ಪುಟ:Naavu manushyare - Niranjana.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಾವೂ ಮನುಷ್ಯರು! /೯

                       (ಲಸ್ಸಾದೋ ಕುಳಿತುಕೊಳ್ಳುವನು) 
            ಕೆಲ್ಸ ಬಿಟ್ಟು ಈ ಕಡೆ ಬಂದಹಾಗಿದೆ.
 ಲಸ್ರಾರ್:ಇಲ್ಲ ರಾಮಣ್ಣ..ಕೆಲಸಕ್ಕೆ ಹೋಗ್ಲೆ ಇಲ್ಲ.
 ರಾಮಣ್ಣ : ನೋಡಿ ಹಾ೦. ನಾನು ಅಂದಾಜು ಮಾಡಿದೆ.
       (ನಗುತ್ತ)
       ನಾವೆಲ್ಲಿಯಾದರೂ ಕೆಲಸಕ್ಕೆ ಹೋಗದಿದ್ರೆ ಯೂನಿಯನಿ
             ನವರು ಸಿಟ್ಟು ಮಾಡ್ತಾರೆ....ಒಬ್ಬ ಒಂದು ದಿನ ಕೆಲಸಕ್ಕೆ
           ಹೋಗದಿದ್ರೆ, ಅಷ್ಟು ಹಂಚು ತಯಾರಾಗುವುದಿಲ್ಲ....
      ಅದು ಯುದ್ಧಕ್ಕೆ ಹೋಗುವುದಿಲ್ಲ....ಮಳೆ ಬಂದು
           ಸೈನ್ಯಕ್ಕೆ ತೊಂದರೆಯಾಗ್ತದೆ. ಜಪಾನಿನವ ಬರಾನೆ.
ಲಾಸ್ರಾದೋ: ಹಾಂ! ಹಂಚು ಅಷು ಮುಖ್ಯವೊ? ಯುದ್ಧ ಮಾಡು 
              ವವರಿಗೆ ಬೇಕು ಅಲ್ಲವೊ? 
ರಾಮಣ್ಣ: ಹಾ೦, ಅದೇ ಹೇಳುವುದು....ನೋಡಿ. ನನಗೇನೋ ಇದು
            ಶುರು ಶುರುವಿಗೆ ತಮಾಷೆ ಕಣೀತ್ತು....ಮತ್ತೆ ಯೋಚ್ನ್ 
           ಮಾಡಿದ್ರೆ.... ಅದು ಸರಿ. ಅಲ್ಲೊ ಹೇಳಿ.ಎಲ್ಲರೂ
          ಇವತ್ತು ಬೇಡಾಂತ ಕೆಲಸ ನಿಲ್ಸಿದ್ರೆ ಹಂಚೇ ಆಗ್ಲಿಕ್ಕಿಲ್ಲ....
ಲಾಸ್ರಾದೋ: ಅಲ್ಲಾ ಅದ್ಸರಿ.
ರಾಮಣ್ಣ: ಹಾಂ ಹಾಂ ಅದೇ -ಯೂನಿಯನಿನವರು ಹೇಳೋದೇ
             ನಂದ್ರೆ ಓಡಾಂತ.ಮಾತ್ರ ఆల్ల-ನಿಮ್ಮ ಬಟೆ ಮಗ್ಗ  
             ಎಲ್ಲಾ ಹಾಗೇಂತ
            ಲಸ್ರಾದೋ ಟೊಪಿ ತೆಗೆದು ತಲೆಯ ಉಜುವನು....
      ಇಳಿವಯಸ್ಸು) 
      ಬಟ್ಟೆ ತಯಾರಿ ನಿಂತ್ರೆ ಈ ಕಷ್ಟಕಾಲದಲ್ಲಿ ಜನರಿಗೆ
            ಬಟೆ ಎಲ್ಲಿಂದ ಸಿಗಬೇಕು?ಜನರಿಗಾಗಿ ಹೆಚ್ಚು ತಯಾರು  
          ಮಾಡಬೇಕು? ಜನರಿಗಾಗಿ ಹೆಚ್ಚು ತಯಾರು
         ಮಾಡಬೆಕಪ್ಪ!ಕಮ್ಮಿಯಂತೊ ಮಾಡಲೇಬಾರದು! 
        (ಕೆಮ್ಮವನು)