Transclusion_Status_Detection_Tool

ಹೊತ್ತಾರೆ ಎದ್ದು ಹೂ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು



Pages   (key to Page Status)   


ಹೊತ್ತಾರೆ
ಎದ್ದು
ಹೂ
ಪತ್ರೆಯ
ಕುಯಿದು
ತಂದು
ಹೊರ
ಉಪಚಾರವ
ಮಾಡುವುದೆಲ್ಲ
ಬರಿಯ
ಭಾವದ
ಬಳಲಿಕೆ
ನೋಡಾ.
ಅಳಲದೆ
ಬಳಲದೆ
ಆಯಾಸಂಬಡದೆ
ಒಳಗಣ
ಜ್ಯೋತಿಯ
ಬೆಳಗಿನ
ಕಳೆಯ
ಕಮಲವ
ಪೂಜಿಸಬಲ್ಲ
ಶರಣಂಗೆ
ಬೆಳಗಾಗೆದ್ದು
ಪೂಜಿಸಿಹೆನೆಂಬ
ಕಳವಳವೆಂದೇನು
ಹೇಳಾ?
ಮಹಾಲಿಂಗಗುರು
ಶಿವಸಿದ್ಧೇಶ್ವರ
ಪ್ರಭುವೇ.