ಸದಸ್ಯ:Bschandrasgr/ನನ್ನ ಪ್ರಯೋಗಪುಟ

ವಿಕಿಸೋರ್ಸ್ದಿಂದ

<ಕುಮಾರವ್ಯಾಸ ಭಾರತ

ಎರಡನೆಯ ಸಂಧಿ; ಪದ್ಯ : ಸೂಚನೆ[ಸಂಪಾದಿಸಿ]

ರಾಜೇಂಧ್ರ ಧರ್ಮತನಯಂ ಬಾದರಾಯಣನ |
ವಾಜಿಮೇಧಾಧ್ವರ ವಿಧಾನಮಂ ಕೇಳ್ದು ಪಂ |
ಕೇಜಪತ್ರೇಕ್ಷಣನ ಮತವಿಡಿದು ಕಳುಹಿದಂ ಕುದುರೆಗೆ ವೃಕೋದರನನು ||

ಪದವಿಭಾಗ-ಅರ್ಥ:
ರಾಜೇಂದ್ರ ಧರ್ಮತನಯಂ =ರಾಜೇಂದ್ರನಾದ ಧರ್ಮರಾಯನು, ಬಾದರಾಯಣನ ವಾಜಿಮೇಧಾಧ್ವರ ವಿಧಾನಮಂ ಕೇಳ್ದು = ವ್ಯಾಸರಿಂದ ಅಶ್ವಮೇದ ಯಾಗದ ವಿವರ ತಿಳಿದುಕೊಂಡು, ಪಂಕೇಜಪತ್ರೇಕ್ಷಣನ ಮತವಿಡಿದು ಕಳುಹಿದಂ ಕುದುರೆಗೆ ವೃಕೋದರನನು. ಪಂಕಜ ಪತ್ರೇಕ್ಷಣ =ಕಮಲದ ಎಸಳಿನಂತೆ ವಿಶಾಲ ಕಣ್ಣುಳ್ಳ ಕೃಷ್ನನ ಒಪ್ಪಿಗೆ ಪಡೆದು ವಿಶಿಷ್ಠ ಲಕ್ಷಣದ ಯಜ್ದದ ಕುದುರೆಯನ್ನು ತರಲು ಭೀಮನನ್ನು ಕಳುಹಿಸಿದನು
  • ತಾತ್ಪರ್ಯ: ಧರ್ಮರಾಯನು ವ್ಯಾಸರಿಂದ ಅಶ್ವಮೇದ ಯಾಗದ ವಿವರ ತಿಳಿದುಕೊಂಡು, ಕೃಷ್ನನ ಒಪ್ಪಿಗೆ ಪಡೆದು ವಿಶಿಷ್ಠ ಲಕ್ಷಣದ ಯಜ್ದದ ಕುದುರೆಯನ್ನು ತರಲು ಭೀಮನನ್ನು ಕಳುಹಿಸಿದನು
(ಪದ್ಯ - ಸೂಚನಾ ಪದ್ಯ)
(ಪದ್ಯ - ಸೂಚನಾ ಪದ್ಯ)

ಪದ್ಯ:-:ಕುಮಾರವ್ಯಾಸ[ಸಂಪಾದಿಸಿ]

ಅರಸ ಕೇಳರ್ಜುನಂ ಬೈದು ನೂಕಿದ ಬಳಿಕ |

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=

ತರಣಿಮಂಡಲಮಂ ಚಮೂ ಪದ ಹತೋದ್ಧೂತ ರೇಣುವ್ರಜಂ ಮುಸುಕಿತು ||1||

  • ತಾತ್ಪರ್ಯ:
  • (ಪದ್ಯ-೬೭.)

ಪದ್ಯ ೨[ಸಂಪಾದಿಸಿ]

ಆ ಕನಕ ಗಿರಿಯ ತೆಂಕಣ ದೆಸೆಯೊಳಿರ್ಪುದು ಸು | ಧಾಕರಕುಲದ ನೃಪರ ಸಾಮ್ರಾಜ್ಯ ಪಟ್ಟಾಭಿ |ಷೇಕ ವಿಸ್ತರದಿಂ ಜಸಂಬಡೆದ ಹಸ್ತಿನಾಪುರಮಲ್ಲಿಗರಸೆನಿಸುವ ||
ಭೂಕಾಂತ ಜನಮೇಜಯಂ ಮಹಾಭಾರತ ಕ |ಥಾ ಕೌತುಕದೊಳಾಶ್ವಮೇಧಿಕವನೊಲವಿನಿಂ |ದೇಕಮಾನಸನಾಗಿ ಜೈಮಿನಿ ಮುನೀಂಧ್ರನಂ ಬೆಸಗೊಡನೀ ತೆರದೊಳು ||2||

ಪದವಿಭಾಗ-ಅರ್ಥ:
ಧಾಕರಕುಲದ ನೃಪರ ಸಾಮ್ರಾಜ್ಯ ಪಟ್ಟಾಭಿ |ಷೇಕ ವಿಸ್ತರದಿಂ ಜಸಂಬಡೆದ ಹಸ್ತಿನಾಪುರಮಲ್ಲಿಗರಸೆನಿಸುವ

ಭೂಕಾಂತ ಜನಮೇಜಯಂ ಮಹಾಭಾರತ ಕ |ಥಾ ಕೌತುಕದೊಳಾಶ್ವಮೇಧಿಕವನೊಲವಿನಿಂ |ದೇಕಮಾನಸನಾಗಿ ಜೈಮಿನಿ ಮುನೀಂಧ್ರನಂ ಬೆಸಗೊಡನೀ ತೆರದೊಳು

  • ತಾತ್ಪರ್ಯ:ಆ ಕನಕ ಗಿರಿಯ ತೆಂಕಣ ದೆಸೆಯೊಳಿರ್ಪುದು ಸು | ಧಾಕರಕುಲದ ನೃಪರ ಸಾಮ್ರಾಜ್ಯ ಪಟ್ಟಾಭಿ |ಷೇಕ ವಿಸ್ತರದಿಂ ಜಸಂಬಡೆದ ಹಸ್ತಿನಾಪುರಮಲ್ಲಿಗರಸೆನಿಸುವ

ಭೂಕಾಂತ ಜನಮೇಜಯಂ ಮಹಾಭಾರತ ಕ |ಥಾ ಕೌತುಕದೊಳಾಶ್ವಮೇಧಿಕವನೊಲವಿನಿಂ |ದೇಕಮಾನಸನಾಗಿ ಜೈಮಿನಿ ಮುನೀಂಧ್ರನಂ ಬೆಸಗೊಡನೀ ತೆರದೊಳು (ಪದ್ಯ -೨)

ರನ್ನನ ಗದಾಯುದ್ಧದ ಭಾಗ[ಸಂಪಾದಿಸಿ]

ನೀರಿನಿಂದ ಕೌರವನ ನಿರ್ಗಮನ
ಆರವಮಂನಿರ್ಜಿತಕಂ
ಠೀರವರವಮಂ ನಿರಸ್ತಘನರವಮಂ ಕೋ |
ಪಾರುಣನೇತ್ರಂ ಕೇಳ್ದಾ
ನೀರೊಳಗಿರ್ದುಂ ಬೆಮರ್ತನುರಗಪತಾಕಂ ॥೨೨॥
ಪದವಿಭಾಗ-ಅರ್ಥ:ನಿರ್ಜಿತ(ಮೀರಿಸಿದ)+ ಕಂಠೀರವ (ಸಿಂಹ)+ ರವಮಂ(ಸದ್ದು ಗರ್ಜನೆ)= ಸಿಂಹಗರ್ಜನೆಯನ್ನು ಮೀರಿಸಿದ, ನಿರಸ್ತಘನ(ಮೇಘವನ್ನು ಮೀರಿಸಿದ)+ ರವಮಂ= ಮೇಘಗರ್ಜನೆಯನ್ನು ಸೋಲಿಸಿದ, ಆ ರವಮಂ= ಆ ಗರ್ಜನೆಯನ್ನು, ಕೋಪಾರುಣನೇತ್ರಂ= ಕೋಪದಿಂದ ಕೆಂಪಾದ ಕಣ್ಣುಗಳುಳ್ಳ, ಉರಗಪತಾಕಂ= ಪನ್ನಗಕೇತನನು, (ದುರ್ಯೋಧನನು) ನೀರೊಳಗಿರ್ದುಂ= ನೀರಿನಲ್ಲಿದ್ದರೂ, ಬೆಮರ್ತಂ= ಬೆವರಿದನು.
ತಾತ್ಪರ್ಯ :- ಸಿಂಹಗರ್ಜನೆಯನ್ನೂ ಗುಡುಗಿನ ಸದ್ದನ್ನೂ ಮೀರೀಸಿದ ಭೀಮನ ಆರ್ಭಟವನ್ನು ಕೇಳಿ ಆ ಸಿಂಹನಾದವನ್ನು ಕೇಳಿ ಅಭಿಮಾನಧನನಾದ ದುರ್ಯೋಧನನು ಕೆರಳಿ ಕೆಂಡವಾದನು. ಅವನ ಕಣ್ಣುಗಳು ಕೆಂಪಾದುವು. ಕೋಪೋದ್ರೇಕದಿಂದ ಶೀತಲವಾದ ನೀರಿನಲ್ಲಿದ್ದರೂ ಸರ್ಪಧ್ವಜನ ಮೈಬೆವರಿತು.
“ನೀರೊಳಗಿರ್ದುಂ ಬೆಮರ್ತನುರಗಪತಾಕಂ “ ಎಂಬ ರನ್ನನ ಈ ನುಡಿ ಪ್ರಸಿದ್ಧವಾಗಿದೆ, ಉರಗಪತಾಕಂ ಎನ್ನುವ ಪದವೂ ಇಲ್ಲಿ ಅರ್ಥವತ್ತಾಗಿ ಸೇರಿದೆ.

ರನ್ನನ ಗದಾಯುದ್ಧದ ಭಾಗ[ಸಂಪಾದಿಸಿ]

ರನ್ನನ ಗದಾಯುದ್ಧದ ಭಾಗ
ನೀರಿನಿಂದ ಕೌರವನ ನಿರ್ಗಮನ
ಆರವಮಂನಿರ್ಜಿತಕಂ
ಠೀರವರವಮಂ ನಿರಸ್ತಘನರವಮಂ ಕೋ |
ಪಾರುಣನೇತ್ರಂ ಕೇಳ್ದಾ
ನೀರೊಳಗಿರ್ದುಂ ಬೆಮರ್ತನುರಗಪತಾಕಂ ॥೨೨॥

ಪದವಿಭಾಗ-ಅರ್ಥ:ನಿರ್ಜಿತ(ಮೀರಿಸಿದ)+ ಕಂಠೀರವ (ಸಿಂಹ)+ ರವಮಂ(ಸದ್ದು ಗರ್ಜನೆ)= ಸಿಂಹಗರ್ಜನೆಯನ್ನು ಮೀರಿಸಿದ, ನಿರಸ್ತಘನ(ಮೇಘವನ್ನು ಮೀರಿಸಿದ)+ ರವಮಂ= ಮೇಘಗರ್ಜನೆಯನ್ನು ಸೋಲಿಸಿದ, ಆ ರವಮಂ= ಆ ಗರ್ಜನೆಯನ್ನು, ಕೋಪಾರುಣನೇತ್ರಂ= ಕೋಪದಿಂದ ಕೆಂಪಾದ ಕಣ್ಣುಗಳುಳ್ಳ, ಉರಗಪತಾಕಂ= ಪನ್ನಗಕೇತನನು, (ದುರ್ಯೋಧನನು) ನೀರೊಳಗಿರ್ದುಂ= ನೀರಿನಲ್ಲಿದ್ದರೂ, ಬೆಮರ್ತಂ= ಬೆವರಿದನು.
ತಾತ್ಪರ್ಯ :- ಸಿಂಹಗರ್ಜನೆಯನ್ನೂ ಗುಡುಗಿನ ಸದ್ದನ್ನೂ ಮೀರೀಸಿದ ಭೀಮನ ಆರ್ಭಟವನ್ನು ಕೇಳಿ ಆ ಸಿಂಹನಾದವನ್ನು ಕೇಳಿ ಅಭಿಮಾನಧನನಾದ ದುರ್ಯೋಧನನು ಕೆರಳಿ ಕೆಂಡವಾದನು. ಅವನ ಕಣ್ಣುಗಳು ಕೆಂಪಾದುವು. ಕೋಪೋದ್ರೇಕದಿಂದ ಶೀತಲವಾದ ನೀರಿನಲ್ಲಿದ್ದರೂ ಸರ್ಪಧ್ವಜನ ಮೈಬೆವರಿತು.
“ನೀರೊಳಗಿರ್ದುಂ ಬೆಮರ್ತನುರಗಪತಾಕಂ “ ಎಂಬ ರನ್ನನ ಈ ನುಡಿ ಪ್ರಸಿದ್ಧವಾಗಿದೆ, ಉರಗಪತಾಕಂ ಎನ್ನುವ ಪದವೂ ಇಲ್ಲಿ ಅರ್ಥವತ್ತಾಗಿ ಸೇರಿದೆ.

೦೦೦೦೦೦೦೦೦೦೦೦೦೦೦೦೦೦೦೦೦೦೦೦============೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦

ಯುದ್ಧ[ಸಂಪಾದಿಸಿ]

ರನ್ನನ ಗದಾಯುದ್ಧದ ಭಾಗ

ಕರಿಯಂ ನುಂಗಿ ಕಳಿಂಗನಂ ನೊಣೆದ ದರ್ಪಕ್ಕೊಂದುಗೊಳ್ ಮತ್ಸಹೋ
ದರರಂ ಕೋಪದೆ ತಿಂದುದರ್ಕೆರಡುಗೊಳ್ ದುಶ್ಯಾಸನೋರುಸ್ಸ್ಥಳ
ಕ್ಷರದಸ್ರಾಂಬುವನಾರ್ದು ಪೀರ್ದ ಮುಳಿಸಿಂಗಂ ಮೂಱುಗೊಳ್ಳೆಂದು ಮ
ಚ್ಚರದಿಂದೋವದೆ ಪೊಯ್ದನೆತ್ತಿಗದೆಯಂ ದುರ್ಯೋಧನಂ ಭೀಮನಂ॥೧೮॥

  • ಕರಿಯಂ= ಆನೆಯನ್ನು,

ಚಿತ್ರಗಳು[ಸಂಪಾದಿಸಿ]

೦೦೦೦೦೦೦೦೦೦೦೦೦೦೦೦೦೦೦

ಕಥಾಸರಿತ್ಸಾಗರ ಆವೃತ್ತಿಯಿಂದ ಚಿತ್ರಗಳು, ಸಿ .1590
ಕುತಂತ್ರ ಸಿದ್ಧಿಕಾರಿಯ ಕಥೆ
ಸೋಮಪ್ರಭ ಮತ್ತು ಸಂಗೀತವನ್ನು ಆಲಿಸುವ ದೇವಲೋಕದ ಅಪ್ಸರೆ

ಚಿತ್ರ-೨[ಸಂಪಾದಿಸಿ]

೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦

<
>






ಚಿತ್ರ[ಸಂಪಾದಿಸಿ]

Tale of the Cunning Siddhikari
Somaprabha and a Celestial Nymph Listening to Music

೫೦[ಸಂಪಾದಿಸಿ]

ಇಂಗ್ಲಿಷ್ ಸಾಹಿತ್ಯ[ಸಂಪಾದಿಸಿ]

ಟೆಂಪ್ಲೇಟು:Quote box ಟೆಂಪ್ಲೇಟು:Quote box

ಡಿ.ವಿ.ಜಿ.[ಸಂಪಾದಿಸಿ]

<poem>