ಪುಟ:Keladinrupa Vijayam.djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಏಕಾದಶಾಶ್ವಾಸಂ # ಬಸವಲಿಂಗಾಖ್ಯಮಂತ್ರಿ ಪ್ರಸರಶಿರೋಮಣಿಯನಧಿಕಚತುರಾಗ್ರಣಿಯಂ || ಒದಖಿಲಸೈನ್ಮಂ ಕೂ ಡಿಸಿ ತೆರಳಿಸಿ ಕಳುಪಿ ಚನ್ನಗಿರಿಗಡಿಯೆಡೆಯೊಳ್ || ಇರೆ ಬೇಟಿಮುಖದೆ ಕಾರದ ನಿರುಗೆಯನರಿದುಚಿತವಚನರಚನೆಗಳಿಂದಂ | ಗುರುವಾತ್ಸಲ್ಯವ ತೊರಿಸಿ ನೆರೆ ಸಂತಸವಡಿಸಿ ತೆಗೆಸಿ ಗಡಿಮುಖದಿಂದಂ | ೭೩ vo ವರಮೈಸೂರ ಮುಖಕ್ಕಂ ಮೆರೆವಾ ಗೋಪಾಲರಾಯನಂ ಬಲಸಹಿತಂ | ತೆರಳಿಸಿ ನಿಜರಾಜೃವನಂ ದುರೆ ರಕ್ಷಿಸಿ ಜಸವನಾಂತನಾ ನೃಪತಿಲಕಂ 1 || ಇಂತು ದಾಳಿಯಿಡುತ್ತೆದಿದ ಗೋಪಾಲರಾಯನಂ ಹೊರದೆಗೆಸಿ ರಾಜ್ಯಂಗೆಯ್ಯುತ್ತಿರಲೊಂದವಸರದೊಳೆ || ಬೇಲೂರ ಕೃಷ್ಣ ಪೇಂದ್ರ ಮೂಲಚುತನಾಗಿ ಬಂದು ಕೊಡಗನ ದೆಸೆಯಿಂ | ಮೇಲಹ ಕಳಸದ ಕೋಟೆಯ " ೪ಾಲೋಚಿಸುತಲ್ಲಿ ನಿಂದು ತನ್ನ ಯ ಕಥೆಯಂ || ಚನ್ನ ಬಸವೇಂದ್ರನೆಡೆಗಂ ಬಿನ್ನ ಪವಂ ಬರೆದು ನಿಮ್ಮ ಸೊಂಟದ ಸುತನಾ | ದೆನ್ನಂ ಸಂಸ್ಥಾನದೊಳಂ ಚೆನ್ನಾಗಿರೆ ನಿಲಿಸಿ ಪೊರೆಯಬೇಹುದೆನುತ್ತುಂ | V ೧ 1 ಧಾತು ಸಂವತ್ಸರದ ಫಾಲ್ಗುಣದೊಳೆ