ಪುಟ:ಸುಶೀಲೆ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

. ಸ ತಿ ಹಿ 3 ಸಿ ಸ ತಂತ್ರ-ಅಮ್ಮಾ ! ನಾನು ಹೇಳಿದೆನೆಂಬ ಬಾ ಬಬಿಟ್ಟಿ: ವಾ ಅಭಿಸಂಧಿ ಹೊರಬಿತ್ತೆಂದರೆ, ನನ್ನ ಮತ್ತು ನಿಮ್ಮ ಇಬ್ಬರ ತಲೆ ಗಭೂ ಹೊದವು ! ಎಚ್ಚರಿಕೆ !-ಎಂದು ಹೇಳಿ ಹೊರಟು ಹೋದನು, (ಸುಹೃದರೇ! ಏನನ್ನು ಎರಿ: ವಿನೋಬನನ್ನು ದೂರುವಿರೋ? ತಂತ್ರ ನಾಥನನ್ನು ದೂರುವಿರೋ? ಕುತಿ ಆನಿತ್ಯ ದಲ್ಲಿ ಬಿದ್ದಿರ, ಸಾದ್ವಿಯಾದ ಪರಸ್ಥಿಯಲ್ಲಿ ಕಲಂಕವನ್ನು ಹೊರಿಸುವವನಲ್ಲದ ವಿನೋದನೇ ಕಂತ್ರ ನಾಭನಿಗೂ ಮೇಲಿಂದಿಲ್ಲವೆ : Tಾಗೆಯೇ ಹೇಳಿರಿ,) .