ವಿಚಾರವೆಂಬುದು ಸಂದೇಹಕ್ಕೊಳಗು ನೋಡಾ.
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ವಿಚಾರವೆಂಬುದು
ಸಂದೇಹಕ್ಕೊಳಗು
ನೋಡಾ.
ವಿಚಾರಿಸುವನ್ನಕ್ಕರ
ನೀನಾರೆಂಬುದನೆತ್ತ
ಬಲ್ಲೆ
?
ಮರುಳೆ
ವಾಙ್ಮನೋತೀತವಾದ
ಘನವು
ವಿಚಾರಕ್ಕೆ
ನಿಲುಕುವುದೆ
?
ಗುಹೇಶ್ವರನೆಂಬ
ಲಿಂಗವು
ತನ್ನ
ತಿಳಿದು
ನೋಡಿಹೆನೆಂಬವರ[ನು]
ವಿಚಾರವೆಂಬ
ಬಲೆಯಲ್ಲಿ
ಕೆಡಹಿದನು.