಯಜ್ಞ ಭೂಮಿಯನ್ನು ಶೋಧಿಸುವಾಗ ಸೀತೆ ಸಿಕ್ಕು ವಿಕೆ, 10 ನೀತೆಯ ಬಾಲಲೀಲೆಗಳು. 7 ಸುಮೇಧೆಯಲ್ಲಿ ಊರಿಟ್ ಜನಿಸಿದ್ದು. ರಾಜಸುತರು ಧನಸ್ಸನ್ನು ಭಂಗಿಸದೆ ಅವಮಾನ ಪಡುವಿಕೆ, 19 ರಾಜರೆಲ್ಲರೂ ಧನಸ್ಸನ್ನು ಭಂಗಿಸದೆ ಒಟ್ಟಾಗಿಸೇರಿ ಜನಕ ರಾಯ ನನ್ನು ಯುದ್ಧದಲ್ಲಿ ಸೋಲಿಸುವಿಕೆ, 10 ಜನಕರಾಯನು ವರನಿಗಾಗಿ ಚಿಂತಿಸುವಿಕೆ. 23 11 ಜನಕರಾಯನು ಮತ್ತೆ ಯಜ್ಞಕ್ಯಾರಂಭಿಸುವಿಕೆ. 24 12 ವಿಶ್ವಾಮಿತ್ರನು ರಾಮನ ಮಹತ್ತನ್ನು ಜನಕರಾಯನಿಗೆ ಹೇಳುವಿಕೆ. 25 13 ಶತಾನಂದನನು ವಿಶ್ವಾಮಿತ್ರನ ಮಹಾತ್ಮಿಯನ್ನು ರಾವನಿಗೆ ತಿಳಿಸುವಿಕೆ, 25 14 ರಾಮನು ಶಿವಧನಸ್ಸನ್ನು ಭಂಗಿಸುವಿಕೆ. 15 ಸೀತಾ ವಿವಾಹಕ್ಕೊಸ್ಕರ ಮಿಥಿಲೆಯನ್ನ ಲಂಕರಿಸುವಿಕೆ. 32 16 ದಶರಥನು ತನ್ನ ಮಕ್ಕಳ ಮದುವೆಗಾಗಿ ಮಿಥಿಲೆಗೆ ಬರುವಿಕ. 34 17 ಸೀತಾ ಕಲ್ಯಾಣ, 36 18 ಸೀತೆಯು ಗಂಡನೊಡನೆ ಅಯೋಧ್ಯೆಗೆ ಹೋಗುವಿಕೆ. 19 ಜನಕರಾಯನು ದೀವಳಿಗೆ ಹಬ್ಬಕ್ಕಾಗಿ ದಕರಥರಾಯನಸ ಮೇತ ರಾಮ ಅಹ್ಮಣ ಭರತ ಶತ್ರುಘ್ನರನ್ನು ಅವರ ವರ ಹೆಂಡತಿಯರೂಡನೆ ಕರೆಯಿಸುವಿಕ. 40 30 39