ಪುಟ:Keladinrupa Vijayam.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೃತೀಯಾಶ್ವಾಸಂ ಗ್ರಾಮದೆ ಭೈರಾದೇವಿಯ ಸೀಮೆಯನು ಧೂಳಿಪಟ್ಟಮಂ ವಿರಚಿಸಿದಂ || ಮತ್ಯಮದಲ್ಲದೆ || ಮರಳಾ ಸಂಕಣಭೂಮಿ ಶರನುರುವಿರುಪಣವೊಡೆಯರುಂ ಸಂಗರದೊಳಿ | ಮುರಿದೊಪ್ಪುವ ಜಂಬರಂ ಕರಮೆಸೆವುಡುರ್ಗುಣಿಯ ಕೊಂಬೆಯಂ ವಶಗೈದಂ | * ಒಡನೆ ಮಾದೇವಪುರದು ಡದ ಪರಿಸ್ಕರಣವಂ ವಶಂಗೈದು ಬಳ್ | ಕೆಡವಲದೊಳುರುಬುವಹಿತರ ಸೆಡವಂ ಮುರಿದಾಧರಿತ್ರಿಯಂ ಸಾಧಿಸಿದಂ || ಮತ್ಯಮದಲ್ಲದಾ ಸಂಕಣನಾಯಕಂ || ತರತರದೊಳ್ಳದಿ ಮಾರ್ಮಲೆ ತುರುಬುವ ಯವನರ್ಕಳದಟನುಡುಗಿಸಿ ಘನಸ | ಗರದೊಳ್ಳರನಿಧಿಯ ಗರಿ ಸ್ಮರಣವಮಂ ವಡ್ಡಿ ಯವನಿಯಂ ಸಾಧಿಸಿದಂ | ಮತ್ತಮದಲ್ಲದಂತಗರ್ವೋದ್ರೇಕದಿಂ ಕುಹಕೋಪಾಯಂಗಳ ನೆಸಗುತಿರ್ಪ ಕಾರ್ಕಳದ ಭೈರಸವೊಡೆಯರುಮಂ ಪರಿಭವಿಸಿ ಕಪ್ಪಮಂ ಕೊಂಡು ತನ್ನದೋದ್ರೇಕಮಂ ಮಗ್ಗಿಸಿದನಂತುವಲ್ಲದೆಯುಂ | ರ್V ಚಾಳಕತನದಿಂ ದುಪ್ಪಟ ನಾಳಿಯನೊಡವೆರಸು ರಾಜ್ಯವಂ ಬಾಧಿಸುವಾ || ಸಾಳುವತಿಮ್ಮನ ಭುಜಬಲ ದೂಳಿಗಮಂ ನಿಲಿಸಿ ರಾಮಂ ರಕ್ಷಿಸಿದಂ | ರ್w