ಪುಟ:Keladinrupa Vijayam.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

13 ಪುಥಮಾಶ್ವಾಸಂ ಕಸಹಿತವಿರಲಾ ನಿಕೇಶಮಂ ವಶಂಮಾಡಿ ಮರೆಯಾಗಿ ಬೈತಿರಿಸಿ ಕೊಂಡಾತಾಣದೊಳೆ ತತ್ಕಾಲೋಚಿತವಾದ ಗೃಹಮಂ ನಿಮಿರ್ಚಿಸಿ ಕುಟುಂಬಸಹಿತಂ ತಾವಲ್ಲಿನಿಲ್ಲಾವುದರಲ್ಲಿಯುಂ ಬಲಶಾಲಿಗಳನಿಸಿ ವರ್ತಿ ಸುತ್ತುಮಿರುತಿರ್ದು ಕತಿಸಯದಿನಂಗಳೆ ಪೋಗಿಡನೆ || ೬೦ ಮೆರೆವಾ ಚೌಡಪಮನ್ನೆ ಯಂಗೆ ಶುಭಯುಕ್ಕೇಂದ್ರಿಕೋಣಂಗಳಿ೦ ಪರಮೋಚ್ಚ ಸ್ಥಿತಸದ್ಧ ಪತ್ರಯಗಳಿ೦ ಕರಾರಿದುಶೆತ್ಮದಿಂ | ಬೆರೆದು ಸುಲಗ್ನದೋಳ್ ಬಲಚಂದ್ರಾವಸ್ಥೆಯೊಳ್ಳಟ್ಟದಂ ಸ್ಪುರದತ್ಯುನ್ನ ತರಾಜಯೋಗದೊಳ ಲೋಕಾನಂದನಂ ನಂದನಂ || ೬೩ ಆ ಸುತನೊಗೆದ ಮುಹೂರ್ತದ ಭಾಸುರತರರಾಜಯೋಗಮುಖಫಲಗಳುಮಂ | ಜೋಸಿಗರ ಮುಖದೆ ಕೇಳ್ ಎ ಹಾಸಂಪಾಂಬುಧಿಯೊಳಲಾಡುತುಂ || ಬಗೆಬಗೆಯ ದಾನಧರ್ಮಾ ದಿಗಳಂ ವಿರಚಿಸಿ ಸದಾಶಿವಯ್ಯನೆನುತ್ತುಂ | ಸೊಗಯಿಸುವಭಿಧಾನವನಿ ಟೈಗಣಿತಹರ್ಷದೊಳೆ ಚಡಪಂ ಪೂಪಿಸಿದಂ || & ೫ ಇಂತು ಪೋಷಿಸುತ್ತುಮಿರಲಾ ಬಾಲಕಂ ಚಾಲೇಂದುವಿನಂತೆ ಪ್ರತಿದಿನಂಗಳಳೆ ಪರಮಾಭಿವೃದ್ಧಿಯಂ ಪಡೆದು ವಿರಾಜಿಸುತ್ತು ಮಿರಲಾ ಸುತನಂ ನಿಟ್ಟಿಸಿ ನಲಿದುತ್ತುಂ ಮತ್ತಮಾಕುವಾರಂಗೆ ಯುವನೋದಯವಾಗಲೊಡನೆ ಸತ್ಕುಲಸಂಭವೆಯರಪ್ಪ ವೀರಮಾಂಬೆ ಭದ್ರಮಾಂಟೆ ಯೆಂಬಿರ್ವ ಕನ್ಯಾರತ್ನಂಗಳನತಿವಿಭವದಿಂ ವಿವಾಹಮಂ ರಚಿಸಿ ಕೆಳದಿರಾಮೇಶ್ವರಗೃಹಮಂ ದಾರುಮಯವನಾಗಿಸಿ ಸಧ್ಯಕ್ತಿ ಯಿಂದರ್ಚಿಸುತ್ತುಂ ತತ್ತ್ವಪಾಕಟಾಕ್ಷಮೂಲದಿಂ ದಿನದಿನದೊಳೆಬಾಗ್ತಾ ಭಿವೃದ್ಧಿ ಮಂ ಪಡೆದು ನಾಲೈಸೆಯೊಳೆ ಪರಮಪ್ರಖ್ಯಾತಿವೆತ್ತು ವರ್ತಿಸು ತುರ್ದನಂತುಮಲ್ಲದೆಯುಂ, || ೬೬