ಮನದಲ್ಲಿ ಜಂಗಮ ನಂಬಿಗೆ,
ಗೋಚರ
ಲೇಖಕರು: ಷಣ್ಮುಖಸ್ವಾಮಿ
ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಮನದಲ್ಲಿ ನಂಬಿಗೆ
ಮಾತಿನಲ್ಲಿ ಕಿಂಕುರ್ವಾಣ ಬಿಡದೆ ಲಿಂಗ ಜಂಗಮ ಒಂದೇ ಎಂದು ಭಾವಿಸಿ ಪೂಜಿಸುವಾತನೇ ಸದ್ಭಕ್ತನು ನೋಡಾ ಅಖಂಡೇಶ್ವರಾ.