ಪುಟ:ಹನುಮದ್ದ್ರಾಮಾಯಣಂ.djvu/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏ ಕಾ ದಶಾ ಶ್ವಾಸ. -ಸದರ || ವೃತ್ತ || ಶ್ರೀರಾಮಂ ಧರಣೀಸುತಾವರಮುಖಾಬೇಂದಿಂದಿರಂ ದಾನಮ್ || ಘಾರಣ್ಯಾಗ್ನಿ ದಿವಾಕರಾನ್ವಯಸಮುದ್ರಾಬ್ಬಂ ಸುಖವಾತದಂ || ವೀರಂ ಸರ್ವಸುರೇಶ್ವರಂ ಕದನನಿಸ್ಲಿಮಂ ಸರಿನಾಥಗಂ | ಭೀರಂ ಸಂತತJಾಗೆ ನಿತ್ಯ ಶುಭಮಂ ರಕ್ತಾಂತದೀರ್ಘಕ್ಷಣಂ ||೧|| ಕಂದ || ಶಂಬೋಜ್ವಲಿತಶರೀರಂ || ತ್ರ್ಯಂಬಕನಪರಾವತಾರನನಿಲಕುಮಾರಂ || ಅಂಬುಧಿಲಂಘನಧೀರಂ || ಜಂಭಾಹಿತವಿನುತನೀಗೆ ಶುಭಮಂ ಶೋರಂ | ೨ || ಮುನಿಗಳೆ ಕೇಳಿ೦ ರಾವಣಿ || ಯನುವುದೊಳ್ಳಡಿದ ವಾರ್ತೆಯಂ ಕೇಳುತಂ | ದನುಜೇಂದ್ರ ದುಃಖದೊಳಂ | ತನುಜನ ಸುಗುಣಗಳನೈದೆ ನೆನೆನೆನೆದೆಂದಂ | & || ಸುರಪಾದಿ ದಿಕ್ಷತಿಗಳಂ || ಸೆರೆವಿಡಿದುಂ ಸಕಲಭಾಗ್ಯಮಂ ಸಾಧಿಸಿ ಮ | ಚರಣಕ್ಕೊಪ್ಪಿಸಿದುಳನೆ | ನರವಾನರರಿಂದೆ ಮಡಿಯಲಾದುದೆ ಮಗನೇ || ೪ | ನಿನ್ನತ್ತಣಿನಾದುದು ತನ | ಗುನ್ನತಸೌಭಾಗ್ಯಮಕ್ಕೆ ಜಗತೀತಳದೊಳ್ || ಚೆನ್ನಿಗ ಹಾ ಹಾ ಗುಣಸಂ | ಪನ್ನನೆ ಹಾ ಎನುತೆ ಮುಚ್ಚಿದಂ ದನುಜಂ ! ೫ | ಬಳಿಕಳ್ಳರುತುಂ ಕೋಪದೊ | ಇಳೆಯಣುಗಿಯ ತಲೆಯನರಿವೆನೆನುತಸುರೇಂದ್ರ | ಜಳಪಿಸಿ ಶಶಿಹಾಸವನುಂ | ಗಳಿಲನೆ ನಡೆತಂದನಸುಗೆಬನದೆಡೆಗಾಗಳ್ ದೇವರ್ಕ್ಕಳನುಂ ಗೆಲ್ಲುಂ | ಸ್ತ್ರೀವಧೆಯಿದು ಯೋಗ್ಯ ಮತ್ತು ನರವಾನರರಂ | | ೬ |