ಪುಟ:ಸುಶೀಲೆ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸು : ಆ ೭೫ ಚಪಲಿಯಂತವರ ಕುಹುಕಗಳು ಜಗತ್ತಿಗೇ ಅಪಕೀರ್ತಿಯನ್ನು ತರತ ಕುವುಗಳೆಂಬುದೂ ನಿರ್ಧರವಾಯ್ತು, ಅಲ್ಲಿ ಸುಶೀಲೆ, ಮತ್ತು ಮಯೂರಿಯರಿಗೆ ಎಂತಹ ವಿಪತ್ತು ಪ್ರಾಪ್ನವಾಗಿದ್ದರೂ, ಎದೆಗೆಡೆದ ತಾಳ್ಮೆಯಿಂದ ಕಾಗ್ಯವನ್ನು ನಿರ್ವಹಿಸಿದುದು ಉತ್ತಮಗುಣವನ್ನಿಸಿರುವ ದಲ್ಲದೆ, ಅವರ ಸರೈ ತ೯ನೆಯು, ಪ್ರಪಂಚಕ್ಕೆ ಪರವಾದರ್ಶ ಜೀವನ ವಾಗಿರುವುದೆಂದು ಹೇಳಲು ಸಂತೋಷಪಡುವೆನು.” ಹೀಗೆ ಹೇಳಿ, ಮತ್ತೆ ತಂತ್ರನಾಥನನ್ನು ಕುರಿತು,-"ತಂತ್ರನಾಥ ! ನಿನ್ನ ಮೇಲೆ ಮರು ಅಪರಾಧಗಳು ಆರೋಪಿತವಾಗಿವೆ. ಇದಕ್ಕೆ ನೀನೇನು ಹೇಳುವೆ ? :) ತಂತ್ರ-ಕೋಪದಿಂದ ದರ್ಸಿ ತಸ್ಕರದಲ್ಲಿ ನಾನು ಹೇಳಬೇಕಾದುದು ಇಷ್ಟೆ ! ಈ ಕರನಾದ ಎನೋದ, ನಿಷ್ಟುರೆಯಾರಿ ಸುಶೀಲೆ ಇವರಿಬ್ಬರನ್ನೂ ವಧೆಮಾದಲ್ಲದೆ ನನ್ನ ಮನಸ್ಸು ಶಾಂತಿಯನ್ನು ಹೊಂದುವಂತಿಲ್ಲ, ನನಗೆ ಮರಣದಂಡನೆ ವಿಧಿಸಲ್ಪಟ್ಟರೂ, ಈ ಕಾರವನ್ನು ಮಾಡಿಯೇ ಮೃಹೊಂದಬೇಕೆಂಬುದು ನನ್ನ ಸಂಕಲ್ಪ.” ಧರ್ಮಾವತಾರ_ಧಿಕ್ಕಾರಮಾಡಿ ನು ' ಈತನು, ಎಂದೆಂದಿಗೂ ನೀಚನೇಸರಿ ಇವನಲ್ಲಿ ಇನ್ನು ಕನಿಕರಕ್ಕೆ ಅವಕಾಶವಿರುವು ದಿಲ್ಲ, ಇಂತಹ ರೋಹಿಗಳಿಗೆ ಆಮರಣಾಂತವಾಗಿ ಕಾರಾ ಗಾರವಾಸವನ್ನು ವಿಧಿಸುವುದಕ್ಕಿಂತ ಮರಣದಂಡನೆಯೇ ಉತ್ರ ಮವಿಧಿ ತಂತ್ರನಾಥನಿಗೆ ಮJಣದಂಡನೆಯಿಂರು ಮತ್ತೊಮ್ಮೆ ಹೇಳ ಬೇಕಾದುದಿಲ್ಲವಷ್ಟೆ ? ಹೇಗೂ ಅಂದಿನಿಂದ ಕುಟಿಲ ಆನೃತ' ಅತ್ಯಾಚಾರಗಳ ನಿಗ್ರಹದಿಂದ ಶಾಂತತೆಯೇ ನ್ಯಾಯಸ್ಥಾನದಲ್ಲಿ ಪೂರ್ಣಾ ಧಿಕಾರವನ್ನು ವಹಿಸಿ ಸರ್ವತ್ರ ಪ್ರಕಾಶಿಸಲಾರಂಭಿಸಿತು. 9