ಹಳ್ಳಿಯ ಚಿತ್ರಗಳು/ಮೊದಲ ಮಾತು

ವಿಕಿಸೋರ್ಸ್ದಿಂದ

ಮೊದಲ ಮಾತು


ಈ ಪುಸ್ತಕದಲ್ಲಿ ಬಂದಿರುವ ವ್ಯಕ್ತಿಗಳೂ, ಸನ್ನಿವೇಶಗಳೂ ಕಲ್ಪನೆಯ ರಾಜ್ಯಕ್ಕೆ ಮಾತ್ರ ಸೇರಿದುವು. ಅವು ತಮಗೆ ಅನ್ವಯಿಸುತ್ತವೆಂದು ಯಾರೂ ತಿಳಿಯಬಾರದು.

ಕೆಂಗೇರಿ,
ಪ್ರಜೋತ್ಪತ್ತಿ ಸಂ॥
ಜ್ಯೇಷ್ಠ ಶುದ್ಧ ಏಕಾದಶಿ.


ಗೊರೂರು ರಾಮಸ್ವಾಮಿ ಐಯಂಗಾರ್