ಪುಟ:Keladinrupa Vijayam.djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೬ 194 ಕೆಳದಿನೃಪವಿಜಯಂ * ಪಿಂಗಳಾಬ್ದದೊಳ ತನ್ನದ ಪುಂಗವನುರುಭವನಗಿರಿಯನೈದೆ ಬಳಿಕ್ಕಂ | ಶೃಂಗಪುರಕ್ಕಾಗಿಯೇ ಮೇ ಇಂಗಾಡಿಯ ಘಟ್ಟವಿಳಿದು ಮುಂದುತ್ತುಂ | ಸುರುಚಿರಸುಬ್ರಹ್ಮಣ್ಯ ಕ್ಕಿರದಾನೃಪವನೈದಿ ಸುಬ್ರಹ್ಮಣೇ | ಶರನಂ ಸದ್ಯಕ್ಕಿಯೊಳ೦ ದಿರದರ್ಚಿಸಿ ತಳರ್ದು ಮಂಗರಂ ಸಾರ್ದ೦ || ಎಸೆವ ಕೊಡೆಯಾಲದಿಂದಂ ವಸುಪುರಕ್ಕೆ ತಂದು ತನ್ಮಹಾಲಿಂಗೇಶಂ | ಗೊಸೆದು ಮಹಾಪೂಜೆಯ ವಿರ ಚಿಸಿ ಬೀಳ್ಕೊಂಡಾ ಹೊಸಂಗಡಿಯ ಸಾರ್ದಿರುತುಂ || ಆ ರಾಜೇಂದ್ರಂ ಶಂಕರ ನಾರಾಯಣಕೈದಿ ನಿಂದು ತತ್ಸಾ S.ಯ ಶಾ | * ದಾರವಿಂದಗಳನರ್ಚಿಸಿ ಭೂರಮಣಂ ಸೈನ್ಯವೆಸು ಮುಂತೈದುತ್ತುಂ || * ಸಾರಿ ಕುಂದಾಪುರವ ಬೈ ದೂರನಭೀಕ್ಷಿಸುತೆ ಸಾರ್ದು ಗೋಕರ್ಣ ಕ್ಕಾ ಧಾರಿಣಿಯಧಿಪತಿ ಬಾಗಕು ಬೇರಂ ರಿಪುಭಯವಿದೂರನತಿಭಕ್ತಿಯೋ೪೦ || ಪಿಂಗದೆ ಮಹಾಬಲೇಶ್ವರ ಲಿಂಗವನರ್ಚಿಸಿ ಬಳಕ್ಕಮಲ್ಲಿಂ ತೆರಳು | ತುಂಗಯಶೋನಿಧಿ ಕೊಲ್ಲ ರಿಂಗೈದುತೆ ಪೂಜೆಗೆಟ್ಟು ಮೂಕಾಂಬಿಕೆಯುಂ | ೧೦೦