ಪುಟ:Keladinrupa Vijayam.djvu/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

198 ಕೆಳದಿನೃಪವಿಜಯಂ ತಳವದೆ ನಿಮಿರ್ಚಿಸಿದನಾ ಗಳ ತನ್ನ ಪವರನಾಗಮೋಕ್ತಕ್ರಮದಿಂ || ಇಂತು ನಿಷ್ಕಾರಣಂ ತನಗೆ ವಿಘಾತಿಯಂ ನೆನೆದ ದುಷ್ಟಜನರ್ಗೆ ಶಾಸ್ತ್ರಿಗೈಸಿ ರಾಜಮುದ್ರಾಧಿಕಾರಮಂ ಸ್ವಾಧೀನಂಗೈದು ಮಾತೃ ಮಲ್ಲ ಮಾಜಿಯವರಂ ಸಂತಸಂಬಡಿಸುತ್ತುಂ ವರ್ತಿಸುತ್ತುಮಿರ್ದು 1 | 4 ಆ ರಾಜಾಧೀಶಂ ಕೊ ೪ರಿಂಗಂ ತೆರಳು ದೇವಿಮಕಾಂಬೆಯನೊ | ಲ್ದಾರಾಧಿಸಿ ಕೆಳದಿಗೆ ತೆರ ೪ಾ ರಾಮೇಶ್ವರನ ವೀರಭದ್ರೇಶ್ವರನಂ | * ಭಜಿಸಿ ಸಧ್ಯಕ್ತಿಯಿಂ ನೃಪ ತಿಜನಾಗ್ರೇಸರನೆನಿಪ್ಪ ಬಸವಮಹೀಶಂ | ನಿಜಸೈನೃಂವೆರಸು ತೆರ ೪ು ಜಗದ್ವಿಖ್ಯಾತವೇಣುಪುರಮಂ ಪೊಕ್ಕಂ || ಇಂತ) ವೇಣುಪುರಮಂ ಸಾರ್ದ ವರ್ತಿಸುತ್ತಿದಾ: ಮಾಘ ಬಹುಳ ತದಿಗೆಯೊಳೆ ಕೋಟಿಪುರದ ಸಿದ್ದಪ್ಪ ಸೆಟ್ಟರ ಪುತ್ರ ಶಿವಯ್ಯನ ಕುಮಾರಿ ಚನ್ನ ಮಾಜಿ ಪಾಳ್ಯದ ಶಿವಲಿಂಗಪ್ಪನವರ ಕುಮಾರಿ ಚನ್ನ ಪೀ ರಮಾಜಿ ಎಂಬಿರ್ವಕ್ರನ್ಯಾರತ್ನಂಗಳನತ್ಯಂತೋತ್ಸವದಿ ವಿವಾಹವಾಗಿ ತದ್ಧರ್ಮ ಪತ್ನಿ ಕರ್ವೆರಸು ರಾಜ್ಯಭಾರವಿಚಾರತತ್ಪರನಾಗಿ, ಶಿವಲಿಂಗ ಸ್ಪನವರ್ಗೆ ಸರ್ವಾಧಿಕಾರವನಿತ್ತು ನಡೆಸಿಕೊಳುತುಂ || ೯ ಮದಮುಖದುರಾತನಿಕರಾಧಿಪಚಿಂತನಕಾಧೀಶನಾ ಮೆರೆಕೆರೆನಾಯಕಂ ಹರಪುರಾಧಿಪನಂ ಮುರಿದೆ ನಿಲೋಂಡಾ | ಗದೊ೪ದಿರಾಂತುಪದ್ರವಗಳಲ ರಚಿಸುತ್ತಿರೆ ಶೌರ್ಯದೇwಯಂ || ೧೦ 1 ಮಾರ್ಗಶಿರ ಶುದ್ಧ ಪೂರ್ಣಿಮೆಯೊಳೆ (ಕ)