ಪುಟ:ಸ್ವಾಮಿ ಅಪರಂಪಾರ.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

魏と ಸ್ವಾಮಿ ඥාණ්ත්ෆ්‍රොත් ಸಿದ್ಧಲಿಂಗನಿಗೆ ಹುಚ್ಚ ಹಿಡಿಳಿತದೆ.' “శ్రీవావాసంుళిగిం3లJణ మిగిలాడా ಹುಚ್ಚು ಅದಾವುದೋ ಸಿದ್ಧ లింగా ? వచిసJSE ಕಥೆ ?” - "ಅಪಾಜಿ ಅರಸನ ಮಕ್ಕಳು ಮಾರಿ ಬೇನೆಗೆ ತುತಾದರೂಂತ ಮಹಾರಾಜರೈ ಖುದಾಗಿ ಸ್ವಲ್ಪ ಸಮಯದ ಹಿಂದೆ ನೆರೆದ ಸಭೆಯಲ್ಲಿ ಅಪ್ಪಣೆ ಕೊಡಿಸಿದರಂತೆ. ಊರೆಗಿ ಹೋಗತಿದ್ದ ಒಬ್ಬ ತಕ್ಕ ಸಿಕ್ಕ, ಆತ ಹೇಳಿದ." ಸ್ವಾಮಿಗಳು ಮಾತನಾಡಲಿಲ್ಲ, ಯೋಚನಾಪರರಾದಂತೆ ಕಂಡಿತು. ಕ್ಷಣಕಾಲ ಸುಮ್ಮ ನಿದ್ದು, ವೀರಪ್ಪನೆಡೆಗೆ ಅವರು ದೃಷ್ಟಿ ಹೊರಳಿಸಿದರು. ವೀರಪ್ಪ ಅರಿಕೆ ಮಾಡಿದ: "ಜಂಗಮರ ಮಾತು ಒಂದು ರೀತಿಯಲ್ಲಿ ನಿಜ, ಸಾಮಿಗಳೆ, ಮಾರಿಬೇನೆ ಅನ್ನಲಾರೆ. ಅಂಥದೇ ಬೇರೊಂದು ಬೇನೆ. ನಾನೂ ತಮ್ಮನೂ ಸತ್ತೆವು-" ಸಿದ್ಧಲಿಂಗ ಪಿಸುದನಿಯಲ್ಲಿ ಪ್ರಲಾಪಿಸಿದ : “ನಾ ಹೇಳಲಿಲ್ಲವಾ ಸ್ವಾಮಿಗಳೆ? ಈಗ ಕಾಪಾಡಿ! ಓ ಗಣನಾಥಾ! ಶಂಭೋ !" ಸ್ವಾಮಿಗಳು ಗದರಿದರು: “ಶ್! ಸುಮ್ಮನಾಗು." ವೀರಪ್ಪ ಮುಂದುವರಿಸಿದ: "ಶವಗಳನ್ನ ಹೊರ ಹಾಕಿದ್ದು, ನನ್ನೊಬ್ಬನ ದೇಹದ ಕಾವು ಆರಿರಲಿಲ್ಲ. ಒಬ್ಬ ಈ ಮನುಷ್ಯನ ಮನೆಗೆ ನನ್ನನ್ನು ಒಯು ಮುಟ್ಟಿಸಿದ. ಅಲ್ಲಿ ನಾನು ಪುನರ್ಜನ್ಮ ಪಡೆದೆ. ಅಲ್ಲಿಗೇ ಮುಗಿದುಹೋಗಿದ್ದರೆ ಚೆನಾಗಿತು, ಆದರೆ ನನ್ನ ಪಾಪದ ಹೊರೆ ದೊಡ್ಡದು ಅನಿಸತದೆ, ಇನ್ನೂ ಉಳಿದಿದೀನಿ. ಓಂ ಅಂತ ಮತ್ತೆ ಶುರುವಾಗತಾ ಇದೆ." ಸಿದ್ಧಲಿಂಗ ದಂಗುಬಡಿದವನಂತೆ ಬಿಟ್ಟ ಕಣ್ಣಗಳನ್ನು ಮುಚ್ಚದೆ ಕುಳಿತ. ಅವನತಶಿರ ರಾಗಿ ಕಣ್ಣು ಮುಚ್ಚಿ ಕೆಲ ಕ್ಷಣಗಳನ್ನು ಸ್ವಾಮಿಗಳು ಕಳೆದರು. ಬಳಿಕ ಮೆಲ್ಲನೆ ತಲೆಯೆತ್ತಿ ವೀರಪ್ಪನನ್ನು ನೋಡುತ್ತ ಅವರೆಂದರು : "ಇದೆಲ್ಲ ಮಹಾದೇವನ ಮಾಯೆ, ವೀರಪಾಜಿ, ಆಯುಸ್ಸು ತೀರುವವರೆಗೂ ಭೂಮಿಯ ಮೇಲಿರು ಎನ್ನುತಾನೆ. ಮುಗಿದಾಗ ತನ್ನ ಪಾದಕ್ಕೆ ಕರೆಸಿಕೊತಾನೆ. ಅರಸೊತ್ತಿಗೆಯ ಮೇಲೆ ನಿನಗೆ ಆಸೆಯೆ ಮಗು ?" ವೀರಪ್ಪ ಮೆಲ್ಲಮೆಲ್ಲನೆ ಅಂದ : f "గురుబే, రేరియనికేJ్పడే ఒల్ద, సిరియునితేన్సిడే ఒలి. మీరిదోళ్చె రాజస్మచాని తే్పుడే ఒలి, . ." "ಯಾಕೆ ಈ ವಿರಕ್ತಿ, ಮಗು? ನಿನ್ನ ಹೆಂಡತಿ-" "ನನಗೆ ಯಾರೂ ಇಲ್ಲ, ಗತಜನ್ಮದಲ್ಲಿ ಒಬ್ಬಳು ಕೂಸಿನ ಕೈ ಹಿಡಿದಿದ್ದೆ. ಬೇರೇನೂ ನನಗೆ ತಿಳಿದು. ಈಗನಕ ಯಾವ ಮಾಯೆಯನೂ ಇಲ್ಲ." "ವಯಸ್ಸಿಗೆ ಹಿರಿದಾದ ಮಾತು.. ಏನಾಗಬೇಕು ಅಂತೀಯೆ ನೀನು?" "ಶಿವಭಕ್ತನಾಗಬೇಕು. ತಮ್ಮ ಸೇವೆಯಲ್ಲಿ ಜೀವ ಸವೆಸಬೇಕು–ಅಂತ ಮನಸು పాల్షశ్రాణ ఆది."