ಪುಟ:Keladinrupa Vijayam.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

137 ೩೫ ಸಪ್ತಮಾಶ್ವಾಸಂ ನಿಜಸೈನೃಂವೆರಸ್ಯೆತಂ ದು ಜವದೆ ಮಹನವಮಿವಯ೦ ತಾನಿರುತುಂ | ಖಳರ ಕುಮಂತ್ರ ಕೊಡವ ಟ್ಟಳವಿಂ ತಮಶೇಖರೇಂದ್ರನನಿರಿದಂ | ದುಳಿದಿರೆ ತನ್ನಪನಂಗನೆ ಲಲನಾಮಣಿ ಚನ್ನ ಮಾಂಬೆ ಕೇಳೀ ಕಥೆಯಂ | ಆ ಜಿನ್ನೋಪಂತನ ಭಟ ರಾಜೆಯನಾವಟರೊಳಧಿಕರಂ ಬಹುಮುಖದಿಂ | ದಾಜೆಯೊಳ ಕೊಲಿಸಿ ಚನ್ನ ವಜಿ ಕೃತಾಂತನ ಭಟರ್ಗೆ ಕೈವರ್ತಿಸಿದಳೆ || ಮಮದಲ್ಲದೆ | 1 ಕಂಗೆಯಹನುಮಪನಸಿಯಿಂ ಕಂಗೊಳಿಸೆ ತದೀಯಶೇಖಬಾಬನೆನಿಸ್ರ ! ತುಂಗಪಟುವಟನ ತಿರಮಂ ಸಂಗರದೊಳಯ್ಕೆ ಮೆರೆದಳತಿವಿಕ್ರಮನಂ || ಕುಹಕಕೆಳಗಾದ ಜನರಂ ಬಹುಮುಖದೊಳ್ಳೆ ಕೈಗೆಸಿ ಕೊಡಸಿಯ ಬಯಲ ! ಇಹ ಜಿನೋಪಂತನುಮಂ ಸರಸದಿನೆಬ್ಬಟ್ಟಿ ಕೊಂಟೆಯುರೆಟಿಸಿದಳೆ | * ಬರವೆಮಾವುತ ಮಸೂದರ ನಿರದೋಡಿಸಿ ಸರವಧೂರ್ತ ಮೊಳಯುಪನದಟಂ | ಮುರಿದು ಕೊಲಂಬರ ದುಷ್ಟರ ನೆರವಿಯನಾಕಣದೆ ಶಾಸ್ತ್ರಿಯಂ ಮಾಡಿಸಿದಳೆ !! 1 ಈ ಸದ್ದವು ಓಲೆಯ ಪುಸ್ತಕದಲ್ಲಿ 8o vuu--