ಪುಟ:AAHVANA.pdf/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

e与び5.3 இந்து ಉತ್ತರದವನು : ದಕ್ಷಿಣದವರು ತುಚ್ಛ ಜನ !! ರಾಜಧಾನಿಗೆ ಬಂದು ಮುಖ್ಯ ಳಗಳನ್ನೆಲ್ಲಾ ఆల్సైమిసిడా ರೆ! ಆಶ್ರಯ ಕೊಡಬಾರದು ಅವರಿಗೆ ! నిరvణబెళే : ಕಲಕು ನೀರಿನ ಈ ಮಹಾಪ್ರವಾಹದಲ್ಲಿ ಅಂತರ್ಗತವಾಗಿರುವ ಇನ್ನೊಂದು ಪ್ರವಾಹವುಂಟು, ಮೇರೆಮಿಾರಿದ ಭಾಷಾ ವ್ಯಾಮೋಹ, ಅಥವಾ, ಇತಿ ಹಾಸಜ್ಞ ಟಾಯ್'ನ ಬೀ ಹೇಳಿರುವಂತೆ, 'ಭಾಷಾವಾರು ರಾಷ್ಟ್ರೀಯವಾದ'. ಸಾಧುವಾದುದಲ್ಲ, ಪ್ರಾಗತಿಕ ಉದ್ದೇಶ ಉಳ್ಳದಲ್ಲ. ಹುಟ್ಟಕುರುಡು. ಒಂದು ಗೆರೆಯಾಚೆಗಿನ ಈಚೆಗಿನ ಚೂರು ಪಾರು ನಮ್ಮದೇ ನೆಲಕ್ಕಾಗಿ ಎಂತಹ ಆಕ್ರೋಶ ! ತೂಕತಪ್ಪಿದ ನುಡಿ, ತಾಳತಪ್ಪಿದ ನಡತೆ, ಸಿಟ್ಟಿನ ళ్యేయుల్లి ಬುದ್ಧಿಯ నుట కేగిట్చ, ಕಳೆದುಹೋದ ಸೂಜಿಗಾಗಿ ಲಲ್ಲಿ ಪರದಾಟ, ಕಾದಾಟ.. ನಾಲ್ಕು ಪ್ರಾಂತಗಳ ನಾಲ್ಕು ಜನ ಸೇರಿದ ಕಡೆ, ಪರಸ್ಪರ ಭಾಷೆಗಳನ್ನು ಕುರಿತ ಮೂದಲಿಕೆಯೇ ದಿನನಿತ್ಯದ ಕ್ರೂರ ವಿನೋದ. ದೇಶವನ್ನು ವಿಭಜಿಸಿದ ಕತ್ತಿ ಇನ್ನೂ ಪೂರ್ತಿ ಮೊಂಡಾಗಿಲ್ಲ, ಮೂಸಿಯ ಮಿನ ಕೌತುಕದ ವಸ್ತುಗಳ ನಡುವೆ ಅದಕ್ಕಿನ್ನೂ ಸ್ಥಾನ ದೊರೆತಿಲ್ಲ. ಆ ಕತ್ತಿಯನ್ನು ಮತ್ತೂ ಮಸೆಯಬೇಕು, ಇನ್ನೂ ಬಳಸಬೇಕು-ಎನ್ನುವ ಆಸೆ శలవరిగే. ಪುರುಷ ಪತ್ರಿಕೋದ್ಯೋಗಿ : ಸ್ವಲ್ಪ ಸಮಯದ ಹಿಂದೆ ದೇಶದೊಂದು ರಾಜ್ಯದಲ್ಲಿ ಭಾಷಾ ಗಲಭೆಗಳಾದು ವಷ್ಟೆ? ಅಲ್ಲಿಗೆ ಹೋಗಿ ಆ ವಿಷಯವಾಗಿ ವರದಿ ಮಾಡಲು ನನ್ನ ಪತ್ರಿಕೆ F్నన్నే ಕಳಿಸಿಕೊಟ್ಟಿತು. [ಹೃದಯವನ್ನು ತೋಡಿಕೊಳ್ಳುತ್ತ] ಅಲ್ಲಿ ಕಂಡು ಕೇಳಿದ ಸಂಗತಿಗಳಿಂದೆ ನಾನು ಅಧೀರನಾಗಿ ಹೋದೆ.. ನನ್ನ ಮನಸ್ಸಿನ పార్టిలాఫెడా అఫోసెక్రెదిందో ಚೇತರಿಸಿಕೊಳ್ಳಲಾರದಾದೆ. ನಡದುದರ ನೂರ ರಲ್ಲೊಂದು ಪಾಲು ವರದಿಮಾಡಿದರೂ ಆ ಬರೆವಣಿಗೆ ಓದಲು ಅರ್ಹವಾಗ దేసి తెు. రివ్పూరదేణళి నగళ-సెలైనేరు యూరేుణ( ! సెరెవినె రితీయూ

  • ○ لم يحم بمج بيتي به ثم ! :E マハ | ನೋ! ದರವೂ ఎవ్చో ಹೃದಯವಿದ್ರಾವಕ ! ఎక C3ং০১১ ! গুনত5ণ ನಾನೂಬ್ಬ

&○