ಪುಟ:Keladinrupa Vijayam.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

16 ಕೆಳದಿನೃಪವಿಜಯಂ ಪೇಳ್ವುದಕ್ಕೆ ಬಹ್ಮದೇವರಿಗಾದರೂ ಅಸಾಧ್ಯವೆನ್ನಪಾಡೇನೆನಲಾಗಿ ಆ ಮಾತಂ ಕೇಳು ಆ ತ್ರಿಶಂಕುಮಹಾರಾಯಂ ಪ್ರತಿಪಾ ಲಿಂಗವೋ ಯೆಂದು ಕೇಳ ದೋಷನಿವೃತ್ತಿಗೊಸುಗಂ ಕೃಷ್ಣವೇಣೀನದೀತೀ ರಮಾರಮ್ಮ ಸೇತುಸರ್ಯಂತಂ ಮೂರುವರೆಕೊಟರಾಜ್ಯವನೀವಿರೂ ಪಾಕದೇವರ್ಗೆ ಧಾರೆಯನೆರೆದನೆಂದು ಸ್ಥಳದವರ್ಸೆಳಲಿ ಆ ಮಾತಂ ಕೇಳಾ ವಿದ್ಯಾರಣ್ಯರ ಸರಿಹರಬುಕ್ಕರಂ' ಕರೆದು ಈರಾಜ್ಯಕ್ಕೆಲ್ಲಂ ವಿರೂಪಾಕ್ಷಸನ ಮಿಯ ಕರ್ತ೦, ನೀಂ ಆ ದೇವರ ಭಕ ರಾಗಿ ವರ್ತಿಸುತಂ ಶ್ರೀ ವಿರೂಪಾಕ್ಷನೆಂದೊಪ್ಪವಂ ಹಾಕಿ ನಡೆಕೊಂಡು ಸದ್ದ ರ್ಮ ದಿಂ ರಾಜ್ಯವನಾಳಕೊಂಡಿರ್ಪುದೆಂದು ಕಟ್ಟಳಯಂ ರಚಿಸಿ ಆ ಹರಿ ಹರಗೆ ಹರಿಹರರಾಯನೆಂದು ಹೆಸರಿಟ್ಟು ವಿದ್ಯಾನಗರವೆಂಬ ಪಟ್ಟಣವುಂ ನಿರಾಣಂವಾಡಿಸುವ ಕಾಲವಲ್ಲಿಯಾಪಟ್ಟಣದ ಕೆಸರ್ಗಲ್ಲಮುಹೂರ್ತ ಕಾಲದಲ್ಲಿ ವಿಧಿವಶದಿಂದೊರ್ವ ದಾಸನೂದಿದ ಶಂಖಧ್ವನಿಯಿಂ ವಿದ್ಯಾರ ಇರೆ ನಿಯಾಮಕಂಗೈದ ಅಗ್ನಂ ವ್ಯತ್ಯಾಸವಾಗಲಾಗಿ ಈ ಪಟ್ಟಣಂ ಕೆಲವು ವರ್ಷದ ಮೇಲೆ ತುರುಪ್ಯಾಧೀನವಾದೀತೆಂದು ವಿದ್ಯಾರಣ್ಯಾತ್ಮಕ ಕಾಲಜ್ಞಾನವೆಂದು ಕೆಲವು ಕಾಲಜ್ಞಾನಗಂಥವಂ ಬರೆಸಿ, ಆವಿದ್ಯಾರಣ್ಯರ ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನಶಕ ೧೦ನೆಯ ಸಂವ ತ್ವರದಲ್ಲಿ ಆ ವಿದ್ಯಾನಗರೀರತ್ನ ಸಿಹ್ಮಾಸನದಲ್ಲಿ ಹರಿಹರರಾಯಂಗೆ ಪಟ್ಟಮಂ ಕಟ್ಟಿ ನಿಲಿಸಿದರೆ; ಹೀಗಿರಲಾಗಿ ಕೆಲವು ದಿವಸದ ಮೇಲೆ ರೇವಣಸಿದ್ದನೆಂ ಬೊಬ್ಬ ಜಂಗಮಸ್ಯರೂಪಗಣಾಧೀಶ್ವರಂ ಒಂದು ದಿವ್ಯಲಿಂಗಮಂ ವಿದ್ಯಾ ರಬ್ಬರ ವಶಕ್ಕೆ ತಂದುಕೊಟ್ಟು ಈ ಲಿಂಗಂ ಚಂದವಾ೪೭ರಂ ಈ ಲಿಂಗಮಂ ನಿತ್ಯಂ ಪೂಜೆಗೈವುದೆಂದು ನಿರ್ದಂತರ್ಧಾನನಾಗಿ ಪೋಗಿ ಡನಾ ವಿದ್ಯಾರಣ್ಯಕ ಶೃಂಗಪುರಕ್ಕೆ ತಂದು ಶೃಂಗೇರೀಮೂಲಸಂಸ್ಥಾನದ ಮಠದಲ್ಲಿ ಆ ಚಂದ್ರವvಶ್ವರನ ಪೂಜೆಯಂ ಮಾಡಿಕೊಂಡಿರ್ದು ಶಿಪ್ಪ ಪರಂಪರೆಯಲ್ಲಿಯುಂ ನಡಕೊಂಡುಬಾಹಂತುಕಟ್ಟಲೆಯಂ ಮಾಡಿಸಿದರೆ. ಶೃಂಗಪುರದ ಸಂಸ್ಥಾನದೊಳವರಂತು ವರ್ತಿಸುತ್ತುವಿರಲಿ ವಿದ್ಯಾನ