ಸದಸ್ಯ:Bschandrasgr

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

<ಸದಸ್ಯ:ಬಿ.ಎಸ್.ಚಂದ್ರಶೇಖರ


ಕಾಣಿಕೆಗಳು[ಸಂಪಾದಿಸಿ]

  1. ಶಿಶುನಾಳ ಷರೀಫ-
  2. ಶರೀಫ ಸಾಹಿತ್ಯ
  3. ಸದ್ಗುರು ನಿನ್ನ ಮಾಯಕ್ಕೆ ಮರುಳಾದೆನೋ
  4. ಕೋಡಗನ ಕೋಳಿ ನುಂಗಿತ್ತಾ ತಂಗಿ,
  5. ಚಂದದಿ ಕೇಳಿದರ ವಿಸ್ತಾರ
  6. ಗುಡಿಯ ನೋಡಿರಣ್ಣಾ ದೇಹದ
  7. ಸ್ನೇಹ ಮಾಡಬೇಕಿಂಥವಳ!
  8. ಮೋಹದ ಹೆಂಡತಿ ಸತ್ತ ಬಳಿಕ
  9. ಒಳ್ಳೇ ನಾರಿ ಕಂಡೆ
  10. ಅತ್ತ ಇತ್ತ ಹರಿದಾಡುವ ಮನಸಿಗೆ
  11. ಅಗ್ಗದ ಅರವಿ ತಂದು
  12. ಬಿದ್ದಿಯಬ್ಬೇ ಮುದುಕಿ
  13. ಹುಟ್ಟಿದ ಹೊಲಿಮನಿ
  14. ಸೋರುತಿಹುದು ಮನೆಯ ಮಾಳಿಗಿ
  15. ತರವಲ್ಲ ತಗಿ ನಿನ್ನ ತಂಬೂರಿ
  16. ದುಡ್ಡು ಕೆಟ್ಟದ್ದು ನೋಡಣ್ಣ
  17. ಕೂ ಕೂ ಎನುತಿದೆ ಬೆಳವಾ
  18. ಮನಸೇ ಮನಸಿನ ಮನಸ ನಿಲ್ಲಿಸುವುದು
  19. ಅಳಬೇಡ ತಂಗಿ ಅಳಬೇಡ
  20. ಗಿರಣಿ ವಿಸ್ತಾರ ನೋಡಮ್ಮ
  21. ಎಲ್ಲರಂಥವನಲ್ಲ ನನ ಗಂಡ
  22. ಚೋಳ ಕಡಿತು, ನನಗೊಂದು ಚೋಳ ಕಡಿತು
  23. ಎಡಿ ಒಯ್ಯನು ಬಾರೆ ದೇವರಿಗೆ

ಪಂಪಭಾರತ[ಸಂಪಾದಿಸಿ]

  1. ಪಂಪಭಾರತ ಪ್ರಥಮಾಶ್ವಾಸಂ--:8-1-2018--ರಿಂದ ೨೮-೧-2018
  2. ಪಂಪಭಾರತ ದ್ವಿತೀಯಾಶ್ವಾಸಂ--೨೮-೧-೨೦೧೮
  3. ಪಂಪಭಾರತ ತೃತೀಯಾಶ್ವಾಸಂ --೧೨-೨-೨೦೧೮
  4. ಪಂಪಭಾರತ ಚತುರ್ಥಾಶ್ವಾಸಂ -- -೨೫-೨-೨೦೧೮
  5. ಪಂಪಭಾರತ ಪಂಚಮಾಶ್ವಾಸಂ --೧೮ - ೩ - ೨೦೧೮- ೨೮-೩-೨೦೧೮
  6. ಪಂಪಭಾರತ ಷಷ್ಠಮಾಶ್ವಾಸಂ --- ೨೮-೩-೨೦೧೮
  7. ಪಂಪಭಾರತ ಸಪ್ತಮಾಶ್ವಾಸಂ-- -೨೮-೩-೨೦೧೮
  8. ಪಂಪಭಾರತ ಅಷ್ಠಮಾಶ್ವಾಸಂ --೧೫-೪-೨೦೧೮
  9. ಪಂಪಭಾರತ ನವಮಾಶ್ವಾಸಂ --೨೯-೪-೨೦೧೮
  10. ಪಂಪಭಾರತ ದಶಮಾಶ್ವಾಸಂ --೧೦-೫-೨೦೧೮
  11. ಪಂಪಭಾರತ ಏಕಾದಶಾಶ್ವಾಸಂ --೧- ೬ -೨೦೧೮
  12. ಪಂಪಭಾರತ ದ್ವಾದಶಾಶ್ವಾಸಂ -೦-೦- ೨೩-೬-೨೦೧೮
  13. ಪಂಪಭಾರತ ತ್ರಯೋದಶಾಶ್ವಾಸಂ --೦--೨೩-೭-೨೦೧೮
  14. ಪಂಪಭಾರತ ಚತುರ್ದಶಾಶ್ವಾಸಂ --೯-೮-೨೦೧೮ to 15-8-2018
  15. ಪಂಪ:ಕವಿ-ಕೃತಿ ಪರಿಚಯ
  16. ಅನುಬಂಧ
  17. ಪಂಪ - ಒಂದು ಚಿಂತನೆ
  18. ವ್ಯಾಸ ಭಾರತ ಮತ್ತು ಪಂಪಭಾರತ: ಪರಾಮರ್ಶೆ
  19. ಪಂಪನ ಆದಿಪುರಾಣದ ಕಥಾಸಾರ--ಪಂಪ

ಜೈಮಿನಿ ಭಾರತ[ಸಂಪಾದಿಸಿ]

  • ಪದ್ಯಗಳು- ೧೯೦೭ :ಪದವಿಭಾಗ-ಅರ್ಥ:೩೪ ಸಂಧಿಗಳು; ೧೩-೫-೨೦೧೭ಕ್ಕೆ ಪೂರ್ಣ ಪಾಠ ತುಂಬಿದೆ.(ಪದವಿಭಾಗ ಅರ್ಥ ಜೂನ್ ೧೫-೬-೨೦೧೭ ರಿಂದ ೬-೧-೨೦೧೮ರಲ್ಲಿ ಹಾಕಿದೆ)

೩೪/34- ಸಂಧಿಗಳು :ನೋಡಿ[ಸಂಪಾದಿಸಿ]

ಸಂಧಿಗಳು* 1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22‎* 23‎* 24 * 25* 26* 27* 28* 29* 30* 31* 32* 33* 34

ಕುಮಾರವ್ಯಾಸ ಭಾರತ[ಸಂಪಾದಿಸಿ]

  1. ಕುಮಾರವ್ಯಾಸನ 'ಕೃಷ್ಣ ಕಥೆ':ಕುಮಾರವ್ಯಾಸ ಭಾರತದಲ್ಲಿ 'ಕವಿಯ ತಾತ್ವಿಕ ದರ್ಶನ'
  2. ಆದಿಪರ್ವ: ೦೧. ಪೀಠಿಕಾ ಸಂಧಿ - ವ್ಯವಸ್ಥೆಗೊಳಿಸಿದೆ.
  3. ಆದಿಪರ್ವ: ೦೩. ಮೂರನೆಯ ಸಂಧಿ - ವ್ಯವಸ್ಥೆಗೊಳಿಸಿದೆ.
  4. ಆದಿಪರ್ವ: ೦೪. ನಾಲ್ಕನೆಯ ಸಂಧಿ ತುಂಬಿದೆ.
  5. ಆದಿಪರ್ವ: ೦೫. ಐದನೆಯ ಸಂಧಿತುಂಬಿದೆ.
  6. ಆದಿಪರ್ವ: ೦೬. ಆರನೆಯ ಸಂಧಿತುಂಬಿದೆ.
  7. ಆದಿಪರ್ವ: ೦೭. ಏಳನೆಯ ಸಂಧಿತುಂಬಿದೆ.
  8. ಆದಿಪರ್ವ: ೦೮. ಎಂಟನೆಯ ಸಂಧಿತುಂಬಿದೆ.
-೨೦ ಆದಿ ಪರ್ವ- 9 (8,12,14,15,16,17,18,19,20) ಸಂಧಿಗಳನ್ನು ತುಂಬಿದೆ ೬-೮-೨೦೧೯

ವಿರಾಟಪರ್ವ[ಸಂಪಾದಿಸಿ]

  1. ವಿರಾಟಪರ್ವ: ೦೧. ಒಂದನೆಯ ಸಂಧಿ ತುಂಬಿದೆ.
  2. ವಿರಾಟಪರ್ವ: ೦೨. ಎರಡನೆಯ ಸಂಧಿ ತುಂಬಿದೆ.

ಉದ್ಯೋಗ ಪರ್ವ[ಸಂಪಾದಿಸಿ]

  • ತುಂಬಿದ ಸಂದಿಗಳು:
  1. ಉದ್ಯೋಗಪರ್ವ: ೦೪. ನಾಲ್ಕನೆಯ ಸಂಧಿ
  2. ಉದ್ಯೋಗಪರ್ವ: ೦೩- ಮೂರನೆಯ ಸಂಧಿ - - ೩೧-೩-೨೦೨೧
  • ದಿ.೬-೮-೨೦೧೫ ರಂದು ತುಂಬಿದ ಸಂಧಿಗಳು
  • ಆದಿ ಪರ್ವ- 9 (1, 8,12,14,15,16,17,18,19,20)
  • ಉದ್ಯೋಗಪರ್ವ,2,- (4,5)
  • ಸಭಾ ಪರ್ವ - 2--(12,22)
  • ಭೀಷ್ಮಪರ್ವ,1-(4th)
  • ದ್ರೋಣಪರ್ವ-1, (15th)
  • ಕರ್ಣಪರ್ವ:- 5. (7, 10, 18, 24,25 )
  • ಶಲ್ಯಪರ್ವ – 2. (2, 3 )
  • ಗದಾಪರ್ವ: 2.. (4 to 13)
  • *Total 25 (೨೬ ?) ಸಂಧಿಗಳನ್ನು ತುಂಬಿದೆ

ಕುಮಾರವ್ಯಾಸ ಭಾರತ - ಅರ್ಥಸಹಿತ- ಕುಮಾರವ್ಯಾಸಭಾರತ-ಸಟೀಕಾ[ಸಂಪಾದಿಸಿ]

ಆದಿ ಪರ್ವ[ಸಂಪಾದಿಸಿ]

  1. *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೧) -- ಆರಂಭ--೭ ಡಿಸೆಂಬರ್ ೨೦೧೮ ಅಂತಿಮ ಭರಣ , ೨೫ ಜನವರಿ ೨೦೧೯‎
  2. *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೨)
  3. *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೩)
  4. *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೪)
  5. *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೫)
  6. *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೬)-- ರಿಂದ -೨೯ ಜನವರಿ ೨೦೧೯‎ - ಪರ್ವ ಮುಕ್ತಾಯ- 6-2-2019
  7. *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೭) -- ರಿಂದ6-2-2019
  8. *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೮) --೫-೩-೨೦೧೯

ಸಭಾಪರ್ವ[ಸಂಪಾದಿಸಿ]

  1. ಕುಮಾರವ್ಯಾಸ ಭಾರತ/ಸಟೀಕಾ (೨.ಸಭಾಪರ್ವ::ಸಂಧಿ-೧) -- ೨೫-೯-೨೦೨೦ ರಿಂದ ೬-೧೧-೨೦೨೦
  2. ಕುಮಾರವ್ಯಾಸ ಭಾರತ/ಸಟೀಕಾ (೨.ಸಭಾಪರ್ವ::ಸಂಧಿ-೨) -- ೭- ೧೧ -೨೦೨೦ - ರಿಂದ ೨೯-೧೧-೨೦೨೦
  3. ಕುಮಾರವ್ಯಾಸ ಭಾರತ/ಸಟೀಕಾ (೨.ಸಭಾಪರ್ವ::ಸಂಧಿ-೩) -- ೨೯ - ೧೧ - ೨೦೨೦ - ರಿಂದ --೧೮-೧೨-೨೦೨೦
  4. ಕುಮಾರವ್ಯಾಸ ಭಾರತ/ಸಟೀಕಾ (೨.ಸಭಾಪರ್ವ::ಸಂಧಿ-೪) - --೧೮-೧೨-೨೦೨೦ ರಿಂದ ೨೩-೧೨-೨೦೨೦
  5. ಕುಮಾರವ್ಯಾಸ ಭಾರತ/ಸಟೀಕಾ (೨.ಸಭಾಪರ್ವ::ಸಂಧಿ-೧೨) (12) --- ೨೩-೧೨-೨೦೨೦.

ಅರಣ್ಯಪರ್ವ[ಸಂಪಾದಿಸಿ]

  1. ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೧) --೮-೨-೨೦೨೦ ರಿಂದ - ೧೯ -೨-೨೦೨೦
  2. ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೨) --೧೯-೨-೨೦೨೦ ರಿಂದ - ೨೯-೨-೨೦೨೦
  3. ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೩) -- ೨೯-೨-೨೦೨೦ --ರಿಂದ -೯-೩-೨೦೨೦
  4. ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೪) -- ೯-೩-೨೦೨೦ --ರಿಂದ -೨೦-೩-೨೦೨೦
  5. ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೫) --೨೦-೩-೨೦೨೦ --ರಿಂದ -೩೧-೩-೨೦೨೦
  6. ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೬) --೩೧-೩-೨೦೨೦ --ರಿಂದ ೨೫-೪-2020
  7. ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೭) --೨೫-೪-೨೦೨೦ --ರಿಂದ೧೨-೫-೨೦೨೦
  8. ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೮) --೧೨ -೫-೨೦೨೦ --ರಿಂದ --೨೪-೫-೨೦೨೦
  9. ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೯) --೨೪-೫-೨೦೨೦--ರಿಂದ -- ೪-೬-೨೦೨೦
  10. ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೧೦) --೫-೬-೨೦೨೦--ರಿಂದ --೧೬-೬-೨೦೨೦
  11. ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೧೧) --೧೭-೬-೨೦೨೦--ರಿಂದ --೨೪-೬-೨೦೨೦
  12. ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೧೨) --೨೫-೬-೨೦೨೦--ರಿಂದ -೧೮-೭-೨೦೨೦
  13. ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೧೩) --೧೯-೭-೨೦೨೦--ರಿಂದ -೭-೮-೨೦೨೦
  14. ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೧೪) --೮-೮-೨೦೨೦--ರಿಂದ -೭-೮-೨೦೨೦
  15. ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೧೫) --೨೬-೮-೨೦೨೦--ರಿಂದ -9 -೮-೨೦೨೦
  16. ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೧೬) --10-9-2020 -- ರಿಂದ- ೨೫ --೯-೨೦೨೦

ವಿರಾಟಪರ್ವ[ಸಂಪಾದಿಸಿ]

ಉದ್ಯೋಗ ಪರ್ವ[ಸಂಪಾದಿಸಿ]

ಕುಮಾರವ್ಯಾಸ ಭಾರತ-ಶಲ್ಯಪರ್ವ[ಸಂಪಾದಿಸಿ]

  1. *ಕುಮಾರವ್ಯಾಸ ಭಾರತ/ಸಟೀಕಾ (೯.ಶಲ್ಯಪರ್ವ::ಸಂಧಿ-೧) -- 3-12-2019 ರಿಂದ 26-12-19.
  2. *ಕುಮಾರವ್ಯಾಸ ಭಾರತ/ಸಟೀಕಾ (೯.ಶಲ್ಯಪರ್ವ::ಸಂಧಿ-೨) --26-12-19 ರಿಂದ 20-1-2020
  3. *ಕುಮಾರವ್ಯಾಸ ಭಾರತ/ಸಟೀಕಾ (೯.ಶಲ್ಯಪರ್ವ::ಸಂಧಿ-೩) --20-1-2020 ರಿಂದ

ಕುಮಾರವ್ಯಾಸ ಭಾರತ-ಗದಾಪರ್ವ[ಸಂಪಾದಿಸಿ]

  1. *ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೧) --14-8-೨೦೧೯//೨-೯-೨೦೧೯
  2. *ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೨) --೨-೯-೨೦೧೯ -೮-೯-೨೦೧೯
  3. *ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೩)-- ೮-೯-೨೦೧೯ - ೧೬-೯-೨೦೧೯
  4. *ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೪)--೧೬-೯-೨೦೧೯ ರಿಂದ ೨೬-೯-2019
  5. *ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೫)--೨೬-೯-೨೦೧೯ ರಿಂದ ೬-೧೦-೨೦೧೯
  6. *ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೬)-- ೬-೧೦-೨೦೧೯ ರಿಂದ ೨-೧೦-೨೦೧೯
  7. *ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೭) --೨-೧೦-೨೦೧೯ ರಿಂದ ೨೩-೧೦-೨೦೧೯
  8. *ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೮) --೨೩-೧೦-೨೦೧೯ ರಿಂದ ೫-೧೧-೨೦೧೯
  9. *ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೯) --೫-೧೧-೨೦೧೯ ರಿಂದ ೧೫-೧೧-೨೦೧೯
  10. *ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೧೦)--೧೬-೧೧-೨೦೧೯ ರಿಂದ ೨೨-೧೧-೨೦೧೯
  11. *ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೧೧) --೨೨-೧೧-೨೦೧೯ ರಿಂದ ೭-೧೨-೨೦೧೯
  12. *ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೧೨) - -೭-೧೨-೨೦೧೯ ರಿಂದ ೧೨-೧೨-೨೦೧೯
  13. *ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೧೩) --೧೩-೧೨-೨೦೧೯ ರಿಂದ

ಹರಿಶ್ಚಂದ್ರ ಕಾವ್ಯ ಸಂಗ್ರಹ[ಸಂಪಾದಿಸಿ]

ಮಂಕುತಿಮ್ಮನ ಕಗ್ಗ[ಸಂಪಾದಿಸಿ]

ಕರ್ನಾಟಕ ಸರ್ಕಾರ ಸಂಸ್ಕೃತಿ ಇಲಾಖೆಯವರು ಮಂಕುತಿಮ್ಮನ 'ಕಗ್ಗ ರಸಧಾರೆ-(ವ್ಯಾಖ್ಯಾನ ಸಹಿತ' [೭]ಉಚಿತವಾಗಿ ವೆಬ್‍ನಲ್ಲಿ ಹಾಕಿದ್ದಾರೆ. ಅವರು ಈ ಜಾಲತಾಣದಲ್ಲಿ ಎಲ್ಲಿಯೂ ಕಾಪಿರೈಟ್ ಕಾದಿರಿಸಿರುವುದಾಗಿ ಹಾಕಿಲ್ಲ. ಅದು ಕನ್ನಡ ಸಂಸ್ಕೃತಿ ಇಲಾಖೆಯ ಜಾಲತಾಣದಲ್ಲಿಯೂ ಇದೆ!ಯು.ಆರ್‍.ಎಲ್ ಬದಲಾವಣೆ ಆಗಿದೆ([೮] [೯])

ಪುರಂದರದಾಸರ ಸಾಹಿತ್ಯ[ಸಂಪಾದಿಸಿ]

ಕನಕದಾಸರ ಸಾಹಿತ್ಯ[ಸಂಪಾದಿಸಿ]

(ಪೂರ್ಣ ಪಾಠ ಪುಟ:ನಳ ಚರಿತೆ.djvu/೭ ಪರಿಶೀಲಿಸಿಲ್ಲ)

  1. ನಳಚರಿತ್ರೆ;ಒಂದನೆಯ ಸಂಧಿ
  2. ನಳಚರಿತ್ರೆ:ಎರಡನೆಯ ಸಂಧಿ
  3. ನಳಚರಿತ್ರೆ:ಮೂರನೆಯ ಸಂಧಿ
  4. ನಳಚರಿತ್ರೆ:ನಾಲ್ಕನೆಯ ಸಂಧಿ
  5. ನಳಚರಿತ್ರೆ:ಐದನೆಯ ಸಂಧಿ
  6. ನಳಚರಿತ್ರೆ:ಆರನೆಯ ಸಂಧಿ
  7. ನಳಚರಿತ್ರೆ:ಏಳನೆಯ ಸಂಧಿ
  8. ನಳಚರಿತ್ರೆ:ಎಂಟನೆಯ ಸಂಧಿ
  9. ನಳಚರಿತ್ರೆ:ಒಂಭತ್ತನೆಯ ಸಂಧಿ
  1. ರಾಮಧಾನ್ಯಚರಿತೆ ಕಥಾಸಾರ.
  1. ಹರಿಭಕ್ತಿಸಾರ ---ಕನಕದಾಸರ ಕೃತಿ
  • ಪದಗಳು:
  1. ದಾಸದಾಸರ ಮನೆಯ ದಾಸಿಯರ ಮಗ ನಾನು- ೧-೭-೨೦೨೦

ಇತರೆ[ಸಂಪಾದಿಸಿ]

  1. ಸೋಮೇಶ್ವರ ಶತಕ

ಭಾವಾರ್ಥದೊಂದಿಗೆ ಸೋಮೇಶ್ವರ ಶತಕ

ಶಿಶು ಸಾಹಿತ್ಯ[ಸಂಪಾದಿಸಿ]

ಭಾವಗೀತೆಗಳು[ಸಂಪಾದಿಸಿ]

ಸ್ತೋತ್ರಗಳು[ಸಂಪಾದಿಸಿ]

  1. .ಆದಿತ್ಯಹೃದಯಂ
  2. .ಶ್ರೀರಾಮರಕ್ಷಾಸ್ತೋತ್ರ
  3. .ದಕ್ಷಿಣಾ ಮೂರ್ತಿ ಸ್ತೋತ್ರಮ್
  4. .ವಿನಾಯಕ ಸ್ತುತಿ
  5. .ಪ್ರಾತಸ್ಸ್ಮರಣಸ್ತೋತ್ರಮ್
  6. .ವಿರ್ವಾಣ ಷಟ್ಕಮ್‎

ಆದಿ ಶಂಕರರ ಕೃತಿಗಳು[ಸಂಪಾದಿಸಿ]

  1. .ವಿರ್ವಾಣ ಷಟ್ಕಮ್
  2. .ಪ್ರಾತಸ್ಸ್ಮರಣಸ್ತೋತ್ರಮ್
  3. .ಆತ್ಮಬೋಧೆ
  4. .ನಿರ್ವಾಣಷಟ್ಕಮ್
  5. .ಶಿವಸ್ತುತಿ (ನಾಗೇಂದ್ರ ಹಾರಾಯ- - )೨೩-೧೧-೨೦೨೦

ವೈದಿಕ ಸಾಹಿತ್ಯ[ಸಂಪಾದಿಸಿ]

  1. .ನಾಸದೀಯ ಸೂಕ್ತ
  2. .ಮಂತ್ರಪುಷ್ಪ
  3. .ಈಶಾವಾಸ್ಯೋಪನಿಷತ್

ಟಿ.ಪಿ.ಕೈಲಾಸಂ ಸಾಹಿತ್ಯ[ಸಂಪಾದಿಸಿ]

ಡಿವಿಜಿ ಸಾಹಿತ್ಯ[ಸಂಪಾದಿಸಿ]

ಜೀವನ ಚರಿತ್ರೆ[ಸಂಪಾದಿಸಿ]

ಕನ್ನಡದಲ್ಲಿ ಇಂಗ್ಲಿಷ್ ಸಾಹಿತ್ಯ‎[ಸಂಪಾದಿಸಿ]

ಒಟ್ಟು[ಸಂಪಾದಿಸಿ]

  • ೧೩೦ ‍ಫೈಲು - ಪುಟ. ೧೫-೬-೨೦೧೮.

ಪಂಚತಂತ್ರ[ಸಂಪಾದಿಸಿ]

ಮಹಾಭಾರತ[ಸಂಪಾದಿಸಿ]

ಪದಕೋಶ[ಸಂಪಾದಿಸಿ]

ಕುಮಾರವ್ಯಾಸ ಭಾರತ- ಲಭ್ಯ ಫೈಲುಗಳು[ಸಂಪಾದಿಸಿ]

ಕೋರಿಕೆ[ಸಂಪಾದಿಸಿ]

  • {ಕುಮಾರವ್ಯಾಸ ಭಾರತದ ತುಂಬದೆ ಉಳಿದ ಸಂಧಿಗಳನ್ನು ಕನ್ನಡ ಅಭಿಮಾನಿಗಳು ಸಾಧ್ಯವಿದ್ದಷ್ಟು ತುಂಬಲು ಕೋರಿದೆ. ಈಗ ಹೊಸ ಮೊಬೈಲುಗಳಲ್ಲಿ ಮುದ್ರಿತ ಪಠ್ಯವನ್ನು ತಿದ್ದಬಲ್ಲ ಪಠ್ಯವಾಗಿ ಪರಿವರ್ತಿಸುವ ಗೂಗಲ್ ಸೌಲಭ್ಯ ಇದೆ. ತಪ್ಪುಗಳೂ ಬಹಳ ಕಡಿಮೆ ಇರುತ್ತವೆ. ಬಿಟ್ಟ ಸಂಧಿಗಳನ್ನು ಅನುಕೂಲವಿದ್ದವರು ತುಂಬಲು ಕೋರುತ್ತೇನೆ-(ನಾನು ಮೊಬೈಲು ಉಪಯೋಗಿಸುತ್ತಿಲ್ಲ)-||ಚಂ||
  • [[ಉದ್ಯೋಗ ಪರ್ವ ಮೂರನೆಯ ಸಂಧಿಯ ಪಠ್ಯವನ್ನು ವಿಕಿಯಲ್ಲಿ ತುಂಬಿಲ್ಲ- ಆದ್ದರಿಂದ ನಾಲ್ಕನೆಉ ಸಂಧಿಗೆ ಅರ್ಥಬರೆಯುತ್ತಿದ್ದೇನೆ.]]

ಕುಮಾರವ್ಯಾಸ ಭಾರತ/ಸಟೀಕಾ (೫-ಉದ್ಯೋಗಪರ್ವ::ಸಂಧಿ-೦೩)[ಸಂಪಾದಿಸಿ]

<ಕುಮಾರವ್ಯಾಸಭಾರತ-ಸಟೀಕಾ

ಉದ್ಯೋಗಪರ್ವ: ೩ ನೆಯ ಸಂಧಿ[ಸಂಪಾದಿಸಿ]

ಸೂಚನೆ[ಸಂಪಾದಿಸಿ]

|| ಸೂಚನೆ ||

ತಿಳುಹಿದನು ವಿದುರನು ಮಹೀಪತಿ
ತಿಲಕನನು ನಯ ನೀತಿ ಧರ್ಮಂ
ಗಳ ಸುಸಂಗತಿಯಿಂದ ನೂಕಿದರವರು ಯಾಮಿನಿಯ|| ಸೂ||

ಪದವಿಭಾಗ-ಅರ್ಥ:ತಿಳುಹಿದನು ವಿದುರನು ಮಹೀಪತಿ ತಿಲಕನನು ನಯ ನೀತಿ ಧರ್ಮಂಗಳ ಸುಸಂಗತಿಯಿಂದ ನೂಕಿದರವರು ಯಾಮಿನಿಯ(ಇರುಳನ್ನು)|
ಅರ್ಥ:ವಿದುರನು ಮಹೀಪತಿ ತಿಲಕನಾದ ಧೃತರಾಷ್ಟ್ರನನ್ನು ಕುರಿತು ನಯ ನೀತಿ ಧರ್ಮಗಳನ್ನು ತಿಳುಹಿಸಿದನು. ಹೀಗೆ ಆರಾತ್ರಿಯನ್ನು ಸುಸಂಗತಿಯ ಕಲಾಪದಿಂದ ಆ ಇರುಳನ್ನು ಕಳೆದರು.

ವಿದುರನಿಂದ ಧೃತರಾಷ್ಟ್ರನಿಗೆ ನೀತಿಬೋಧೆ[ಸಂಪಾದಿಸಿ]

ಸುರರ ಮೇಳದಲಾಡುವವರಿ
ಬ್ಬರೆ ಕಣಾ ಪ್ರಭುವಾಗಿಯು ಕ್ಷಮೆ
ವೆರಸಿದವನು ದರಿದ್ರನಾಗಿಯು ದಾನಿಯೆನಿಸುವನು
ಅರಿದೆನಿಸದತಿಬಲನ ಧರ್ಮೋ
ತ್ಕರುಷ ದುರ್ಬಲಯುತನ ಸೈರಣೆ
ಸರಿಸವೆನಿಸದು ರಾಯ ಚಿತ್ತೈಸೆಂದನಾ ವಿದುರ|| ೨೧||
ಪದವಿಭಾಗ-ಅರ್ಥ: ಸುರರ(ದೇವತೆಗಳ) ಮೇಳದಲಿ(ಸಮೂಹದಲ್ಲಿ)+ ಆಡುವವರು+ ಇಬ್ಬರೆ ಕಣಾ, ಪ್ರಭುವಾಗಿಯು(ದೊರೆ) ಕ್ಷಮೆವೆರಸಿದವನು, ದರಿದ್ರನಾಗಿಯು ದಾನಿಯೆನಿಸುವನು ಅರಿದು+ ಎನಿಸದ+ ಅತಿಬಲನ ಧರ್ಮ+ ಉತ್ಕರುಷ ದುರ್ಬಲಯುತನ ಸೈರಣೆ ಸರಿಸವು+ ಎನಿಸದು ರಾಯ ಚಿತ್ತೈಸು+ ಎಂದನು+ ಆ ವಿದುರ
ಅರ್ಥ:ವಿದುರನು ಹೇಳಿದ ರಾಜನೇ,'ಇಂದ್ರನ ಲೋಕದ ದೇವತೆಗಳ ಸಮೂಹದಲ್ಲಿ ಒಡನಾಡುವವರು ಇಬ್ಬರೆ ಕಣಾ! ದೊರೆಯಾಗಿದ್ದು ಕ್ಷಮಾಶೀಲನಾದವನು ಮತ್ತು ದರಿದ್ರನಾಗಿದ್ದರೂ ದಾನಿಯಾದವನು. ಅರಿಯಲಾದಷ್ಟು ಅತಿಬಲವಾನಿಯ ಮಾಡಿದ ಧರ್ಮದ ಹೆಚ್ಚಳಗಳು, ದುರ್ಬಲನ- ಶಕ್ತಿಹೀನನ ಸೈರಣೆ- ಸಂಯಮ ಸಹನೆ ಉತ್ತಮ ಎಂದು ಎನಿಸುವಿದಿಲ್ಲ;' ಎಂದನು.
ಧರಣಿ ನುಂಗುವಳಿಬ್ಬರನು ಸಂ
ಗರವ ಜಯಿಸದ ನೃಪನ ದೇಶಾಂ
ತರವ ಚರಿಸದ ಪಂಡಿತನನಿದು ಶಾಸ್ತ್ರ ಸಿದ್ಧವಲೆ
ಅರಸು ಕುಲದೊಳು ಹುಟ್ಟಿ ಸಾಪ
ತ್ನರುಗಳಿರೆ ದೇಹಾಭಿಲಾಷೆಯೊ
ಳುರಗನಂತೊಳಗಿಹುದು ಧರ್ಮವೆಯೆಂದನಾ ವಿದುರ || ೨೨ ||
ಪದವಿಭಾಗ-ಅರ್ಥ: ಧರಣಿ (ಭೂಮಿ) ನುಂಗುವಳು+ ಇಬ್ಬರನು ಸಂಗರವ (ಯುದ್ಧವನ್ನು) ಜಯಿಸದ ನೃಪನ, ದೇಶಾಂತರವ ಚರಿಸದ (ಸಂಚರಿಸದ) ಪಂಡಿತನನ+ ಇದು ಶಾಸ್ತ್ರ ಸಿದ್ಧವಲೆ; ಅರಸು ಕುಲದೊಳು ಹುಟ್ಟಿ ಸಾಪತ್ನರುಗಳ+ ಇರೆ (ದಾಯಾದಿಗಳು, ಸವತಿಮಗ + ಇರೆ- ಇರಲು) ದೇಹಾಭಿಲಾಷೆಯೊಳು+ ಉರಗನಂತೆ (ಹಾವಿನಂತೆ)+ ಒಳಗಿಹುದು ಧರ್ಮವೆ?+ ಯೆಂ+ ಎಂದನು ಆ ವಿದುರ
ಅರ್ಥ:ವಿದುರ ಹೇಳಿದ,'ರಾಜನೇ ಭೂಮಾತೆಯು ಇಬ್ಬರನ್ನು ನುಂಗುವಳು; ಯುದ್ಧವನ್ನು ಜಯಿಸದರಾಜನನ್ನು; ಮತ್ತೆ ದೇಶ ಧೇಶಗಳನ್ನು ಸಂಚರಿಸದ ಪಂಡಿತನನ್ನು. ಇದು ಶಾಸ್ತ್ರ ಸಿದ್ಧವ್ಧವಯ್ಯಾ! ನೀನು ಅರಸು ಕುಲದೊಳು ಹುಟ್ಟಿ ದಾಯಾದಿಗಳು ಇರಲು ದೇಹಾಭಿಲಾಷೆಯಿಂದ ಹಾವಿನಂತೆ ಅರಮನೆಯ ಒಳಗಿರುವುದು ಧರ್ಮವೆ? ಎಂದನು.

:ಟಿಪ್ಪಣಿ:' ಧೃತರಾಷ್ಟ್ರನು,'ಯುದ್ಧ ಬೇಡ ನೀವು ಕಾಡಿನಲ್ಲೋ ವಿರಾಟನರಾಜ್ಯದ ಉಪಪ್ಲಾವ್ಯ ನಗರದಲ್ಲೊ ಇರಿ,' ಎಂದು ಹೇಳಲು ಮಂತ್ರಿ ಸಂಜಯನನ್ನು ಪಾಂಡವರ ಬಳಿ ಕಳಿಸಿದ್ದ.ಆದರೆ ಸಂಜಯ ಬಂದು 'ಯುದ್ದವೇ ನಿಶ್ಚಯ' ಎಂದು ಹೇಳಿದ್ದ; ಅದಕ್ಕಾಗಿ ನಿದ್ದೆ ಬರದೆ ರಾಜನು ವಿದುರನನ್ನು ಕರೆಸಿದ್ದ. ಅದನ್ನು ನೆನೆದು ವಿದುರು ಹೀಗೆ ಹೇಳಿರಬಹುದು.

ನರಜನುಮವತ್ಯಧಿಕವದರೊಳು
ಗುರು ಹಿರಿಯರಿವರೆಂದು ದಾನ
ಕ್ಕರುಹರಿವರಲ್ಲೆಂದು ನೋಡದೆ ಮೂಢ ಮಾರ್ಗದಲಿ |
ಕರೆದಪಾತ್ರಂಗಿತ್ತು ಪಾತ್ರನ
ಪರಿಹರಿಸಲೀ ಎರಡರಿಂ ಸಂ
ಹರಣವೈದುವುದಾರ್ಜಿಸಿದ ಧನವರಸ ಕೇಳೆಂದ || ೨೩ ||
ಪದವಿಭಾಗ-ಅರ್ಥ: ನರಜನುಮವು+ ಅತ್ಯಧಿಕವು+ ಅದರೊಳುಗು+ ಉರು ಹಿರಿಯರು+ ಇವರೆಂದು ದಾನಕ್ಕೆ+ ಅರುಹರಿವರು+ ಅಲ್ಲೆಂದು ನೋಡದೆ ಮೂಢ ಮಾರ್ಗದಲಿ ಕರೆದು+ ಅಪಾತ್ರಂಗೆ+ ಇತ್ತು ಪಾತ್ರನ+ ಅಪರಿಹರಿಸಲು+ ಈ ಎರಡರಿಂ ಸಂಹರಣವೈದುವುದು (ಸಂಹಾರ- ಸಂಹರಣ: ನಾಶ)+ ಆರ್ಜಿಸಿದ ಧನವು+ ಅರಸ ಕೇಳು+ ಎಂದ
ಅರ್ಥ:ವಿದುರನು ರಾಜನನ್ನು ಕುರಿತು,'ಮನುಷ್ಯ ಜನ್ಮವು ಅತ್ಯಧಿಕವು- ಅತಿ ಹೆಚ್ಚಿನ ಜನ್ಮ; ಅದರಲ್ಲಿ ಮತ್ತೂ ಹಿರಿದಾದ ಹಿರಿಯರು ಇವರೆಂದು ಹೇಳಿ- ದಾನಕ್ಕೆ ಇವರು ಅರ್ಹರು ಅಲ್ಲ ಎಂದು ನೋಡದೆ ಮೂಢ ಮಾರ್ಗದಲ್ಲಿ ಕರೆದು ಅಪಾತ್ರನಿಗೆ ದಾನವನ್ನು ಕೊಡುವುದು; ಅಲ್ಲಿರುವ ಪಾತ್ರನಾದವನನ್ನು ಅಪರಿಹರಿಸಲು- ಅವಮಾನ ಮಾಡುವುದು; ಈ ಎರಡರಿಂದ ಆರ್ಜಿಸಿದ ಧನವು ನಾಶವಾಗುವುದು,'ಎಂದ.

ಜನಪದ ರಾಜನೀತಿ[ಸಂಪಾದಿಸಿ]

ತಂದೆ ತಾಯಿಗಳಿಬ್ಬರಾತ್ಮಜ
ವೃಂದವನು ಮಿಗೆ ಸಲಹಿ ತತ್ಸುತ
ರಿಂದ ಲೇಸನು ಪಡೆವವೊಲು ತಜ್ಜನಪದದ ಧನವ |
ಕುಂದಿಸದೆ ನೃಪಮಂತ್ರಿಗಳು ಸಾ
ನಂದದಲಿ ರಕ್ಷಿಸಲು ಬಳಿಕವ
ರಿಂದ ಸಕಲೈಶ್ವರ್ಯ ಪದವಹುದರಸ ಕೇಳೆಂದ || ೨೪ ||
ಪದವಿಭಾಗ-ಅರ್ಥ: ತಂದೆ ತಾಯಿಗಳು+ ಇಬ್ಬರ+ ಅತ್ಮಜವೃಂದವನು (ಮಕ್ಕಳ ಸಮೂಹ) ಮಿಗೆ(ಚೆನ್ನಾಗಿ) ಸಲಹಿ ತತ್+ ಸುತರಿಂದ ಲೇಸನು ಪಡೆವವೊಲು, ತತ್ (ಆ)+ ಜನಪದದ ಧನವ ಕುಂದಿಸದೆ ನೃಪಮಂತ್ರಿಗಳು ಸಾನಂದದಲಿ ರಕ್ಷಿಸಲು ಬಳಿಕ+ ಅವರಿಂದ ಸಕಲ+ ಐಶ್ವರ್ಯ ಪದವಹುದು+ ಅರಸ ಕೇಳು+ ಎಂದ
ಅರ್ಥ: ವಿದುರನು ಅರಸನೇ ಕೇಳು,'ತಂದೆ ತಾಯಿಗಳು ತಮ್ಮಿಬ್ಬರ ಮಕ್ಕಳ ಸಮೂಹವನ್ನು ಚೆನ್ನಾಗಿ ಸಲಹಿ ಆ ಮಕ್ಕಳಿಂದ ಲೇಸನ್ನು- ಒಳಿತನ್ನು ಪಡೆಯುವಂತೆ, ಜನಪದವನ್ನು ಪೋಶಿಸಬೆಕು; ಆ ಜನಪದದ- ಪ್ರಜೆಗಳ ತೆರಿಗೆಯಿಂದ ಬಂದ ಧನವನ್ನು ಕುಂದಿಸದೆ- ಕೆಟ್ಟಕೆಲಸಕ್ಕೆ ಅತವಾ ಸ್ವಾರ್ಥಕ್ಕೆ ಉಪಯೋಗಿಸಿ ಹಾಳುಮಾಡದೆ ರಾಜನೂ ಮಂತ್ರಿಗಳೂ ಸಾನಂದದಿಂದ ರಕ್ಷಿಸತಕ್ಕದು. ಬಳಿಕ ಅವರಿಂದ- ಆ ನಡೆಯಿಂದ ರಾಜನಿಗೆ ಸಕಲ ಐಶ್ವರ್ಯವೂ ಒದಗುವುದು,' ಎಂದ.
ಕಾಮಿನಿಯರುಗಳಾರು ಕೆಲಬರು
ಕಾಮಿತವ ಕಾಮಿಸುವರಲ್ಲದೆ
ತಾಮಸದಿನಾ ಮೂರುಖರು ಪೂಜಿಸಿದ ಪೂಜೆಗಳ |
ಪ್ರೇಮದಿಂದೊಡಬಡುವರಲ್ಲದೆ
ಸೀಮೆವಿಡಿದಿಹುದಾಗದೆಂಬುದ
ನಾ ಮಧಾಂಧರು ಬಲ್ಲರೇ ಧೃತರಾಷ್ಟ್ರ ಕೇಳೆಂದ || ೨೫ ||
ಪದವಿಭಾಗ-ಅರ್ಥ: ಕಾಮಿನಿಯರುಗಳು (ಆಸೆಬುರುಕ ವನಿತೆಯರು)+ ಆರು(ಯಾರು) ಕೆಲಬರು ಕಾಮಿತವ (ಬಯಕೆಯ ವಸ್ತುಗಳನ್ನು) ಕಾಮಿಸುವರು (ಬಯಸುವರು)+ ಅಲ್ಲದೆ ತಾಮಸದಿಂ(ಮೋಹದಿಂದ) + ನಾ+ ಆ ಮೂರುಖರು(ಮೂರ್ಖರು) ಪೂಜಿಸಿದ ಪೂಜೆಗಳ(ಕೊಡುವ ಕಾಣಿಕೆಗಳನ್ನು) ಪ್ರೇಮದಿಂದ+ ಒಡಬಡುವರು (ಒಪ್ಪುವರು)+ ಅಲ್ಲದೆ ಸೀಮೆವಿಡಿದಿಹುದು (ಸೀಮೆ+ ವಿ+ ಹಿಡಿದಿಹುದು- ಕಟ್ಟಳೆ ಮಿರಿದ್ದು; ಎಲ್ಲೆ, ಗಡಿ, ಮೇರೆ, ಕಟ್ಟಳೆ, ನಿರ್ಬಂಧ )+ ಅಗದು+ ಎಂಬುದನ+ ಆ ಮಧಾಂಧರು ಬಲ್ಲರೇ ಧೃತರಾಷ್ಟ್ರ ಕೇಳೆಂದ
ಅರ್ಥ: ವಿದುರ ಹೇಳಿದ,'ಆಸೆಬುರುಕ ವನಿತೆಯರನ್ನು ಕೆಲವರು ಬಯಸುವರು; ಆ ಮೂರ್ಖರು, ಉತ್ತಮ ವಿಚಾರವಿಲ್ಲದೆ ಮೋಹದಿಂದ ಕೊಡುವ ಆ ಕಾಣಿಕೆಗಳನ್ನು ಪ್ರೇಮದಿಂದ ಒಪ್ಪಿ ಆ ವನಿತೆಯರು ಪಡೆಯುವರು, ಅವರು ಕಾಮಿತವ ಕಾಮಿಸುವರು- ತಾವು ಬಯಸುವ ಉತ್ತಮ ವಸ್ತುಗಳನ್ನು ಮಾತ್ರಾ ಬಯಸುವರು - ಕೊಟ್ಟ ಕಾಮಿಗಳನ್ನು ಬಯಸುವುದಿಲ್ಲ; ಅಲ್ಲದೆ, ಮೋಹಕ್ಕೆ ಒಳಗಾದವರು ತಮ್ಮ ಆ ಕೊಡಿಗೆ ಕಟ್ಟಳೆ ಮೀರಿದ್ದು, ಆ ಕಾಮಿನಿಯರನ್ನು ಕೂಡುವ ಬಯಕೆ ವ್ಯರ್ಥ ಎಂಬುದನ್ನು ಆ ಮಧಾಂಧರು ಬಲ್ಲರೇ? ಕಾಮಾಂಧರಿಗೆ ತಿಳಿಯುವುದಿಲ್ಲ.' ಎಂದ. (ಈ ಪದ್ಯದಲ್ಲಿ ಗೊಂದಲವಿದೆ, ಇದರ ಪ್ರಸ್ತುತತೆ ಅರ್ಥವಾಗುವುದಿಲ್ಲ.)
ತನ್ನ ಸುಖ ದುಃಖಂಗಳಿಗೆ ನಿ
ರ್ಭಿನ್ನರಹ ಬಾಂಧವರ ವರ್ಜಿಸಿ
ಗನ್ನಗತಕದಲುಂಡುಜಾರುವ ಗಾವಿಲರ ಕೊಡಿ |
ಅನ್ಯರನು ಪತಿಕರಿಸಿ ಬಹುಮಾ
ನೋನ್ನತಿಕೆಯನು ವಿರಚಿಸುವುದಿದು
ತನ್ನ ತಾನೇ ಕೊಂದುಕೊಂಬುದು ಭೂಪ ಕೇಳೆಂದ || ೨೬ ||
ಪದವಿಭಾಗ-ಅರ್ಥ: ತನ್ನ ಸುಖ ದುಃಖಂಗಳಿಗೆ ನಿರ್ಭಿನ್ನರು+ ಅಹ ((ಜೊತೆಗೂಡುವ, 316.ನಿರ್ಭಿನ್ನ, ಭಿನ್ನವಾಗದ, ಗದಾ ಪರ್ವ,12,2) ಆಗಿರುವ) ಬಾಂಧವರ ವರ್ಜಿಸಿ (ಬಿಟ್ಟು) ಗನ್ನಗತಕದಲಿ(77. ಗನ್ನಕತಕ, ಮೋಸ/ವಂಚನೆ, ಉದ್ಯೋಗ ಪರ್ವ,3,5)+ ಉಂಡುಜಾರುವ ಗಾವಿಲರ(ದಡ್ಡರ) ಕೊಡಿ ಅನ್ಯರನು ಪತಿಕರಿಸು (ದಯೆತೋರು) ಬಹುಮಾನ+ ಉನ್ನತಿಕೆಯನು (ಹಿರಿಯತನ, ಉತ್ತಮತೆ) ವಿರಚಿಸುವುದು ( ಆಚರಿಸು)+ ಇದು ತನ್ನ ತಾನೇ ಕೊಂದುಕೊಂಬುದು ಭೂಪ ಕೇಳೆಂದ.
ಅರ್ಥ:ವಿದುರನು ರಾಜನಿಗೆ,'ತನ್ನ ಸುಖ ದುಃಖಂಗಳಿಗೆ ಜೊತೆಗೂಡುವ ಬಾಂಧವರನ್ನು ಬಿಟ್ಟು ಮೋಸದಿಂದ ಉಂಡುಜಾರುವ ಮೂರ್ಖರ) ಕೊಡಿ ಅನ್ಯರಿಗೆ ಗೌರವ ದಯೆ ತೋರುವುದು, ಬಹುಮಾನ ಮಾಡವುದು: ಈ ಬಗೆಯ ಹಿರಿಯತನ ಆಚರಿಸುವ- ಇದು ತನ್ನನ್ನು ತಾನೇ ಕೊಂದುಕೊಳ್ಳುವುದು,' ಎಂದ.
ಪಿತನಿರಲು ದಾತಾರನಿರೆ ನಿಜ
ಪತಿಯಿರಲು ಸುತ ದಾಸ ಸತಿಯೀ
ತ್ರಿತಯರುಂ ಸ್ವಾತಂತ್ರ್ಯದವರಲ್ಲಾವ ಕಾಲದಲಿ |
ಕ್ಷಿತಿಯೊಳುತ್ತಮ ಮಧ್ಯಮಾಧಮ
ಗತಿಯ ಪುರುಷತ್ರಯವನವರಿಂ
ಗಿತವನವರಾಯತವನರಿವೈ ಭೂಪ ಕೇಳೆಂದ || ೨೭ ||
ಪದವಿಭಾಗ-ಅರ್ಥ:ಪಿತನು+ ಇರಲು ದಾತಾರನು (ಕೊಟ್ಟವ, ಆಪದ್ಭಾಂಧವ)+ ಇರೆ ನಿಜಪತಿಯು+ ಇರಲು ಸುತ ದಾಸ ಸತಿಯು+ ಈ+ ತ್ರಿತಯರುಂ (ಮೂವರು) ಸ್ವಾತಂತ್ರ್ಯದವರಲ್ಲ+ ಅವ ಕಾಲದಲಿ ಕ್ಷಿತಿಯೊಳು+ ಉತ್ತಮ ಮಧ್ಯಮ+ ಅಧಮ ಗತಿಯ ಪುರುಷತ್ರಯವನು+ ಅವರಿಂಗಿತವನು+ ಅವರ+ ಅಯತವನು(1024. ಆಯತ, ಭಾವನೆ, ಉದ್ಯೋಗ ಪರ್ವ,3,48)+ ಅರಿವೈ ಭೂಪ ಕೇಳೆಂದ
ಅರ್ಥ: ವಿದುರನು,ರಾಜನೇ ಕೇಳು,'ಪಿತನು ಇದ್ದಾಗ, ಆಪದ್ಭಾಂಧವ ದಾತಾರನು ಇರಲು, ತನ್ನಪತಿಯು ಇರಲು, ಮಗ, ದಾಸ ಸತಿಯು, ಈ ಮೂವರು ಸ್ವಾತಂತ್ರ್ಯದವರು ಅಲ್ಲ. ಯಾವುದೇ ಕಾಲದಲ್ಲಿ ಈ ಭೂಮಿಯಲ್ಲಿ ಉತ್ತಮ ಮಧ್ಯಮ ಮತ್ತು ಅಧಮ ಗತಿಯ ಪುರುಷತ್ರಯವನ್ನು- ಮೂರು ಬಗೆಯ ಪುರುಷರನ್ನೂ, ಅವರ ಮನಸ್ಸಿನುದ್ದೇಶವನ್ನೂ ಅವರ ಭಾವನೆಯನ್ನೂ ಅರಿಯಬಲ್ಲೆಯಾ? ಎಂದ.
ಬೆಳಸು ಘನ ತೃಣವಧಿಕ ಜಲನಿ
ರ್ಮಳವೆನಿಪ ಕಾಲದಲಿ ಪರಮಂ
ಡಳಕೆ ನಡೆವುದು ದುಷ್ಟಘಾತ ವಿಹೀನನೆಂದೆನಿಸಿ |
ಬಲುಹಹುದು ನಿಜ ಬಲಕೆ ಬರವಾ
ನೆಲನ ಮುಟ್ಟಲು ವೈರಿ ಸೇನಾ
ವಳಿಗೆ ಹೀನತೆಯಾಗುವುದು ಧೃತರಾಷ್ಟ್ರ ಕೇಳೆಂದ || ೨೮ ||
ಪದವಿಭಾಗ-ಅರ್ಥ: ಬೆಳಸು ಘನ ತೃಣವ (ಹುಲ್ಲು, ಹುಲ್ಲಿನ ಧಾನ್ಯ ಅಕ್ಕಿ ಗೋಧಿ, ರಾಗಿ,)+ ಅಧಿಕ ಜಲನಿರ್ಮಳವು (ಉತ್ತಮ ಮಳೆ)+ ಎನಿಪ ಕಾಲದಲಿ, ಪರಮಂಡಳಕೆ (ಪರ ರಾಜ್ಯಕ್ಕೆ) ನಡೆವುದು )ಪರರ ರಾಜ್ಯಗಳ ಮೇಲೆ ದಂಡಯಾತ್ರೆ ಹೋಗಬೇಕು., ದುಷ್ಟಘಾತ ವಿಹೀನನು (ತನಗೆ ಶತ್ರುಗಳಾಧ ದುಷ್ಟರಾಜರು ಇಲ್ಲ ಎನ್ನವಂತೆ ಮಾಡಬೇಕು)+ ಎಂದೆನಿಸಿ ಬಲುಹು+ ಅಹುದು(ಬಲಿಷ್ಠನು ಆಗಬಹುದು) ನಿಜ(ತನ್ನ) ಬಲಕೆ(ಸೇನೆಗೆ- ರಾಜ್ಯಕ್ಕೆ) ಬರವು (ಬರಗಾಲ ಬರಲು)+ ಆ ನೆಲನ (ಆ ತನ್ನ ರಾಜ್ಯವನ್ನು) ಮುಟ್ಟಲು (ಆಕ್ರಮಿಸಲು ಧಾಳಿಮಾಡಲು) ವೈರಿ ಸೇನಾವಳಿಗೆ(ಆವಳಿ- ಸಮೂಹ) ಹೀನತೆಯಾಗುವುದು(ಅಸಾಧ್ಯವಾಗುವುದು.) ಧೃತರಾಷ್ಟ್ರ ಕೇಳು+ ಎಂದ
ಅರ್ಥ:ವಿದುರನು ಧೃತರಾಷ್ಟ್ರ ರಾಜನೇ,'ಜಾಣ ಅರಸಾದವನು ತನ್ನರಾಜ್ಯದಲ್ಲಿ ಉತ್ತಮ ಮಳೆ ಬೆಳೆ ಆದಾಗ ತನಗೆ ವಿರೋಧಿಗಳು ಆದ ಮತ್ತು ದುಷ್ಟರಾದ ರಾಜರ ರಾಜ್ಯಗಳ ಮೇಲೆ ದಂಡಯಾತ್ರೆ ಹೋಗಬೇಕು. ಹೀಗೆ ರಾಜನು ತನಗೆ ವಿರೋಧಿಗಳೂ, ದುಷ್ಟರೂ ಮತ್ತು ಶತ್ರುಗಳಾಧ ದುಷ್ಟರಾಜರು ಇಲ್ಲ ಎನ್ನುವಂತೆ ಮಾಡಬೇಕು. ಹೀಗೆ ಬಲಿಷ್ಠರಾನು ಆಗಬಹುದು. ತನ್ನ ಸೇನಯು ಬರಗಾಲ ಬಂದಾಗ ತನ್ನ ರಾಜ್ಯವನ್ನು ಮುಟ್ಟಲು- ಆಕ್ರಮಿಸಿ ಧಾಳಿಮಾಡಲು ವೈರಿ ಸೇನಾ ಸಮೂಹಕ್ಕೆ ಹಿನ್ನಡೆಯೂ,ಅಸಾಧ್ಯವವೂ ಆಗುವುದು.,' ಕೇಳು ಎಂದ.

ಪದ್ಯ ೨೭-೨೮[ಸಂಪಾದಿಸಿ]

ಮಾಲೆಗಾರ ಸಿಳೀಮುಖನ ಪಶು
ಪಾಲಕನವೋಲ್ ಪ್ರಜೆಯ ರಕ್ಷಿಸಿ
ಮೇಲೆ ತೆಗೆವೈ ಧನವನುಳಿದಂಗಾರಕಾರಕನ
ವೋಲು ಕಡದುರು ವ್ಯಾಘ್ರನಂತೆ ವಿ
ತಾಳಿಸಲು ಪ್ರಜೆ ನಸಿಯಲರಸಿನ
ಬಾಳಿಕೆಗೆ ಸಂದೇಹವರಿಯಾ ರಾಯ ಕೇಳೆಂದ || ೨೯ ||

ಪದವಿಭಾಗ-ಅರ್ಥ: ಮಾಲೆಗಾರ ಸಿಳೀಮುಖನ(ಬಾಣ,ತುಂಬಿ, ಭ್ರಮರ) ಪಶುಪಾಲಕನವೋಲ್ ಪ್ರಜೆಯ ರಕ್ಷಿಸಿ ಮೇಲೆ ತೆಗೆವೈ(ಸಂಗ್ರಹಿಸುವೆಯಾ?) ಧನವನು;+ ಉಳಿದ (ಅಥವಾ ಇನ್ನುಳಿದ- ಬೇರೆ)+ ಅಂಗಾರಕಾರಕನವೋಲು(ಅಂಗಾರ-ಇದ್ದಿಲು; ಕಾರಕ-ಮಾಡುವವ- ಮಾರುವವ; ಬೆಂಕಿ;) ಕಡದುರು(ಕಡಜೀರಿಗೆಹುಳ)-ಹೂವನ್ನೇ ಕಡಿಯುವ ಕಡಜೀರಿಗೆಯಂತೆ,ಇರುವೆಯಾ? (ಅದಲ್ಲದೆ ಹೆಚ್ಚಾಗಿ) ವ್ಯಾಘ್ರನಂತೆ ವಿತಾಳಿಸಲು(ಉಗ್ರವಾಗು) ಪ್ರಜೆ ನಸಿಯಲು+ ಅರಸಿನ(ರಾಜನ) ಬಾಳಿಕೆಗೆ ಸಂದೇಹವು+ ಅರಿಯಾ(ತಿಳಿ) ರಾಯ ಕೇಳೆಂದ
ಅರ್ಥ:ವಿದುರನು ರಾಜನಿಗೆ,'ಮಾಲೆಗಾರನು ಹೂವನ್ನು ಕಿತ್ತು ತೆಗೆದರೂ ಗಿಡವನ್ನು ಕಾಪಾಡುವಂತೆ; ತುಂಬಿಯು ಹೂವಿನಿಂದ ಅದಕ್ಕೆ ತೊಂದರೆ ಯಾಗದಂತೆ ಮಧುವನ್ನು ಸಂಗ್ರಹಿಸುವಂತೆ, ಪಶುಪಾಲಕನು ಹಾಲನ್ನು ಕೆರೆದರೂ ಹಸುವನ್ನು ಸಾಕುವಂತೆ, ರಾಜನಾದ ನೀನು ಪ್ರಜೆಗಳನ್ನು ರಕ್ಷಿಸಿ ತೆರಿಗೆಯನ್ನು ತೆಗೆವೈ-ಸಂಗ್ರಹಿಸುವೆಯಾ? ಉಳಿದ ಅಥವಾ ಇನ್ನುಳಿದ ಬೇರೆ ಬಗೆಯ ರಾಜರಂತೆ, ಮರವನ್ನು ಕಡಿದು ಸುಟ್ಟು ಇದ್ದಿಲು ಮಾಡುವವನಂತೆ ಪ್ರಜೆಗಳನ್ನು ಹಿಂಸಿಸುವೆಯಾ? ಹೂವನ್ನೇ ಕಡಿಯುವ ಕಡಜೀರಿಗೆಯಂತೆ,ಇರುವೆಯಾ? ಅದಲ್ಲದೆ ವ್ಯಾಘ್ರನಂತೆ ಉಗ್ರವಾಗಿ ಹಸುಗಳನ್ನು ಕೊಂದು ತಿನ್ನವಂತೆ ಇದ್ದರೆ, ಪ್ರಜೆಗಳು ನಸಿಸಿ ರಾಜನ ಬಾಳಿಕೆಗೆ ಸಂದೇಹವು, ರಾಜನೇ ಉಳಿಯುವುದಿಲ್ಲ ಅರಿಯಾ-ತಿಳಿದುಕೋ,'ಎಂದ.


ಎಲ್ಲಿಹುದು ಋಣ ಭಯವು ಮನುಜರೊ
ಳಲ್ಲಿಹುದು ದೇವಾಂಶ ನಿಜವಾ
ಗೆಲ್ಲಿಹುದು ಸನ್ಮಾರ್ಗ ಬಳಿಕಲ್ಲಿಹುದು ಬ್ರಾಹ್ಮಣ್ಯ
ಎಲ್ಲಿಹುದು ಪರಸತಿಯರಂಜಿಕೆ
ಯಲ್ಲಿಹುದು ವಿಜ್ಞಾನವಿದನರಿ
ದಲ್ಲದಿಹಪರವಿಲ್ಲ ಚಿತ್ತೈಸೆಂದನಾ ವಿದುರ (|| ೩೦ ||
ಪದವಿಭಾಗ-ಅರ್ಥ:
ಅರ್ಥ:
ರಕ್ಷಿಸಿದ ಧನದಿಂ ಪುರಂಧ್ರಿಯ
ರಕ್ಷಿಸುವುದು ಪುರಂಧ್ರಿಯಿಂದವೆ
ರಕ್ಷಿಸುವುದಾತ್ಮನನು ಧನವಿಡಿದಾವ ಕಾಲದೊಳು
ಲಕ್ಷಭೇದವನರಿದು ನಡೆದು ವಿ
ಲಕ್ಷವನು ಮುರಿದಾತ್ಮರಕ್ಷೆಯ
ಲಕ್ಷಿಸುವುದನುನಯವಲೈ ಧೃತರಾಷ್ಟ್ರ ಕೇಳೆಂದ || ೩೧ ||
ಪದವಿಭಾಗ-ಅರ್ಥ:
ಅರ್ಥ:
ತಿಳಿದು ನಾಲ್ವರೊಳೊರೆದ ಕಾರ್ಯವ
ನುಳಿವುದಿಬ್ಬರನಿಬ್ಬರೊಳು ಮ
ತ್ತುಳಿವುದೊಬ್ಬನನೊಬ್ಬನಿಂ ನಿಶ್ಚಯಿಸಿ ಬಳಿಕವನ
ಕಳೆದು ತಾನೇ ತನ್ನೊಳಗೆ ಬಗೆ
ಗೊಳೆ ವಿಚಾರಿಸಿ ಮಾಳ್ಪ ಕಾರ್ಯಕೆ
ಹಳಿವು ಹೊರುವುದೆ ರಾಯ ಚಿತ್ತೈಸೆಂದನಾ ವಿದುರ || ೩೨ ||
ಪದವಿಭಾಗ-ಅರ್ಥ:
ಅರ್ಥ:
ನಿವಡಿಸಿದ ವಿದ್ಯಕ್ಕೆ ಸಮ ಬಂ
ಧುವನು ರೋಗಾವಳಿಗೆ ಸಮಶ
ತ್ರುವನು ಸಂತಾನಕ್ಕೆ ಸಮ ಸಂತೋಷದುದಯವನು
ರವಿಗೆ ಸಮವಹ ತೇಜವನು ವಾ
ಸವನ ಸಮಭೋಗವನು ಬಲದಲಿ
ಶಿವನ ಬಲದಿಂದಧಿಕ ಬಲವನು ಕಾಣೆ ನಾನೆಂದ || ೩೩ ||
ಪದವಿಭಾಗ-ಅರ್ಥ:
ಅರ್ಥ:
ಹಿರಿದು ಮನೋನ್ನತಿಕೆಯನು ಬಂ
ಧುರದ ಧನವನು ಗಾರುಹಸ್ತ್ಯದ
ಪರಮ ದರ್ಮವನಾವ ಬಯಸುವನವನ ಭವನದಲಿ
ನಿರುತ ವೃದ್ಧ ಜ್ಞಾನಿ ವಂಶೋ
ತ್ತರ ದರಿದ್ರ ಪ್ರಿಯನಪತ್ಯಾಂ
ತರ ಭಗಿನಿಯೀ ನಾಲ್ವರಿರಬೇಕೆಂದನಾ ವಿದುರ || ೩೪ ||
ಪದವಿಭಾಗ-ಅರ್ಥ:
ಅರ್ಥ:
ರಣಿಪತಿ ಚಿತ್ತವಿಸು ಸ್ವರ್ಗದ
ಲೊರೆದನಿಂದ್ರಂಗಮರ ಗುರು ದೇ
ವರಲಿ ಸಂಕಲ್ಪವನು ಕೃತ ವಿದ್ಯರಲಿ ವಿನಯವನು
ಹಿರಿಯರಲಿ ಸಂಭಾವನೆಯ ಸಂ
ಹರಣಪದವನು ಪಾಪ ಕಾರ್ಯದೊ
ಳಿರದೆ ಮಾಡುವುದೆಂಬ ನಾಲ್ಕನು ರಾಯ ಕೇಳೆಂದ || ೩೫ ||
ಪದವಿಭಾಗ-ಅರ್ಥ:
ಅರ್ಥ:
ಆವುದೀ ಲೋಕಕ್ಕೆ ಹಿತವದ
ನೋವಿ ನಡೆಸುವ ಜನಕೆ ನಿಂದೆಯ
ದಾವುದದನಾಚರಿಸದಿಹ ನಾಸ್ತಿಕರ ನಂಬುಗೆಯ
ಠಾವುಗಾಣಿಪ ತತ್ತ್ವವಿಜ್ಞಾ
ನಾವಲಂಬನನೆನಿಪನಾತನು
ಭೂವಲಯದೊಳಗುತ್ತಮನು ಭೂಪಾಲ ಕೇಳೆಂದ || ೩೬ ||
ಪದವಿಭಾಗ-ಅರ್ಥ:
ಅರ್ಥ:
ಪಿತನು ಗುರು ಶಿಖಿಯಾತ್ಮ ತಾಯೆಂ
ಬತುಳ ಪಂಚಾಗ್ನಿಯನು ಕ್ರಮದಿಂ
ಪ್ರತಿದಿನವು ಪರಿಚರಿಯ ಮಾಳ್ಪುದು ಲೇಸ ಬಯಸುವರೆ
ಪಿತೃಗಳನು ದೇವರನು ವೃದ್ಧರ
ನತಿಥಿಗಳ ಯತಿಗಳನು ಪೂಜಿಸಿ
ವಿತತ ಧರ್ಮದ ಕೀರ್ತಿಯನು ಪಡೆದವನೆ ಸುತನೆಂದ || ೩೭ ||
ಪದವಿಭಾಗ-ಅರ್ಥ:
ಅರ್ಥ:
ವರುಷವೈದರೊಳರಸೆನಿಸಿ ದಶ
ವರುಷ ದಾಸ್ತ್ವದೊಳು ಭಾವಿಸಿ
ಬರಲು ಹರಿನಾರನೆಯ ವರುಷವು ಮಿತ್ರನೆಂದೆನಿಸಿ
ಪರಿವಿಡಿಯೊಳಾರೈದು ಮದಮ
ತ್ಸರವ ಕಿಡಿಸದೆ ನೆರೆದ ಮಕ್ಕಳ
ನರಮೃಗಗಳನು ಮಾಡಿದೈ ಧೃತರಾಷ್ಟ್ರ ಕೇಳೆಂದ || ೩೮ ||
ಪದವಿಭಾಗ-ಅರ್ಥ:
ಅರ್ಥ:
ಸಿರಿಯನುಳ್ಳವನವನೆ ಕುಲಜನು
ಸಿರಿಯನುಳ್ಳವನೇ ವಿದಗ್ಧನು
ಸಿರಿಯನುಳ್ಳವನೇ ಮಹಾತ್ಮನು ಸಕಲ ಗುಣಯುತನು
ಸಿರಿಯನುಳ್ಳವನೇ ಸುಶೀಲನು
ಸಿರಿರಹಿತ ಶಿವನಾದೊಡಾಗಲಿ
ಸರಕು ಮಾಡದು ಲೋಕವವನೀಪಾಲ ಕೇಳೆಂದ || ೩೯ ||
ಪದವಿಭಾಗ-ಅರ್ಥ:
ಅರ್ಥ:
ಸಿರಿ ನೆಲೆಯೆ ಜವ್ವನ ನೆಲೆಯೆ ಮೈ
ಸಿರಿ ನೆಲೆಯೆ ತನು ನೆಲೆಯೆ ಖಂಡೆಯ
ಸಿರಿ ನೆಲೆಯೆ ನಿನಗರಸುತನವುಳ್ಳನ್ನ ನೀತಿಯಲಿ
ಧರೆಯ ರಕ್ಷಿಸು ಬಂಧುಗಳನು
ದ್ಧರಿಸು ಧರ್ಮವ ಸಾಧಿಸಿಂತಿದು
ನರಪತಿಗಳಿಗೆ ನೀತಿ ಚಿತ್ತೈಸೆಂದನಾ ವಿದುರ || ೪೦ ||
ಪದವಿಭಾಗ-ಅರ್ಥ:
ಅರ್ಥ:
ಧನಮದದಿ ಕುಲಮದದಿ ವಿದ್ಯಾ
ಘನದಿ ಯವ್ವನ ಮದದಿ ದ್ವಿಜ ಗುರು
ವನು ವಿಭಾಡಿಸಿ ನೀನು ತಾನೆಂದೆನುತಹಂಕರಿಸಿ
ಕನಲಿ ವಿಪ್ರಸಭಾಸ್ಥಳದೊಳೊ
ಬ್ಬನ ವಿಭಾಡಿಸಿ ನುಡಿಯೆ ನರಕದಿ
ಮುಣುಗಿದಲ್ಲದೆ ಬೇರೆಗತಿಯಿಲ್ಲೆಂದನಾ ವಿದುರ || ೪೧ ||
ಪದವಿಭಾಗ-ಅರ್ಥ:
ಅರ್ಥ:
ಸಲಹಿದೊಡೆಯನ ದಿವ್ಯಮಂತ್ರವ
ಕಲಿಸಿದಾಚಾರಿಯನನನುವರ
ದೊಳಗೆ ತಲೆಗಾಯ್ದವನ ದುರ್ಭಿಕ್ಷದಲಿ ಸಲಹಿದನ
ಜಲದೊಳಾಳ್ದನ ನೆತ್ತಿದನನುರಿ
ಯೊಳಗೆ ಪರಿಹರಿಸಿದನ ಮರೆದವ
ರಿಳಿವರೈ ಕುಲಕೋಟಿ ಸಹಿತ ಮಹಾಂಧ ನರಕದೊಳು || ೪೨ ||
ಪದವಿಭಾಗ-ಅರ್ಥ:
ಅರ್ಥ:
ಒಲಿದವಳ ಬಿಸುಟೊಲ್ಲದವಳಿಗೆ
ಹಲುಬುವವನಹಿತರಲಿ ಸಖ್ಯಾ
ವಳಿಯನೆಸಗುವನರಿಯದುದ ತಾ ಬಲ್ಲೆನೆಂಬುವನು
ಒಲಿದು ಕೇಳದೆ ಹೇಳುವವ ಕೈ
ನಿಲುಕಲರಿಯದ ಕಾರ್ಯದಲಿ ಹಂ
ಬಲಿಸಿ ಮರುಗುವನವನೆ ಮೂಢನು ರಾಯ ಕೇಳೆಂದ ||೪೩ ||
ಪದವಿಭಾಗ-ಅರ್ಥ:
ಅರ್ಥ:
ಹರುಷದರ್ಪ ಕ್ರೋಧ ಲಜ್ಜಾ
ತುರತೆ ಮಾನ ವಿಮಾನ ವಿವರಲಿ
ನಿರುತ ಸಮನೆಂದೆನಿಸಿ ಕೃತ್ಯಾಕೃತ್ಯ ಕೌಶಲವ
ವಿರಚಿಸುವ ಕಾಲದಲಿ ಶೀತೋ
ತ್ಕರದಿ ಭಯವೊಡ್ಡೈಸಲದರಿಂ
ಪರಿಹರಿಸದಾ ಕಾರ್ಯವೆಸಗುವನವನೆ ಪಂಡಿತನು || ೪೪ ||
ಪದವಿಭಾಗ-ಅರ್ಥ:
ಅರ್ಥ:
ಕರೆಕರೆದು ಮೃಷ್ಟಾನ್ನವನು ಭೂ
ಸುರರಿಗೀವ ಸದಾಗ್ನಿಹೋತ್ರಾ
ಚರಿತನನು ವೇದಾಂತ ವೇದಿಯನಾ ಪತಿವ್ರತೆಯ
ಉರುತರದ ಮಾಸೋಪವಾಸಿಯ
ನಿರದೆ ಮಾಸ ಸಹಸ್ರ ಜೀವಿಯ
ನರಸ ಕೇಳ್ವಂದಿಸುವರೈ ತ್ರೈಮೂರುತಿಗಳೆಂದ || ೪೫||
ಪದವಿಭಾಗ-ಅರ್ಥ:
ಅರ್ಥ:
ಬಿಸುಟು ಕಳೆವುದು ನೀತಿಶಾಸ್ತ್ರವ
ನುಸಿರದಾಚಾರಿಯನ ವೇದ
ಪ್ರಸರವಿಲ್ಲದ ಋತ್ವಿಜನ ರಕ್ಷಿಸದ ಭೂಭುಜನ
ಒಸಯದಬಲೆಯನೂರೊಳಾಡುವ
ಪಶುವಕಾವನನಡವಿಗುರಿಯಹ
ನುಸಿಯ ನಾಪಿತನಿಂತರುವರನು ರಾಯ ಕೇಳೆಂದ || ೪೬ ||
ಪದವಿಭಾಗ-ಅರ್ಥ:
ಅರ್ಥ:
ವ್ಯಸನವೇಳರ ಕಾಲುಕಣ್ಣೀಯ
ಹಸರದೊಳಗಳವಳಿದು ಹೆಚ್ಚಿದ
ವಿಷಮದಿರುವಿನೊಳದ್ದು ಮಾಯಾಮಯದ ತೋಹಿನಲಿ
ಬಸವಳಿದು ಷಡುವರ್ಗ ವೇಧೆಯ
ನುಸುಳುಗಂಡಿಯ ನೀಕ್ಷಿಸದೆ ತಾ
ಮಸದೊಳಿರುತಿಹುದುಚಿತವೇ ಹೇಳೆಂದನಾ ವಿದುರ || ೪೭ ||
ಪದವಿಭಾಗ-ಅರ್ಥ:
ಅರ್ಥ:
ಅತಿಬಲನ ಹಗೆಗೊಳುವನಿಹಪರ
ಗತಿ ವಿಚಾರವ ಮರೆವ ಲೋಕ
ಸ್ಥಿತಿಯನುಲ್ಲಂಘಿಸುವ ಮರ್ಮಜ್ಞರ ವಿರೋಧಿಸುವ
ವಿತಥ ಭಾಷಿತನಪ್ಪ ತನ್ನಿಂ
ಗಿತವನವರಾಯತವನರಿಯದ
ಕ್ಷಿತಿಪನವ ಮೂಢಾತ್ಮನೈ ಭೂಪಾಲ ಕೇಳೆಂದ || ೪೮ ||
ಪದವಿಭಾಗ-ಅರ್ಥ:
ಅರ್ಥ:
ಬಲುಹರಿದು ಕೋಪಿಸುವ ಬದುಕಿನ
ಬಳಿಯರಿದು ಕೊಡುವಾತ್ಮಹಿತವನು
ತಿಳಿದು ನಿರ್ಮಲವೆನಿಪ ಮೇಲಣ ತಾಗು ಬಾಗುಗಳ
ಹೊಲಬರಿದು ಸುಖ ದುಃಖದಲಿ ಸಂ
ಚಲಿಸದಿಹ ಗಂಗೆಯ ಮಡುವಿನಂ
ತೊಳಗುದೋರದೆ ನಡೆವವನು ಪಂಡಿತನು ಕೇಳೆಂದ || ೪೯ ||
ಪದವಿಭಾಗ-ಅರ್ಥ:
ಅರ್ಥ:
ದಾನವಿಲ್ಲದ ವಿತ್ತ ಬುಧ ಸ
ನ್ಮಾನವಿಲ್ಲದ ರಾಜ್ಯ ಬಲು ಸುಯಿ
ದಾನವಿಲ್ಲದ ಸುದತಿ ಸೂರಿಗಳಿಲ್ಲದಾಸ್ಥಾನ
ಜ್ಞಾನವಿಲ್ಲದ ತಪವು ವೇದ ವಿ
ಧಾನವಿಲ್ಲದ ವಿಪ್ರ ಶರಸಂ
ಧಾನವಿಲ್ಲದ ಸಮರ ಮೆರೆಯದು ರಾಯ ಕೇಳೆಂದ || ೫೦ ||
ಪದವಿಭಾಗ-ಅರ್ಥ:
ಅರ್ಥ:
ದಿನವ ಬಂಜೆಯ ಮಾಡದಾವಗ
ವಿನಯಪರನಹ ದೈವ ಗುರು ಪೂ
ಜನೆಯ ಬುಧಸೇವನೆಯ ಕಾಲೋಚಿತದಿ ವಿವರಿಸುವ
ಮನನದಿಂದಾ ಶ್ರವಣ ನಿಧಿ ಧ್ಯಾ
ಸನದೆ ದಿನವನು ಕಳೆಯುವಾತನು
ಮನುರರೊಳಗುತ್ತಮನಲೈ ಧೃತರಾಷ್ಟ್ರ ಕೇಳೆಂದ || ೫೧ ||
ಪದವಿಭಾಗ-ಅರ್ಥ:
ಅರ್ಥ:

ಕೋರಿಕೆ[ಸಂಪಾದಿಸಿ]

ದಯವಿಟ್ಟು ಈ ಪುಟವನ್ನು ಸಂಪಾದನೆಗೆ ತೆರೆಯಬೇಡಿ.
ಅರಣ್ಯಪರ್ವದ ಒಂದನೆಯ ಸಂಧಿಯ
ಕೊನೆಯ ಪದ್ಯಗಳಿಗೆ ಅರ್ಥವನ್ನು ಬರೆದಕೂಡಲೆ
ಯಾರೋ ನನ್ನ ಪುಟವನ್ನು ತೆರೆದು
'ಪೂರಾ ಪುಟವನ್ನು ಅಳಿಸಿ ಹಾಕಿ' ವಿಧ್ವಂಸಕ ಕೆಲಸಮಾಡಿ
ನನಗೆ ಬಹಳ ತೊಂದರೆ ಕೊಟ್ಟರು.
ಎರಡನೇ ಬಾರಿ ಅರ್ಥ ಬರೆಯ ಬೇಕಾಯಿತು
ಇನ್ನು ಹಾಗೆ ಮಾಡದಿರಲಿ ಎಂದು ಕೋರುತ್ತೇನೆ.
ಹೀಗೆ ತೊಂದರೆ ಕೊಟ್ಟಿರುವುದು, ಇದು ಎರಡನೆಯ ಬಾರಿ
ಈ ನನ್ನ ಪುಟವನ್ನು ಅನಗತ್ಯ ಎಡಿಟ್ಟಿಗೆ ತೆರೆಯಬೇಡಿ

ಪ್ರಾರ್ಥನೆ[ಸಂಪಾದಿಸಿ]

ಉಲ್ಲೇಖ[ಸಂಪಾದಿಸಿ]

[ಸಂಪಾದಿಸಿ]

೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦

<poem>
<bold>
ಪದ್ಯ-೧:ಪದವಿಭಾಗ-ಅರ್ಥ: -
ಪದ್ಯ-೧:ಅರ್ಥ:
ಪದವಿಭಾಗ-ಅರ್ಥ:
ಅರ್ಥ:

1
2
3
4
5
6
7
8
9
0


==೦೦==


ಶಿಪ್ಟ್ + ಆರ್= ಋ

  • ಶಿಪ್ಟ್ + ಝಡ್=ಙ
  • ಶಿಪ್ಟ್ + ಆರ್=ಋ -> &ಋ- ಮೇಲೆ ಶಿಪ್ಟ್+ಎಕ್ಷ್= ೠ
  • ಶಿಪ್ಟ್ +ಕ್ಯಾಪ್‍ ಲಾಕ್ -+Z ಝಡ್= ಞ
  • ಕ + ಶಿಪ್ಟ್ + ಆರ್ =ಕೃ + ಶಿಪ್ಟ್ + ಎಕ್ಸ್= ಕೄರ =ಕ್ರೂರ


==೦೦==

ಭೌತಶಾಸ್ತ್ರ


೦೦೦


==೦==



==ಕ.ನಿಘಂಟು==


==ಪದ್ಯ==

-->

ಪದ್ಯ[ಸಂಪಾದಿಸಿ]

  • ಬಿ.ಎಸ್. ಚಂದ್ರಶೇಖರ ಸಾಗರ

ರೆ-[ಸಂಪಾದಿಸಿ]

ರೂ.ಚಿಹ್ನೆ

  • myway.com/search/

[೧೦]