ಪುಟ:ಹನುಮದ್ದ್ರಾಮಾಯಣಂ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಥಮಾಶ್ವಾಸ. ಕ್ಷಿತಿಯೊಬ್ಬಿಳುಂ ಸ್ವರ್ಗ | ಸ್ಥಿತಿಯಂ ಕಮ್ಮೊಂಡನೆಂದಳೆನ್ನೊಳ್ಳನನೀ | ರ್೮ || ಖರತರವಾಣಿಯನಾಲಿಸ | ಲುರಿ ಮಸಗಿ ಮಹಾತಿದುಃಖದಿಂದಿರಲಾಗಳ್ || ಪಿರಿಯಬ್ಬೆ ವಸಿಷ್ಠ ಮುನೀ | ಶ್ವರರೆನ್ನಂ ಕಂಡು ಸಂತವಿಸಿದರ್ದೆವಾ || Fo || ತೈಲದ್ರೋಣಿಯೊಳವನೀ | ಪಾಲನ ವಿಗ್ರಹವನಂದು ತೆಗೆಯಿಸಿ ಸರಯೂ || ಕೂಲದೊಳಂ ದೇಶಿಕಶಾ | ರ್ದೂಲನ ಸಮ್ಮತದೊಳ್ಳೆದೆ ಸಂಸ್ಕರಿಯಿಸಿದಂ || ೯೧ | ಅರಸಾಗಿ ಧರಾತಳಮಂ || ಪೊರೆಯೆಂದುಂ ಗುರುವಸಿಷ್ಠ ಮುಖ್ಯರುಮೆನಗಿ || ನೊರೆಯಂ ತಿರ್ಚದು | ಧರೆಗಂ ತಾಂ ಕರ್ತನಲ್ಲಮೆಂದೆಂದೆಂ 1 ೯೨ || ಭವದಂಘಿಯನೀಕ್ರಿಪೊಡಂ | ತವಕದಿನೆಂದು ದೇವನದಿಯಂ ಗುಹನಿಂ || ತವೆ ದಾಂಟಿ ಭರದ್ವಾಜ | ಪ್ರವಿಲಸಿತಾಶ್ರಮಕೆವಂದು ಮುನಿಯಂ ಕಂಡೆಂ \ ೯೩ || ಆ ಮುನಿವರನಂ ಬೀಳ್ಕೊಂ! ಡೀ ಮಹಿಗಂ ಬಂದು ನಿಮ್ಮ ಪದಮಂ ಕಂಡೆಂ || ಪ್ರೇಮದ ಪುರಕೆಂದುಂ | ಸ್ವಾಮಿತ್ವವನೈದೆ ತಾಳು ರಕ್ಷಿಪುದೆಂದಂ || ೯೪ || ಭರತನ ನುಡಿಯ ಕೇಳು || ತುರಿ ಸೋ೦ಕಿದ ಲಾಕ್ಷದಂತೆ ರಘುವರನಂತಃ || ಕರಣಮುವಾದುದು ದುಃಖಂ | ಪೊರಬೀಳಲ್ಕೆಸರುಮುಕ್ಕಿ ಸೂಸುವ ತೆರದೊಳ್ || ೯೫ || ಹಾ ತಾತನೆನುತೆ ಸೀತಾ || ನೇತಂ ನೆನೆನೆನೆದು ದುಃಖಿಸುತ್ತಿರೆ ಮಾಯಾ || ತೀತನೆ ಮನುಷ್ಯರಂದದೊ | ಕೇತರ್ಕಿ ದುಖ್ಯಮೆಂದನು ಜತನಯಂ 1 ೯೬ ||