ಜೈಮಿನಿ ಭಾರತ/ಮುವತ್ತನೆಯ ಸಂಧಿ
ಮೂವತ್ತನೆಯ ಸಂಧಿ[ಸಂಪಾದಿಸಿ]
ಪದ್ಯ:-:ಸೂಚನೆ:[ಸಂಪಾದಿಸಿ]
ಸೂಚನೆ: ನಿದ್ರೆಗೈವಿಂದುಹಾಸನ ಕಂಚುಕದ ಕೊನೆಯೊ | |
|
ಪದ್ಯ:-:೧:[ಸಂಪಾದಿಸಿ]
ಕುಂತೀಕುಮಾರ ಕೇಳ್ ಚಂದ್ರಹಾಸಂ ಬನದೊ | |
|
ಪದ್ಯ:-:೨:[ಸಂಪಾದಿಸಿ]
ಒಚ್ಚೇರೆಗಣ್ಣ ಕೋಮಲೆಯರೊಪ್ಪಡಿ ನಡುವಿ | |
|
ಪದ್ಯ:-:೩:[ಸಂಪಾದಿಸಿ]
ಕಲಕೀರವಾಣಿಯರ್ ಕಾಲಾಹಿವೇಣಿಯರ್ | |
|
ಪದ್ಯ:-:೪:[ಸಂಪಾದಿಸಿ]
ತಳಿರಡಿಗೆ ತೊಂಡೆವಣ್ ತುಟಿಗೆ ತಾವರೆ ಮೊಗಕೆ | |
|
ಪದ್ಯ:-:೫:[ಸಂಪಾದಿಸಿ]
ಮಿಂಡೆದ್ದ ಹೆಣ್ಗಳುಪವನಕೆ ನಡೆತಮದು ಮುಂ | |
|
ಪದ್ಯ:-:೬:[ಸಂಪಾದಿಸಿ]
ನಿರಿ ಗುರುಳ್ಗಳ ತುಂಬಿಗಳ ಪೊಳೆವ ಲೋಚನದ | |
|
ಪದ್ಯ:-:೭:[ಸಂಪಾದಿಸಿ]
ಲಲನೆಯರ್ ತಾವರೆದೆರದ ಮೇಲುದಿನೊಳೆಸೆವ | |
|
ಪದ್ಯ:-:೮:[ಸಂಪಾದಿಸಿ]
ಹೊಳೆವ ಹುಬ್ಬುಗಳ ಭಾಸುರ ಚಾಪಲತೆಯ ಮಂ | |
|
ಪದ್ಯ:-:೯:[ಸಂಪಾದಿಸಿ]
ಹರಿಯ ಲೋಚನಮಜಂ ಕುಳ್ಳಿರ್ಪ ತಾಣಮಿಂ | |
|
ಪದ್ಯ:-:೧೦:[ಸಂಪಾದಿಸಿ]
ಮೇಲಕುಪ್ಪರಿಸಿ ತಲೆಕೆಳಗಾಗಿ ಬಿದ್ದೊಡಂ | |
|
ಪದ್ಯ:-:೧೧:[ಸಂಪಾದಿಸಿ]
ಶಿಖರಿ ದಶನ ದ್ಯುತಿಯ ಬೆಳ್ನಗೆಯ ಸೂಸಲೆನೆ | |
|
ಪದ್ಯ:-:೧೨:[ಸಂಪಾದಿಸಿ]
ಮುದದಿಂದ ವಿಷಯೆ ಚಂಪಕಮಾಲಿನಿಯರೊಡನೆ | |
|
ಪದ್ಯ:-:೧೩:[ಸಂಪಾದಿಸಿ]
ಕೂಲವನಡರ್ದು ನನೆದಂಗದೊಳ್ ಪೊತ್ತಿದ ದು | |
|
ಪದ್ಯ:-:೧೪:[ಸಂಪಾದಿಸಿ]
ಅದಟಿಂದೆ ಮನ್ಮಥಂ ತ್ರಿಜಗಮಂ ಗೆಲ್ವೆಡೆಯೊ | |
|
ಪದ್ಯ:-:೧೫:[ಸಂಪಾದಿಸಿ]
ತೊಳಗುವ ನಿತಂಬ ಗಿರಿಯಿಂದಾಗಸಕೆ ಪರ್ಬಿ | |
|
ಪದ್ಯ:-:೧೬:[ಸಂಪಾದಿಸಿ]
ಹಿಮದಿಂದೆ ತಣ್ಣಸಂಪಡೆದಿರ್ದ ಮಾಗಿಯಂ | |
|
ಪದ್ಯ:-:೧೭:[ಸಂಪಾದಿಸಿ]
ತಡಿಗಡರ್ದೊಡನೆ ಮಡಿವರ್ಗಮಂ ತೆಗೆದುಟ್ಟು | |
|
ಪದ್ಯ:-:೧೮:[ಸಂಪಾದಿಸಿ]
ಬಳಿಕೊರ್ವರೊರ್ವರಂ ನೋಡುತ್ತೆ ದೂಡುತ್ತೆ | |
|
ಪದ್ಯ:-:೧೯:[ಸಂಪಾದಿಸಿ]
ಆಳಿಯರೊಳಿಂತು ಚಂಪಕಮಾಲಿನಿಗೆ ಸರಸ | |
|
ಪದ್ಯ:-:೨೦:[ಸಂಪಾದಿಸಿ]
ಲೋಕತ್ರಯಂ ತನಗೆ ವಶವರ್ತಿಯಾದುದಿ | |
|
ಪದ್ಯ:-:೨೧:[ಸಂಪಾದಿಸಿ]
ಒರ್ವರೊರ್ವರನಗಲ್ದಶ್ವಿನೀದೇವತೆಗ | |
|
ಪದ್ಯ:-:೨೨:[ಸಂಪಾದಿಸಿ]
ಬೆಚ್ಚೆರಳೆಗಂಗಳವನವಯವದ ಚೆಲ್ವಿನೊಳ್ | |
|
ಪದ್ಯ:-:೨೩:[ಸಂಪಾದಿಸಿ]
ಸುತ್ತನೋಡುವಳೊಮ್ಮೆ ನೂಪುರವಲುಗದಂತೆ | |
|
ಪದ್ಯ:-:೨೪:[ಸಂಪಾದಿಸಿ]
ದಿವಿಜೇಂದ್ರತನಯ ಕೇಳೀ ತೆರೆದೊಳಾಗ ನವ | |
|
ಪದ್ಯ:-:೨೫:[ಸಂಪಾದಿಸಿ]
ಶ್ರೀಮತ್ಸಚಿವ ಶಿರೋಮಣಿ ದುಷ್ಟಬುದ್ಧಿ ಸು | |
|
ಪದ್ಯ:-:೨೬:[ಸಂಪಾದಿಸಿ]
ಹೊತ್ತುಗಳೆಯದೆ ಬಂದ ಬಳಿಕಿವನ ಕುಲ ಶೀಲ | |
|
ಪದ್ಯ:-:೨೭:[ಸಂಪಾದಿಸಿ]
ಈತಂ ತಮಗೆ ಮಹಾಹಿತನೆಂದು ತಮ್ಮ ಧರೆ | |
|
ಪದ್ಯ:-:೨೮:[ಸಂಪಾದಿಸಿ]
ಕಡುಚೆಲ್ವನಾದ ವರನಂ ಕಂಡು ನಿಶ್ಚೈಸಿ | |
|
ಪದ್ಯ:-:೨೯:[ಸಂಪಾದಿಸಿ]
ತಪ್ಪಿರ್ದ ಲಿಪಿಯೊಳ್ ವಕಾರಮಂ ತೊಡೆದಲ್ಲಿ | |
|
ಪದ್ಯ:-:೩೦:[ಸಂಪಾದಿಸಿ]
ದಿಟ್ಟಿ ಮುರಿಯದು ಕಾಳ್ಗಳಿತ್ತಬಾರವು ಮನಂ | |
|
ಪದ್ಯ:-:೩೧:[ಸಂಪಾದಿಸಿ]
ಆಳಿಯರ್ ಕಂಡರೀಕೆಯ ಮೊಗದ ಭಾವಮಂ | |
|
ಪದ್ಯ:-:೩೨:[ಸಂಪಾದಿಸಿ]
ಕೆಳದಿಯರ ನುಡಿಗೆ ನಸುನಗುತ ನಿಜ ಭಾವಮಂ | |
|
ಪದ್ಯ:-:೩೩:[ಸಂಪಾದಿಸಿ]
ಪದುಳದಿಂದೈತಂದು ಬಾಲಿಕೆಯರಂ ಕಳುಹಿ | |
|
ಪದ್ಯ:-:೩೪:[ಸಂಪಾದಿಸಿ]
ಪುರುಹೂತ ಸಂಭೂತ ಕೇಳ್ ವನದೊಳ್ ವಿಷಯೆ | |
|
ಪದ್ಯ:-:೩೫:[ಸಂಪಾದಿಸಿ]
ಉಣ್ಣಳೊರಗಳ್ ನುಡಿಯಳುಡಳಿಡಳ್ (ತು)ತೊಡಳುರಿಗೆ | |
|
ಪದ್ಯ:-:೩೬:[ಸಂಪಾದಿಸಿ]
ಜಲಯಂತ್ರದೆಡೆಯೊಳ್ ತಳಿರ್ವಸೆಯ ತಾಣದೊಳ್ | |
|
ಪದ್ಯ:-:೩೭:[ಸಂಪಾದಿಸಿ]
ಅಲ್ಲಿ ನಿಜ ಸಖಿಯರಬಲೆಯ ಚಿತ್ತದಾಸರಂ | |
|
ಪದ್ಯ:-:೩೮:[ಸಂಪಾದಿಸಿ]
ಪಾವಗದುಳಿದರುಂಟೆ ಹರನ ಕೋಪದೊಳುರಿದು | |
|
ಪದ್ಯ:-:೩೯:[ಸಂಪಾದಿಸಿ]
ಬೆಳವಿಗೆಗೆ ಸುರರೊಂದು ಕಳೆಯನೇ ಕುಳುಹಿದರೊ | |
|
ಪದ್ಯ:-:೪೦:[ಸಂಪಾದಿಸಿ]
ಇವಳ (ಅವಳ) ಮನದೆಣಿಕೆ ಕೈಗೂಡಲಾವೆಲ್ಲರುಂ | |
|
ಪದ್ಯ:-:೪೧:[ಸಂಪಾದಿಸಿ]
ಪ್ರಾಸಾದದಗ್ರದೇಳನೆಯ ನೆಲೆಯೊಳ್ಚಂದ್ರ | |
|
ಪದ್ಯ:-:೪೨:[ಸಂಪಾದಿಸಿ]
ವಿಜಯ ಕೇಳಿತ್ತ ಬನದೊಳ್ ಚಂದ್ರಹಾಸನಂ | |
|
ಪದ್ಯ:-:೪೩:[ಸಂಪಾದಿಸಿ]
ಆ ನಗರದೊಳ್ ಕುಂತಳೇಶ್ವರನು ನಿರ್ಮಲ | |
|
ಪದ್ಯ:-:೪೪:[ಸಂಪಾದಿಸಿ]
ಶ್ರೀ ಕಂಠನಂ ಕೆಣಕಿ ಮೈಗೆಟ್ಟ ಮದನನಂ | |
|
ಪದ್ಯ:-:೪೫:[ಸಂಪಾದಿಸಿ]
ಉಚಿತದಿಂದೊಪ್ಪುವ ಮಹೀಸುರರ ಭೂಭುಜರ | |
|
ಪದ್ಯ:-:೪೬:[ಸಂಪಾದಿಸಿ]
ಲೀಲೆ ಮಿಗೆ ಸಗರದೊಳ್ ನಡೆತಂದು ಮಂತ್ರಿಸುತ | |
|
ಪದ್ಯ:-:೪೭:[ಸಂಪಾದಿಸಿ]
ಅವಧರಿಸು ಜೀಯ ನಿಮ್ಮಯ್ಯಂಗೆ ಕ್ರೋಧನೆಂ | |
|
ಪದ್ಯ:-:೪೮:[ಸಂಪಾದಿಸಿ]
ನೀತಿ ಸಮ್ಮತದಿಂ ವಿವೇಕನಿಂತೆನೆ ಕೇಳ್ದು | |
|
ಪದ್ಯ:-:೪೯:[ಸಂಪಾದಿಸಿ]
ವಿನಯದಿಂ ಮತ್ತೆ ನಸುನಗೆವೆರಸಿ ನಿನ್ನ ದ | |
|
ಪದ್ಯ:-:೫೦:[ಸಂಪಾದಿಸಿ]
ಇದ್ದವರ ನಾ ಸಭೆಯೊಳಿರಿಸಿ ಶಶಿಹಾಸನಂ | |
|
ಪದ್ಯ:-:೫೧:[ಸಂಪಾದಿಸಿ]
ಲೇಸಾದುದಯ್ಯನಿಂದೆನಗೆ ನೇಮಿಸಿ ಕಳುಹಿ | |
|
ಪದ್ಯ:-:೫೨:[ಸಂಪಾದಿಸಿ]
ಮುನ್ನ ತಂದೆಯ ನಿರೂಪದ ಕಾರ್ಯಮದರ ಮೇ | |
|
ಪದ್ಯ:-:೫೩:[ಸಂಪಾದಿಸಿ]
ಗಣಿತಜ್ಞರಂ ಕರೆಸಿ ನೋಡಿಸಿದನಾಗಳನು | |
|
ಪದ್ಯ:-:೫೪:[ಸಂಪಾದಿಸಿ]
ಬಳಿಕ ಮದನನ ಹೇಳಿಕೆಯೊಳಂದು ವಿದಿತ ಮಂ | |
|
ಟಿಪ್ಪಣಿ[ಸಂಪಾದಿಸಿ]
- @@:ಯುವಕ ಯುವತಿಯರಿಗೆ ವಿರಹ ವೇದನೆಯನ್ನು ಹೆಚ್ಚುಮಾಡುವ ಪೂರ್ಣ ಚಂದ್ರನನ್ನು ಹಾವಿನ ರೂಪತಳೆದ ರಾಹು ಕೇತುಗಳು ನುಂಗುವುವು (ಸ್ವಲ್ಪ ಕಾಲ). ಸಮುದ್ರ ಮಥನದ ಕೊನೆಯಲ್ಲಿ ಅಮೃತ ಬಂದಿತು, ಅದನ್ನು ಸಮುದ್ರವನ್ನು ಕಡೆದ ದೇವತೆಗಳಿಗೂ ಅಸುರರಿಗೂ ಜಗಳ ತಪ್ಪಿಸಲು, ಅದನ್ನು ಹಂಚಲು ವಿಷ್ಣು ಮೋಹಿನಿ ಅವತಾರವನ್ನು ತಾಳಿ ಅಸುರರನ್ನೂ ದೇವತೆಗಳನ್ನೂ ಬೇರೆಬೇರೆ ಕೂರಿಸಿ ಮೊದಲು ಅಮೃತವನ್ನು ದೇವತೆಗಳಿಗೆ ಹಂಚಿದನು . ರಾಹು ಎಂಬ ಅಸುರನು ದೇವತಾ ರೂಪ ತಾಳಿ ಅಮೃತವನ್ನು ಸೇವಿಸಿದನು. ತಮ್ಮ ತೇಜಸಿನಿಂದ, ಸೂರ್ಯ ಹಾಗು ಚಂದ್ರ ಇದನ್ನು ತಿಳಿದು, ಮೋಹಿನಿಗೆ ವಿಷಯ ತಿಳಿಸಿದರು. ಅಮೃತವು ಗಂಟಲಿನಲ್ಲಿರುವಾಗ ಕೆಳಗಿಳಿಯುವ ಮುನ್ನ, ಮೋಹಿನಿಯು ವಿಷ್ಣು ರೂಪ ತಾಳಿ, ಸುದರ್ಶನ ಚಕ್ರದಿಂದ ರಾಹುವಿನ ತಲೆ ಕತ್ತರಿಸಿದನು. ತಲೆಯ ಭಾಗ ರಾಹು ಆಯಿತು. ಕೆಳಭಾಗ ಕೇತು ಆಯಿತು ಅಮೃತ ಸೇವಿಸಿದ್ದರಿಂದ ತಲೆ ರಾಹು, ಮುಂಡ ಕೇತು ಚಿರಂಜೀವಿ ಆದವು. ಸೇಡು-ತೀರಿಸಿಕೊಳ್ಳಲು ಹಾವಿನ ರೂಪದಲ್ಲಿ ರಾಹುಕೇತುಗಳು ಸೂರ್ಯ ಹಾಗು ಚಂದ್ರನನ್ನು ಸ್ವಲ್ಪ ಕಾಲ ನುಂಗಿ ಹಿಂಸೆ ಕೊಡುತ್ತಾರೆ. ಆಗ ಗ್ರಹಣವುಂಟಾಗುವದು ಎಂಬುದು ಪುರಾಣ ಕಥೆ.
- &&:ಕಾಮದೇವ:ಮದನ:ಅನಂಗ:ಮನ್ಮಥ ಸುಟ್ಟು ಭಸ್ಮವಾಗಿ ಬದುಕಿದುದು; ಇಂದ್ರ ಮತ್ತು ದೇವತೆಗಳು ಶಿವನ ಮಗನ ಹೊರತುಪಡಿಸಿ ಸೋಲಿಸಲು ಸಾಧ್ಯವಿಲ್ಲದಂತೆ ವರ ಪಡೆದ ರಾಕ್ಷಸ ತಾರಕಾಸುರನಿಂದ ಬಳಲುತ್ತಿರುತ್ತಾರೆ. ಪಾರ್ವತಿ ಶಿವನನ್ನು ವಿವಾಹವಾಗಲು ಅವನ ಬಳಿ ಕೈಲಾಸದಲ್ಲಿ ತಪಸ್ಸು ಮಾಡುತ್ತಿರುತ್ತಾಳೆ. ಆದರೆ ಶಿವನು ಸದಾ ಧ್ಯಾನಮಗ್ನನಾಗಿರುವನು, ಅದನ್ನು ಭ್ರಷ್ಟಗೊಳಿಸುವಂತೆ ದೇವತೆಗಳು ಪ್ರೇಮದೇವತೆ ಮನ್ಥಥನಿಗೆ ಸಲಹೆ ನೀಡುತ್ತಾರೆ, ಏಕೆಂದರೆ ಶಿವ ಪಾರ್ತಿಯರ ಸಂತತಿಯು ಮಾತ್ರಾ ತಾರಕನನ್ನು ಸೋಲಿಸಲು ಸಾಧ್ಯವಾಗುತ್ತಿತ್ತು. ಇಂದ್ರನು ಶಿವನ ಧ್ಯಾನವನ್ನು ಮುರಿಯಲು ಕಾಮದೇವನನ್ನು ನೇಮಿಸುತ್ತಾನೆ. ಒಂದು ಹೊಂದಾಣಿಕೆಯ ವಾತಾವರಣವನ್ನು ಸೃಷ್ಟಿಸಲು, ಕಾಮದೇವ (ಮದನ) ಅಕಾಲಿಕ ವಸಂತವನ್ನು (ಅಕಾಲ-ವಸಂತ) ಸೃಷ್ಟಿಸುತ್ತಾನೆ. ಕಾಮದೇವನು ಕಬ್ಬಿನ ಬಿಲ್ಲಿನಿಂದ ಹೂವಿನ ಬಾಣದಿಂದ ಹೊಡೆದು ಶಿವವನ್ನು ಎಚ್ಚರಗೊಳಿಸಿದ ನಂತರ, ಶಿವ, ಉಗ್ರನಾಗಿ, ಅವನ ಮೂರನೆಯ ಕಣ್ಣನ್ನು ತೆರೆಯುತ್ತಾನೆ, ಅದು ಮದನನನ್ನು ತಕ್ಷಣವೇ ಸುಟ್ಟುಹಾಕುತ್ತದೆ. ಅವನು ಬೂದಿಯಾಗಿ ಮಾರ್ಪಡುತ್ತಾನೆ. ಆದರೆ ಆಗ ಶಿವ ಪಾರ್ವತಿಯನ್ನು ಗಮನಿಸುತ್ತಾನೆ ಮತ್ತು ಆಕೆಗೆ ಹೇಗೆ ಸಹಾಯ ಮಾಡಬಹುದೆಂದು ಕೇಳುತ್ತಾನೆ. ಕಾಮದೇವನನ್ನು ಪುನರುಜ್ಜೀವನಗೊಳಿಸಲು ಅವಳು ಅವನನ್ನು ಒತ್ತಾಯಿಸುತ್ತಾಳೆ, ಮತ್ತು ಮದನನ್ನು ಜೀವಿಸಿರಲು ಶಿವ ಒಪ್ಪುತ್ತಾನೆ, ಆದರೆ ದೇಹರಹಿತ ರೂಪದಲ್ಲಿ ಇರಲಿ ಎನ್ನುತ್ತಾನೆ; ಆದ್ದರಿಂದ ಕಾಮದೇವನನ್ನು ಅನಂಗ (ಅ :ಇಲ್ಲ+ಅಂಗ:ದೇಹ) ಎಂದು ಕರೆಯಲಾಗುತ್ತದೆ. ಶಿವನು ಪಾರ್ವತಿಯನ್ನು ಮದುವೆಯಾಗಿ ಕಾರ್ತಿಕೇಯನು ಜನಿಸಿ ತಾರಕಾಸುರನನ್ನು ಕೊಲ್ಲುತ್ತಾನೆ. (ಆಧಾರ:ಶಿವಪುರಾಣ.ಮಹಾಭಾರತ)
- [೧]
- [೨]
ಪದ್ಯಗಳು[ಸಂಪಾದಿಸಿ]
- ಒಟ್ಟು ಪದ್ಯಗಳು: ೧೬೭೧
ಹೋಗಿ[ಸಂಪಾದಿಸಿ]
ನೋಡಿ[ಸಂಪಾದಿಸಿ]
ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22* 23* 24 * 25* 26* 27* 28* 29* 30* 31* 32* 33* 34 |
ಪರಿವಿಡಿ[ಸಂಪಾದಿಸಿ]
ಕನ್ನಡ ವಿಕಿಸೋರ್ಸ್[ಸಂಪಾದಿಸಿ]
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ
ಉಲ್ಲೇಖ[ಸಂಪಾದಿಸಿ]
- ↑ ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
- ↑ ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.