ಪುಟ:ಸುಶೀಲೆ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸು / ಲೆ ಓತಿ ತಂತ್ರ-ಪ್ರಾಣಭಯವಿಲ್ಲವೆಂದು ಈಗಲೇ ಪಂಡಿತರಿಂದ ತಿಳಿದು

  • ಬಂದಿರುವೆನು, ಹೆದರಬೇಡಿ, ಸುಶೀಲೆ - ಉದಾಸೀನದಿಂದ-ಸಂಗ'ಚೇಳೆಂದೇ ಇರುವ ನನಗೆ ಪ್ರಾಣ

ಭಯವೆಳ್ಳಷ್ಟೂ ಇಲ್ಲ ತಂತ್ರ-ಸುತಿ:ಲೆ, ಆಗ ನೀನು ನನ್ನ ಮಾತನ್ನು ಕೇಳಿದ್ದು ಇಷ್ಟರ ತೊಂದರೆಗಳುಂಟಾಗುತ್ತಿರಲಿಲ್ಲ !! ಈ ರೋಗಕ್ಕೆ ನೀನು ಅತ್ತಾ ಗುತ್ತಿಯ ಇರಲಿಲ್ಲ. ನಿನ್ನ ಗಂಡನು, ಮರಣಭೀತಿಯಿಂದ ನರಳುತ್ತಿರುವುದಕ್ಕೂ ಅ:ಕಾಶವಿರುತ್ತಿರಲಿಲ್ಲ |ಅಂದೇ ನೀನು ನನ್ನೊಡನೆ ಒಂದಿದ್ದರೆ ಎಷ್ಟು ಸುಖವಗಿರಬಹುದಾಗಿತ್ತು, ಆ ಮರುದಿನವೆ ನಿನ್ನ ಗಂಡನು ಚಪಲೆಯನ್ನು ಕೊಂದನು. ಕೊಲೆಯನ್ನು ಮಾಡಿದುದಕ್ಕಾಗಿ ಕಾರಾಗಾರದಲ್ಲಿ ನರಳು ತಿರುವನು, ಮರಣದಂಡನೆಯಾದರೂ ಆದೀತು ! ಇಗಳ ದರೂ “ನ್ನ ಮಾತನ್ನು ಕೇಳು ? ಬಾಳು ದಾರಿಯನ್ನು ತಿರುವೆನು. ಸುಶೀಲೆತಿರಸರಭಾವದಿಂದ-ಮೂರ್ಖ : ಇಲ್ಲಿಗೇಕೆ ಬಂದೆ ? ನಿಲ್ಲದೆ ಹೊರಟುಹೋಗು. ಇಹಸೌಖ್ಯವು ಸ್ಥಿರವಲ್ಲ, ಸೆಕ್ಸಿ ಏಸುಖಕ್ಕಾಶೆಪಟ್ಟು ಪಾಮರನಾಗುವುದು ಮಾನವಧರ್ಮವಿಲ್ಲ. ಎಷ್ಟೇ ಕಷ್ಟ ನಷ್ಟಗಳುಂಟಾದರೂ, ಕರ್ತವ್ಯವನ್ನು ಮೀರದೆ ನಡೆಯಿಸಿ..ಶಾಶ್ವತವಾದ ಸರಸೌಖ್ಯವುಂಟಾಗುವುದು. ಕರ್ಮಕ್ಕೆ ತಕ್ಕ ಫಲಾನುಭವವು ಅರಿಗೂ ತಪ್ಪುವುದಿಲ್ಲವಾದು ದರಿಂದ ನನ್ನ ಸ್ವಾಮಿ, ಇತರ ಸಹವಾಸದಿಂದ ಎತದೆ ಕರ್ಮಗಳಿಗೆ ಪ್ರಾಯಶ್ಚಿತ್ರವನ್ನು ಅನುಭವಿಸಿಯೇ ತೀರ ಬೇಕು ನಾನ್ ಆನವ 11ತಿಯನ್ಸ್ 'ಇವನರ್ತಿಗೆ ಸ್ವಧರ್ಮ,