ಪುಟ:ಸುಶೀಲೆ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|೩|| || ಶ್ರೀರಾಮತ್ಕರಣಮ್ || ಸು ,

  • ಜನನೀಂತಾ.ತನ್ಯಸ್ತನ್ಯದಾಯಿನೀಮ್ | ಶ್ರೀಯುಸೀ॰ ಶ್ರೀನಿವಾಸಯ್ಯ ಕರುಣಾಮಿವರೂಮ್ ||೬||

ಹಥವ ಪರಿಚ್ಛೇದ. (ಏಷಬೀಜ) ಸಂಧ್ಯಾಕಾಲವು ಸವಿಾಪಿಸಿದ್ದುದು, ಭಗವಂತನಾದ ಭಾಸ್ಕರನು! ಸಂಧ್ಯಾಲಿಂಗನದಲ್ಲಿ ಆತುರಗೊಂಡಿದ್ದಂತೆ ಭಾಸವಾಗುತ್ತಿದ್ದುದು, ಪಶು ಪಕ್ಷಿಸಮಹಗಳು ನಿಜನಿವಾಸಗಳಿಗೆ ಭಿಮುಖವಾಗಿ, ಸ್ವಬಂಧುಗಳನ್ನು ಕುರಿತು ಕರಗುತ್ತಿದ್ದವು, ಆದರೂ ಎನೋsನು ಇನ್ನೂ ನನಗಿ ಬಂದಿಲ್ಲ, ಪತಿಯ ಅಗಮನಕ್ಷೆಯಿಂದಿ ಸಾಕ್ಷೀಮಣಿಯಾದ ಸುಶೀಲೆ, ಇನ್ನೂ ನಿರಾಹಾರ ! ಎನೋದನು ಮಲಯಪುರದಲ್ಲಿ, ವಿದ್ಯಾವಂತನಾದ ಶ್ರೀಮಂl ಯುವಕನು, ವಿದ್ಯಾವೈಭವಗಳಿಗೆ ತಕ್ಕಂತಹ ಅಧಿಕಾರವು ತನಗೆ ದೊರೆಯಲಿಲ್ಲವಾದುದರಿಂದ, ಸರ್ಕಾರದ ಉದ್ಯೋಗವಾವುದಕ್ಕೂ ತನು ಸೇರಿರಲಿಲ್ಲ, ಮನೆಯಲ್ಲಿ ಸತಿಪತಿಯರಲ್ಲದೆ ಸತ್ತರೂ ಇರ ಲಿಲ್ಲ, ಆದರೆ ಸುಶೀಲೆಯ ಸಹಾಯಕ್ಕಾಗಿ ಚೀಟಿಯೊಬ್ಬರೂ, ಇಬ್ಬ ರು ಆಳುಗಳೂ ಇದ್ದರು, ಇವರೂ ಈ ವೇಳೆಯಲ್ಲಿ ತಮ್ಮ ತಮ್ಮ.