ಪುಟ:Keladinrupa Vijayam.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದಶಮಾಶ್ವಾಸಂ 177 ಕುಲಮಂ ರಕ್ಷಸಿ ಧರ್ಮದೊ ೪ಳಯಂ ಪಾಲಿಸಿದನೋಲು ಬಸವಮಹೀಶಂ 1 || ಈ ಬಸವಪ್ಪನಾಯಕರ ತಮಗೆ ಪಟ್ಟವಾದ ಶಾಲಿವಾಹನ ಶಕ ವರ್ಷ ೧೦೦ನೆಯ ಇಕ್ಷರ ಸಂವತ್ಸರದ ಶ್ರಾವಣ ಶುದ್ಧ ೧೪ಯ ಆರಭ ಜಯ ಸಂವತ್ಸರದ ಆಶ್ವಯುಜ ..ವರ್ಷ ೧೭ ತಿಂಗಳು ೫ ದಿನ*೧೧ ಪಠ್ಯಂತಂ ರಜ್ಯವಾಳಿದರೆ, D ಸ್ವಸ್ತಿ ಶ್ರೀ ವಿಜಯಕುದಯ ಶಾಲಿವಾಹನ ಶಕ ವರ್ಷ ೧೬೩೭ನೆಯ ಜಯ ಸಂವತ್ಸರದ ಪುಸ್ಮ ಬಹುಳ ೧೦ಯಲ್ಲಿ ಬಸವಪ್ಪನಾಯಕರ ಜೇಷ್ಠ ಪುತ್ರರಾದ ಸವ. ಶೇಖರನಾಯಕರ್ಗೆ ವೇಣುಪುರದರಮನೆಯಲ್ಲಿ ರಾಜಪಟ್ಟ ಈ ಸೋಮಶೇ ಖರನಾಯಕರ ರಾಜ್ಯವಾಳಿದ ವಿವರಣಮಂ ಪದ್ಯರೂಪದಿಂ ಪೇಳ್ವೆನದೆಂತೆಂದೆಡ: ಶ್ರೀಮದ್ದ ಸವಮಹೀಶಲ ಲಾಮಾನೃರದುಗ್ಗ ವಾರ್ಧಿಪೂರ್ಣಶಕಾಂಕಂ | * ಸೋಮಶೇಖರಪ್ಪಪಂ ರಿಪು ಭೀಮುಂ ಬಳಕೆಸೆವ ರಾಜರಮೆಗರಸಾದಂ | ...... ------ ... ----------- 1 ಈ ಬಸವಪ್ಪನಾಯಕರ ಕಾಲದಲ್ಲಿ ಬದುಕುಗಳ ಮಾಡಿದವರು : ಪ್ರಧಾನಿ ಗುರುಬಸವಪ್ಪದೇವರು, ಗರಜಿನ ಶಾಂತದೇವರು ಸಬ್ಬು ನೀಸ ಕೋಳಿ ವಾಡದ ಬೊಮ್ಮರಸಯ್ಯ, ಶರಜಾ ಹೂವಯ್ಯ, ಚಿಟನೀಸ ಭದ್ರಯ್ಯ, ಪಟ್ಟ ರಂಗಪ್ಪಯ್ಯ, ಪಟ್ಟ ಲಕ್ಷ್ಮೀಪತಯ್ಯ, ನೆಲ್ಲೂರ ವೆಂಕಟಪ್ಪಯ್ಯ, ಗಾಜನೂರ ಅಕ್ಷಯ್ಯ, ಆ ಮಲ್ಲಪ್ಪಯ್ಯ, ಶರಜಾ ತಿರುಮಲಯ್ಯ, ಶರಜಾ ವೆಂಕಟಯ್ಯ, ಚಿಕ್ಕ ತಿಮ್ಮಯ್ಯನ ಕೂಸಪ್ಪಯ್ಯ, ಕೋಳಾಲದ ವೆಂಕಟಕೃಷ್ಣಯ್ಯ, ಆ ವೆಂಕಟೇಶಯ್ಯ, ಹೊನ್ನಾಳಿ ಸುಬ್ಬಯ್ಯ, ರಾಯಸದ ಅಶ್ವತ್ಥಯ್ಯ, ಶರಜಾ ನಾಗಪ್ಪಯ್ಯ, ಆ ನರಸಪ್ಪಯ್ಯ, ಚನ್ನಪ್ಪಯ್ಯ, ಮನೆವಾರ್ತೆ ಹುದಾರ ವೀರಪ್ಪ ಮುಂತಾದವರು ಈ ಬಸವಪ್ಪನಾಯಕರಿಗೆ ಬಿದುರೂರ ಕೊಪ್ಪಳ ಮಠದಲ್ಲಿ ಸಮಾಧಿ ಯಾಯಿತು (ಕ) K. N. VIJAYA 23