ಶರಣೆಂದು ಕರ ಸಂತೋಷವ

ವಿಕಿಸೋರ್ಸ್ದಿಂದ


Pages   (key to Page Status)   

ಶರಣೆಂದು ಕರ ಸಂತೋಷವ ಮಾಡಿ
ಮುರಿದು ಮುಂಜೆರಗ ಗಂಟಿಕ್ಕಿ
ನೆಲನ ಹೊಯಿದ ಕೈ ತಪ್ಪುವುದಲ್ಲದೆ
ಆದಿ ಶರಣರ ನುಡಿ ತಪ್ಪುವುದೆ ಕೂಡಲಸಂಗಮದೇವರು ಸಾಕ್ಷಿಯಾಗಿ ಕಟ್ಟುವೆ ಗುಡಿಯನೆತ್ತುವೆನು ಧ್ವಜವ.