ಪುಟ:Keladinrupa Vijayam.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

xvii ಕವಿಯ ಅಭಿಪ್ರಾಯವಿರಬಹುದು. ಆದರೆ ಇದರಂತೆ, ವಡ್ಡಿ, ಪ್ರತಿದಿನ ಗಳೆ, ಸೆಇಣಿಗಳ ವಿವಾಹಮಂ ರಚಿಸಿ, ದೇವಾಲಯಮಂ ನಿರ್ಮಾಣ ಮಂ ರಚಿಸಿ, ಇತ್ಯಾದಿ ಪ್ರಯೋಗಗಳಿಗೆ ಸಾಧುತ್ವವನ್ನು ಕಲ್ಪಿಸುವುದು ಸುಲಭವಲ್ಲ, ಗ್ರಂಥವು ಆರಂಭವಾದುದು ಹೇಗೋ ಮುಗಿಯುವುದೂ ಹಾಗೆಯೇ, ಕೊನೆಯಲ್ಲಿಯೂ ಮಂಗಳಶ್ಲೋಕಾದಿಗಳು ಇಲ್ಲ. ಎ. ಆರ್. ಕೃಷ್ಣ ಶಾಸ್ತ್ರಿ,