ಸದಸ್ಯ:Bschandrasgr/ನನ್ನ ಪ್ರಯೋಗಪುಟ
ಎರಡನೆಯ ಸಂಧಿ; ಪದ್ಯ : ಸೂಚನೆ[ಸಂಪಾದಿಸಿ]
ರಾಜೇಂಧ್ರ ಧರ್ಮತನಯಂ ಬಾದರಾಯಣನ | |
ರಾಜೇಂದ್ರ ಧರ್ಮತನಯಂ =ರಾಜೇಂದ್ರನಾದ ಧರ್ಮರಾಯನು, ಬಾದರಾಯಣನ ವಾಜಿಮೇಧಾಧ್ವರ ವಿಧಾನಮಂ ಕೇಳ್ದು = ವ್ಯಾಸರಿಂದ ಅಶ್ವಮೇದ ಯಾಗದ ವಿವರ ತಿಳಿದುಕೊಂಡು, ಪಂಕೇಜಪತ್ರೇಕ್ಷಣನ ಮತವಿಡಿದು ಕಳುಹಿದಂ ಕುದುರೆಗೆ ವೃಕೋದರನನು. ಪಂಕಜ ಪತ್ರೇಕ್ಷಣ =ಕಮಲದ ಎಸಳಿನಂತೆ ವಿಶಾಲ ಕಣ್ಣುಳ್ಳ ಕೃಷ್ನನ ಒಪ್ಪಿಗೆ ಪಡೆದು ವಿಶಿಷ್ಠ ಲಕ್ಷಣದ ಯಜ್ದದ ಕುದುರೆಯನ್ನು ತರಲು ಭೀಮನನ್ನು ಕಳುಹಿಸಿದನು
|
(ಪದ್ಯ - ಸೂಚನಾ ಪದ್ಯ) |
(ಪದ್ಯ - ಸೂಚನಾ ಪದ್ಯ) |
ಪದ್ಯ:-:ಕುಮಾರವ್ಯಾಸ[ಸಂಪಾದಿಸಿ]
ಅರಸ ಕೇಳರ್ಜುನಂ ಬೈದು ನೂಕಿದ ಬಳಿಕ | |
[ಆವರಣದಲ್ಲಿ ಅರ್ಥ];=
ತರಣಿಮಂಡಲಮಂ ಚಮೂ ಪದ ಹತೋದ್ಧೂತ ರೇಣುವ್ರಜಂ ಮುಸುಕಿತು ||1||
|
ಪದ್ಯ ೨[ಸಂಪಾದಿಸಿ]
ಆ ಕನಕ ಗಿರಿಯ ತೆಂಕಣ ದೆಸೆಯೊಳಿರ್ಪುದು ಸು | ಧಾಕರಕುಲದ ನೃಪರ ಸಾಮ್ರಾಜ್ಯ ಪಟ್ಟಾಭಿ |ಷೇಕ ವಿಸ್ತರದಿಂ ಜಸಂಬಡೆದ ಹಸ್ತಿನಾಪುರಮಲ್ಲಿಗರಸೆನಿಸುವ ||
ಭೂಕಾಂತ ಜನಮೇಜಯಂ ಮಹಾಭಾರತ ಕ |ಥಾ ಕೌತುಕದೊಳಾಶ್ವಮೇಧಿಕವನೊಲವಿನಿಂ |ದೇಕಮಾನಸನಾಗಿ ಜೈಮಿನಿ ಮುನೀಂಧ್ರನಂ ಬೆಸಗೊಡನೀ ತೆರದೊಳು ||2||
ಧಾಕರಕುಲದ ನೃಪರ ಸಾಮ್ರಾಜ್ಯ ಪಟ್ಟಾಭಿ |ಷೇಕ ವಿಸ್ತರದಿಂ ಜಸಂಬಡೆದ ಹಸ್ತಿನಾಪುರಮಲ್ಲಿಗರಸೆನಿಸುವ
ಭೂಕಾಂತ ಜನಮೇಜಯಂ ಮಹಾಭಾರತ ಕ |ಥಾ ಕೌತುಕದೊಳಾಶ್ವಮೇಧಿಕವನೊಲವಿನಿಂ |ದೇಕಮಾನಸನಾಗಿ ಜೈಮಿನಿ ಮುನೀಂಧ್ರನಂ ಬೆಸಗೊಡನೀ ತೆರದೊಳು
ಭೂಕಾಂತ ಜನಮೇಜಯಂ ಮಹಾಭಾರತ ಕ |ಥಾ ಕೌತುಕದೊಳಾಶ್ವಮೇಧಿಕವನೊಲವಿನಿಂ |ದೇಕಮಾನಸನಾಗಿ ಜೈಮಿನಿ ಮುನೀಂಧ್ರನಂ ಬೆಸಗೊಡನೀ ತೆರದೊಳು (ಪದ್ಯ -೨) |
ರನ್ನನ ಗದಾಯುದ್ಧದ ಭಾಗ[ಸಂಪಾದಿಸಿ]
ನೀರಿನಿಂದ ಕೌರವನ ನಿರ್ಗಮನ
|
ರನ್ನನ ಗದಾಯುದ್ಧದ ಭಾಗ[ಸಂಪಾದಿಸಿ]
ರನ್ನನ ಗದಾಯುದ್ಧದ ಭಾಗ
ಪದವಿಭಾಗ-ಅರ್ಥ:ನಿರ್ಜಿತ(ಮೀರಿಸಿದ)+ ಕಂಠೀರವ (ಸಿಂಹ)+ ರವಮಂ(ಸದ್ದು ಗರ್ಜನೆ)= ಸಿಂಹಗರ್ಜನೆಯನ್ನು ಮೀರಿಸಿದ, ನಿರಸ್ತಘನ(ಮೇಘವನ್ನು ಮೀರಿಸಿದ)+ ರವಮಂ= ಮೇಘಗರ್ಜನೆಯನ್ನು ಸೋಲಿಸಿದ, ಆ ರವಮಂ= ಆ ಗರ್ಜನೆಯನ್ನು, ಕೋಪಾರುಣನೇತ್ರಂ= ಕೋಪದಿಂದ ಕೆಂಪಾದ ಕಣ್ಣುಗಳುಳ್ಳ, ಉರಗಪತಾಕಂ= ಪನ್ನಗಕೇತನನು, (ದುರ್ಯೋಧನನು) ನೀರೊಳಗಿರ್ದುಂ= ನೀರಿನಲ್ಲಿದ್ದರೂ, ಬೆಮರ್ತಂ= ಬೆವರಿದನು. |
೦೦೦೦೦೦೦೦೦೦೦೦೦೦೦೦೦೦೦೦೦೦೦೦============೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦
ಯುದ್ಧ[ಸಂಪಾದಿಸಿ]
ರನ್ನನ ಗದಾಯುದ್ಧದ ಭಾಗ
ಕರಿಯಂ ನುಂಗಿ ಕಳಿಂಗನಂ ನೊಣೆದ ದರ್ಪಕ್ಕೊಂದುಗೊಳ್ ಮತ್ಸಹೋ
|
ಚಿತ್ರಗಳು[ಸಂಪಾದಿಸಿ]
೦೦೦೦೦೦೦೦೦೦೦೦೦೦೦೦೦೦೦
ಚಿತ್ರ-೨[ಸಂಪಾದಿಸಿ]
೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦
<
>
ಚಿತ್ರ[ಸಂಪಾದಿಸಿ]
೫೦[ಸಂಪಾದಿಸಿ]
ಇಂಗ್ಲಿಷ್ ಸಾಹಿತ್ಯ[ಸಂಪಾದಿಸಿ]
ಟೆಂಪ್ಲೇಟು:Quote box ಟೆಂಪ್ಲೇಟು:Quote box
ಡಿ.ವಿ.ಜಿ.[ಸಂಪಾದಿಸಿ]
<poem>