ಪುಟ:ಸೀತಾ ಚರಿತ್ರೆ.djvu/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತೇಳನೆಯ ಅಧ್ಯಾಯ. 263 ಎರವ | ದೊಬ್ಬ ಮುನಿ ಜಪಸರವ ಕೊಟ್ಟನ | ದೊಬ್ಬ ಮುನಿ ತಾಪ .ದುಕೊಟ್ಟನು ವರಕಮಂಡಲವ || ಒಬ್ಬನಿತ್ತನು ದಂಡವನು ಮ | ಇಬ್ಬನಿತ್ತನು ಹರಿಣ ಚರವ 1 ನೊಬ್ಬನಿತ್ತನು ನಾರುಮಡಿಗಳ ನಾ ಸುಶಲವರಿಗೆ 1 .ಎಳ ! ಒರ್ವನಿತ್ಯನು ಪೀಠವನು ಮ | ತೊರ್ವನಿ ಏನು ವರದುಕೂಲವ | ನೊರ್ವಮುನಿ ಕೌಪೀನವಿತ್ತನು ಬಹಳಹ ರ್ತದಲಿ i ಒರ್ವಮುನಿವರನವರುಗಳಿಗೆ | ಶೀರ್ವದಿಸಿದನು ಪೇಳನೊ 1ನು | ಸಾರ್ವಭೌಮನ ಸುತರಿಗಾಯು ಪ್ರಾಭಿವೃದ್ಧಿಯನು || ೧೫ || 'ನನಿಗಾನಂದವ ನೆಸಗುತಾ ! ಮುನಿವರನ ಮನಕಧಿಕ ವಿಸ್ಮಯ | ತನೊದವಿಸುತ ಸಮಸ್ತ ವಿದ್ಯೆಗಳನ್ನು ತೋರಿಸುತ || ದಿನದಿನದೊಳ ನಿವೃದ್ಧಿ ಯಾಗುತ | ಮನುಕುಲೋತ್ತಮ ರಾಘವನ ಪದ | ವ ನವಿ `ಸಬೇಕೆನುತ ಕುಶಲವರು ಬಯಸಿದರು ||೯೬|| ಒಂದುದಿನ ಮುನಿಪದಕೆ ತಾನಕಿ | ಮುದಿನಿ ತಪೋನಿಧಿಯೆ ವರರಘು | ನಂದನನೊಡನೆನಗಸವಾ 'ಮು ವಾಗುವಂವದಲಿ | ಒಂದನೇಮವ ತಿಳುಹಿಸಿರಿ ನೀ | ವೆಂದು Bಡಲು ಮನೆದೆರಗಿ ನಂ | ವಿಂದೆ ಮುನಿವಾಲ್ಮೀಕಿ ಪೆಟ್ಟನು ಬಳಕ ತಾನಕಿಗೆ 11 ೧೭ !! ಧರಣಿಸುತೆ ಕೇಳೆಂದು ನೇಮವ | ನರುಗುವೆ 5ು ನಾನಿಂದು ನೀನಾ | ಚರಿಸು ಮೆಲಸ ಶುಕ್ಲಪಕ್ಷದ ಪಾಡ್ಯಮಿದು ತೊದಲು | ಪರಮಭಕ್ತಿಯನಾಂತು ಸಮನಂ | ತರದೊಳ್ಳೆತಹ ಶುದ್ಧ ಶಿವಮಿಯ | ವರೆಗಮದ ನಾಚರಿಸಬೇಕೆಂಬತ್ತು ದಿವಸಗಳು |cvri ಕನಕದಿಂದಲೆ ರಚಿಸಿ ರಘುನಂ | ದನನ ಪಾದುಕೆಗಳರಡನು ಮೊದ | 'ನೆಯ ದಿನಮೋಂಬತ್ತು ಕವಲಂಗಳನು ಪೂಜಿಸುತ || ವಿನಯದಿಂದ 3 ಮಂತ್ರಪುಷ್ಪಗ |ಳ ನೊಲಿದರ್ಪಿಸಿ ಜನ್ಮ ಕಾಂಡವ | ಮನಮೊಲಿ 5ು ಕೇಳುವುದು ಸುತನಿಂದೊಂದುಸಲ ನೀನು | _of || ಎರಡನೆಯದಿನ 'ಎದುಕೆಗಳನು | ಪರಮಭಕ್ತಿಯೊಳರ್ಚಿಸುತ ನೀ | ನಿರದೆ ಹದಿನೆಂ 1ು ಕವಾಲಂಗಳನೊಲಿದು ಪೂಜಿಸುತ || ಉರುತರದ ಪುಪ್ಪಾಂಜಲಿಯ » | ತೈರಗಿ ತಪ್ಪಗೆ ಜನ್ಮ ಕಾಂಡವ | ನೆರಡುಸಲ ನಿಜತನಯನಿಂದೊಲಿ ಎಲಿಪುದು ನೀನು || ೩೦ | ಮುದದೊಳಪ್ಪ ತೇಳು ಘನಕಮ | ಅದ ಕುಸುಮಗಳ ನರ್ಚಿಸುತ ದುಡು | ಕದೆಯೆ ಕೇಳುದು ಮರುಸಲ ರಜನ್ಮಕಾಂಡವನು || ಪದಕೆ ನಾಲ್ಕನೆಯದಿನ ಪೂಜಿಸಿ | ಪಡೆದು ಮ ಕಿತ್ಸಾ ರ್ಕಮಗಳ | ಮುದದೆ ಕೇಳದು ಜನ್ಮಕಾಂಡವ ನೊಲಿದು ಕಾಲ್ಕು ಸಲ || ೩೧ || ಐದನೆಯದಿನದಲ್ಲಿ ನಲವ | ತೈದು ಕವಲಿಂಗ า