- - - - - - * • ۰۰: : جبی-حتی -- به د:
న్నావి) ಆಪರ೦ಪಾರ -r er
"ಚಿಕವೀರರಾಜರ ದಾರಿಯಲ್ಲಿದ್ದ ಎರಡು ಮುಳ್ಳನ್ನೂ ಕಿತ್ತು ಬಿಸಾಡಿದ್ದಾಯ್ತು. ಇನ್ನು ಯಾವ ಆತಂಕವೂ ಇಲ್ಲ."
ಶಂಕರಪ್ಪ ಉತ್ತರವಿತ್ತ:
"ಎಲ್ಲಾ ಮಹಾದೇವನ ಮಾಯೆ,ಕಾರ್ಯಗಾರರೇ."
"ಇನ್ನೇನಿದ್ದರೂ ಅವರ ತಂಗಿಯಿಂದ,ಅರಮನೆಯ ಅಳಿಯನಿಂದ ಅಡ್ಡಿ ಬರಬೇಕು.ಅದರ ನಿವಾರಣೆ ಸುಲಭ, ಅಂತಿಟ್ಕೊ."
"ಹು೦,' -
ಕುದುರೆಗಳ ಮೇಲೆ ಸಮಾನ ಎತ್ತರದಲ್ಲಿ ಕುಳಿತಿದ್ದರೇನಾಯ್ತು? ಕಾರಕಾರ ಕಾರ! ಕಾರನೇ, ಚಾವಡಿಕಾರ ಚಾವಡಿಕಾರನೇ, ಅವರ ನಡುವೆ ಸಲಿಗೆಯ ಸಂಭಾಷಣೆ ಶಕ್ಯವಿರ
ಲಿಲ್ಲ, ಅಲ್ಲದೆ ರಾಜಕಾರಣಕ್ಕೆ ಸಂಬಂಧಿಸಿದ ಅಂತಹ ಮಾತುಕತೆಯಲ್ಲಿ ಶಂಕರಪ್ಪನಿಗೆ ಆಸಕ್ತಿಯನೂ ಇರಲಿಲ್ಲ.
ಮಡಕೇರಿ ಸಮಿಾಪಿಸಿದಂತೆ ಐಯಣ್ಣನೆಂದ:
“ಇದೇ ಈಗ ಬೆಳ್ಳಿ ಮೂಡಿದೆ. ಅಲ್ಲವಾ? ನಾನು ದಿಡ್ಡಿ ಬಾಗಿಲಿಂದ ಕೋಟೆಯೊಳಕ್ಕೆ ಹೋಗ್ರೀನಿ. ನೀನು ಬೇಕಿದ್ದರೆ ನೇರ ರಸ್ತೆಲೇ ಮನೆಗೆ ಹೊರಟ್ಟೊಗು."
“ಆಗಲಿ ಕಾರಕಾರರೇ” - -
ಇಬ್ಬರ ದಾರಿಗಳು ಬೇರೆ ಬೇರೆಯಾದುವು.
ಶಂಕರಪ್ಪನೀಗ, ಕುದುರೆ ಮುಂದೆ ನಡೆಯುತ್ತಿದ್ದ ರೂ ತನ್ನ ದಾರಿ ಕಾಣದ ಕುರುಡ, ಯಾವ ತೀರ್ಮಾನಕ್ಕೂ ಬರಲಾಗದೆ ಅವನ ತಲೆ ಚಿಟ್ಬಿಟ್ಟೆಂದು ಸಿಡಿಯಿತು.
ಕುದುರೆ, ಒಡೆಯನ–ತನ್ನ-ಮನೆಯನ್ನು ಬಲ್ಲುದು.
ನಿರ್ಜನ ಬೀದಿಯಲ್ಲಿ ಅದು ಸಾಗುತ್ತಲಿದ್ದಂತೆ, ಯಾವನೋ ಒಬ್ಬ ಕತ್ತಲೆಯ ಸಂದಿ ಯಿಂದ ಅದಕ್ಕೆ ಅಡ್ಡವಾಗಿ ಧುಮುಕಿದ. .
"నిల్లు ! నిల్లు ! యూ-యూ.యూdదా ?" -
ಬೆಚ್ಚಿಬಿದ್ದ స్వారా, సుధారిచేండా,ు, స్రిబేరిసి నోుడిది :
"ನಾನು ಚಾವಡಿಕಾರ ಶಂಕರಪ್ಪ, ತಡೀತಿರೋರು ಯಾರು?”
“ನಾವು ಕೊಡಗು ಸಿಂಹಾಸನಾಧೀಶ್ವರ ಚಿಕವೀರ ರಾ-ರಾ-ರಾಜೇಂದ್ರ ಒಡೆಯರು!"
ಆತ ಬೀದಿಯ ಉದ್ದಗಲಗಳನ್ನು ಅಳೆಯುತ್ತಿದ್ದ ಕುಡುಕ.
• ಅದನ್ನು ಅರಿತೊಡನೆಯೇ ಶಂಕರಪ್ಪ ಕುದುರೆಯ ವೇಗವನ್ನು ಹೆಚ್ಚಿಸಿದ, ಕುಡುಕನ ಹತ್ತಿರ ಬಂದಾಗ ಪಾದದಿಂದ ಅವನನ್ನು ಒದೆದು ನೂಕಿದ.
“3」○○r○25!" - -
లేుదా:ురి నిరాకెందేవావిగి చెుండాను చారియుāు. -
ಕುಡುಕ ಕುಸಿದು ಬಿದ್ದಲ್ಲಿಂದ ಎದೆಬಡಿದುಕೊಂಡು ಅತ್ತ : -
"ಪಟ್ಟ ಹೋಯ್ತುಪೋ ಹೋಯು, ನಮ್ಮ ಆಜ್ಞೆ ಪಾಲಿಸೋರಿಲ್ಲವೋ ಇಲ್ಲ. అయణ్మ.జెయ్ము !" -
ಪುಟ:ಸ್ವಾಮಿ ಅಪರಂಪಾರ.pdf/೧೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.