ಪುಟ:Keladinrupa Vijayam.djvu/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

212 v೩ ಕೆಳದಿನೃಪವಿಜಯಂ ಬಿನ್ನವಿಸಿ ಕಳಪೆ ಲಾಲಿಸಿ ತನ್ನ೦ ಮರೆವೊಕ್ಕನಾವನಾಗಿರಲವನಂ | * ನನ್ನಿ ಯುದ್ದ ರಿಪುದಿದು ನೃಪ ರನ್ನ ರ್ಗ೦ ನಿತಿಯೆಂದು ನಿಶ್ಚಯಿಸುತ್ತುಂ | ಇಂತೆಂದು ನಿಶ್ ಯಂಗೆಯೊಡನೆ ರಾಯಸದ ಶಂಕರನಾರಾಯ ಣಯ್ಯನೊಡನೆ ಭೂರಿಸೈನಮಂ ತೆರಳಿ ಸಿ ಕಳುಹಿ ಬಲಮಂ ವೇಡೆಸಿದ ಕೊಡಗಸೈನಮಂ ನಿಂದೆಗೆಸಿಯಾ ಕೊಡಗರ ವೀರರಾಜನಂ ನಾನಾವಿ ಧನಯಭಕ್ತಿಗಳಿಂದೊಡಬಡಿಸಿ | ಕುಮಾರಕೃಷ್ಟ ಪ್ರನಾಯಕನಂ 1 ಅರ್ಕಲಗೋಡ ಕೃಷ್ಟಪ್ಪನಾಯಕನ ಕುಮಾರ ವೆಂಕಟಾದ್ರಿನಾಯಕನ ಪತ್ನಿ ಗೊಣವೂರ ಲಿಂಗಮ್ಮನೆಂಬಾಕೆಗೆ ಗೃಹೀತಪುತ್ರನಾದ ಮೂಲಪುರುಷ, ಬೇಲೂರ ವೆಂಕಟಾದ್ರಿನಾಯಕನ ಪಟ್ಟದ ಪ್ರಥಮುಸ್ತಿಯಲ್ಲಿ ಜನಿಸಿದ ಕೃಷ್ಣಪ್ಪ ನಾಯಕನ ಕುವರನಾದ ಕುಮಾರ ವೆಂಕಟಪ್ಪರಸರ ಪುತ್ರನಾದ ಕುಮಾರ ಕೃಷ್ಟ ಪ್ರನಾಯಕನು ವಾರದೆಗೆಸಿ ಮೂಲಪುರುಷ ಬೇಲೂರ ವೆಂಕಟಾದಿ)ನಾಯಕನ ತೃತೀಯಸ್ತಿಯಲ್ಲು ಜನಿಸಿದ ರಂಗಪ್ಪನಾಯಕನ ಕುಮಾರನಾದ ದೊಡ್ಡಯ್ಯರಸಿನ ಪುತ್ರನಾ : ಕೃಷ್ಣಪನಾಯಕನಂ ಬೇಲೂರ ಸಂಸ್ಥಾನದ ರಜತ್ಯಕ್ಕೆ ನಿಲಿಸಿದಂ. ಇನ್ನ ವೆಂಕಟಾದ್ರಿನಾಯಕನ ಪತ್ನಿಯಾದ ಗೊಣವೂರ ಲಿಂಗಮ್ಮಗೆ ಗೃಹೀ ತಪುತ್ರನಾದ ಕುಮಾರಕೃಪ್ಪನೆಂದೊಡಾರೆಂಬುದರ ವಿವರಣವಾಗಿ ಪೇಳ್ವೆನದೆಂ ತೆಂದೊಡೆ :- ಮೂಲಪುರುಷ ಬೇಲೂರ ವೆಂಕಟಾದಿ)ನಾಯಕಂಗೆ ಮುವಕ , ಯ, ಅವರೊಳೆ ಪಟ್ಟದ ಪ್ರಥಮಸ್ಕಿಯಲ್ಲಿ ಜನಿಸಿದ ಪುತ್ರನ ಹೆಸರು ಕೃಷ್ಣಪ್ಪ ನಾಯಕ; ಆ ಕೃಷ್ಣಪ್ಪನಾಯಕನ ಮಗ ಕುಮಾರ ವೆಂಕಟಪ್ಪರಸರು: ಆಕುಮಾರ ವೆಂಕಟಪ್ಪರಸರ ಮಗನ ಹೆಸರು ಕುಮಾರಕೃಪಪ್ಪನಾಯಕ; ಆ ಕುಮಾರಕೃಪೈ ಸ್ಪನಾಯಕನು ಕುಟುಂಬ ಸಮೇತನಾಗಿ ಕೊಡಗರ ವೀರರಾಜನ ಮೇಲುಪರಾಂ ಖರಿಕೆಯ ಮೇಲೆ ಮೈಸೂರವರ ಸೀಮೆಯೊಳಗಣ ಮೊಳವಿ ಮಟ್ಟಸಾಗರವೆಂಬ ಸ್ಥಳದಲ್ಲಿ ಇರುತ್ತಿರ್ದರು; ಇನ್ನಾ ಬೇಲೂರು ವೆಂಕಟಾದ್ರಿನಾಯಕನ ದ್ವಿತೀಯ ಸಿಯಲ್ಲಿ ಜನಿಸಿದ ಕುಮಾರನ ಹೆಸರು ಅರ್ಕಲಗೋಡ ಕೃಷ್ಣಪ್ಪನಾಯಕ, ಆ ಕೃಷ್ಣಪ್ಪನಾಯಕಗೆ ಮೂವರು ಕುಮಾರರು, ಅವರಾರೆಂದೊಡೆ ಜೈಪ್ಪತ್ತು ವೆಂಕಟಾದ್ರಿನಾಯಕ, ದ್ವಿತೀಯ ಪುತ್ತುನ ಹೆಸರು ಗೋಪಾಲನಾಯಕ, ತೃತೀಯ 9 ಡಿ.