ವಿಷಯಕ್ಕೆ ಹೋಗು

ಹಲವು ಕೊಂಬಿಂಗೆ ಹಾಯಲುಬೇಡ,

ವಿಕಿಸೋರ್ಸ್ದಿಂದ


ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ಹಲವು ಕೊಂಬಿಂಗೆ ಹಾಯಲುಬೇಡ
ಬರುಕಾಯಕ್ಕೆ ನೀಡಲುಬೇಡ
ಲೋಗರಿಗೆ ಕೊಟ್ಟು ಭ್ರಮಿತನಾಗಿರಬೇಡ. ಆಚಾರವೆಂಬುದು ಹಾವಸೆಗಲ್ಲು
ಭಾವತಪ್ಪಿದ ಬಳಿಕ ಏಗೈದಡಾಗದು. ಅಂಜದಿರು
ಅಳುಕದಿರು
ಪರದೈವಕ್ಕೆರಗದಿರು
ಕೂಡಲಸಂಗಯ್ಯನ ಕೈಯಲು ಈಸುವುದೆನ್ನ ಭಾರ.