ಈ ಪುಟವನ್ನು ಪರಿಶೀಲಿಸಲಾಗಿದೆ
'ಆಹ್ವಾನ ಯುಗಗಳೆಡೆಯಿಂದಲೂ ಹಾಯಿಸಿ ಉಳಿಸಿರುವಳಲ್ಲ- ಆ ಕಾರಣಕ್ಕಾಗಿ ಅವಳನ್ನು ನಾನು ಪ್ರೀತಿಸುವೆ,” ನಿರೂಪಕ: ಇದೀಗ, ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತ ಗಾಥಾ! ರವೀಂದ್ರನಾಥ ಠಾಕೂರ್ : ಜನ-ಗಣ-ಮನ....ಅಧಿನಾಯಕ.... ಮೇಳಗಾನ:
“ಜನಗಣಮನ ಅಧಿನಾಯಕ ಜಯಹೇ
ಭಾರತ ಭಾಗ್ಯವಿಧಾತ....
ಪಂಜಾಬ ಸಿಂಧು ಗುಜರಾಥ ಮರಾಠಾ
ದ್ರಾವಿಡ ಉತ್ಕಲ ವಂಗ
ವಿಂಧ್ಯ ಹಿಮಾಚಲ ಯಮುನಾ ಗಂಗಾ
ಉತ್ಕಲ ಜಲಜಿತ ರಂಗ
ಜಯಹೇ ಜಯಹೇ ಜಯಹೇ
ಜಯ ಜಯ ಜಯ ಜಯಹೇ ||”