ವಿರಕ್ತನೆನಿಸುವಂಗಾವುದು ನಿರ್ಬಯಕೆಯಾಗಿರಬೇಕು. ಚಿಹ್ನೆವೆಂದೊಡೆ
ಗೋಚರ
ಲೇಖಕರು: ಷಣ್ಮುಖಸ್ವಾಮಿ
ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ವಿರಕ್ತನೆನಿಸುವಂಗಾವುದು
ಚಿಹ್ನೆವೆಂದೊಡೆ
:
ವಿಷಯವಿಕಾರವ
ಸುಟ್ಟಿರಬೇಕು.
ಬಯಕೆ
ನಿರ್ಬಯಕೆಯಾಗಿರಬೇಕು.
ಸ್ತ್ವರಜತಮವೆಂಬ
ತ್ರೈಗುಣಂಗಳನಿಟ್ಟೊರಸಿರಬೇಕು.
ಅದೆಂತೆಂದೊಡೆ
:
``ವಿಕಾರಂ
ವಿಷಯಾತ್ದೂರಂ
ರಕಾರಂ
ರಾಗವರ್ಜಿತಂ