ಜೈಮಿನಿ ಭಾರತ/ಇಪ್ಪತ್ತೆಂಟನೆಯ ಸಂಧಿ
ಇಪ್ಪತ್ತೆಂಟನೆಯ ಸಂಧಿ[ಸಂಪಾದಿಸಿ]
ಪದ್ಯ:-:ಸೂಚನೆ:[ಸಂಪಾದಿಸಿ]
ಸೂಚನೆ || ಇಂದ್ರಜಂ ತುರಗಂಗಳಂ ಕಾಣದಿರೆ ನಾರ | |
|
ಪದ್ಯ:-:೧:[ಸಂಪಾದಿಸಿ]
ಭೂಮಿಪತಿ ಕೇಳ್ ಬಳಿಕ ಸೌರಾಷ್ಟ್ರದಿಂದೆ ಸು | |
|
ಪದ್ಯ:-:೨:[ಸಂಪಾದಿಸಿ]
ಬಾಲೆಯರ ಕಡೆಗಣ್ಣ ಬಾಣದಿಂದಂಗಜಂ | |
|
ಪದ್ಯ:-:೩:[ಸಂಪಾದಿಸಿ]
ಉತ್ತಮಾಂಗದ ಗಂಗೆಯಂ ಸಾಗರಕೆ ಕಳುಹಿ |
|
|
ಪದ್ಯ:-:೪:[ಸಂಪಾದಿಸಿ]
ನೆರೆ ಲೋಭಿ ವಿತ್ತಮಂ ಸುಯ್ದಾನಮಂ ಮಾಳ್ಪ | |
|
ಪದ್ಯ:-:೫:[ಸಂಪಾದಿಸಿ]
ಭುವನಮಂ ತೀವಿರ್ದ ಹಿಮಮುಮಂ ತಮಮುಮಂ | |
|
ಪದ್ಯ:-:೬:[ಸಂಪಾದಿಸಿ]
ಉರ್ವೀಶ ಕೇಳ್ಬಳಿಕ ಸೇನಾ ಸಮಗ್ರದಿಂ | |
|
ಪದ್ಯ:-:೭:[ಸಂಪಾದಿಸಿ]
ಬೆಂಗಾವಲಾಗಿರ್ದ ಪಟುಭಟರ್ ಮೀರಿದ ತು | |
|
ಪದ್ಯ:-:೮:[ಸಂಪಾದಿಸಿ]
ಕ್ರೀಡೆಯಿಂ ಮಾಧವನುತ ಪ್ರಸಂಗವನುಂಟು | |
|
ಪದ್ಯ:-:೯:[ಸಂಪಾದಿಸಿ]
ಕೆಂಜೆಡೆಯ ಸುಲಿಪಲ್ಲ ಚೀರ ಕೃಷ್ಣಾಜಿನದ | |
|
ಪದ್ಯ:-:೧೦:[ಸಂಪಾದಿಸಿ]
ಅಂಭೋಜಮಿತ್ರ ನಾಸರೊಳಾಗಸವನುಳಿದು | |
|
ಪದ್ಯ:-:೧೧:[ಸಂಪಾದಿಸಿ]
ಎಲೆ ಮುನೀಶ್ವರ ತನ್ನ ಕುದುರೆಗಳ್ ಪೋದುವೀ | |
|
ಪದ್ಯ:-:೧೨:[ಸಂಪಾದಿಸಿ]
ಹಿಂದಣರಸುಗಳ ಬಲಮಿವನ ಹದಿನಾರರೊಳ | |
|
ಪದ್ಯ:-:೧೩:[ಸಂಪಾದಿಸಿ]
ಸಮಯಮಲ್ಲಿದು ನಿನಗೆ ಪಾರ್ಥ ಸಿಕ್ಕಿರ್ದಪುವು | |
|
ಪದ್ಯ:-:೧೪:[ಸಂಪಾದಿಸಿ]
ಇನ್ನೊರೆವೆನಾಲಿಸಾದೊಡೆ ಪಾರ್ಥ ಧಾರ್ಮಿಕಂ | |
|
ಪದ್ಯ:-:೧೫:[ಸಂಪಾದಿಸಿ]
ಪುತ್ರೋತಸ್ವಂ ಮಾಡಿ ಕೆಲವು ದಿನಮಿರೆ ನೃಪಂ | |
|
ಪದ್ಯ:-:೧೬:[ಸಂಪಾದಿಸಿ]
ಬಳಿಕೋರ್ವ ದಾದಿ ಶಿಶುವಂ ಕೊಂಡು ಪೊರಮುಟ್ಟು | |
|
ಪದ್ಯ:-:೧೭:[ಸಂಪಾದಿಸಿ]
ಇಡೆ ತೊಟ್ಟಲಿಲ್ಲಾಡಿಸುವರಿಲ್ಲ ನಿನಗೆ ಪೊಂ | |
|
ಪದ್ಯ:-:೧೮:[ಸಂಪಾದಿಸಿ]
ಮೊಳೆವಲ್ಲುಗುವಜೊಲ್ಲು ದಟ್ಟಡಿ ತೊದಲ್ವ ನುಡಿ | |
|
ಪದ್ಯ:-:೧೯:[ಸಂಪಾದಿಸಿ]
ಬಾಲಕನ ಲೀಲೆಯಂ ಕಂಡು ಹಿಗ್ಗುವಳೊಮ್ಮೆ | |
|
ಪದ್ಯ:-:೨೦:[ಸಂಪಾದಿಸಿ]
ಚೆಲ್ವಶಿಶು ಬೀದಿಯೊಳ್ ಬಂದು ದೇಸಿಗನಾಗಿ | |
|
ಪದ್ಯ:-:೨೧:[ಸಂಪಾದಿಸಿ]
ಪರಪುಟ್ಟನಾಗಿ ಪಟ್ಟಣದ ಬೀದಿಗಳೊಳಗೆ | |
|
ಪದ್ಯ:-:೨೨:[ಸಂಪಾದಿಸಿ]
ಪರಪುಟ್ಟನಾಗಿ ಪಟ್ಟಣದ ಬೀದಿಗಳೊಳಗೆ |
|
|
ಪದ್ಯ:-:೨೩:[ಸಂಪಾದಿಸಿ]
ಬಟ್ಟೆಯೊಳ್ ಪುಣ್ಯವಶದಿಂದರ್ಭಕನ ಕಣ್ಗೆ | |
|
ಪದ್ಯ:-:೨೪:[ಸಂಪಾದಿಸಿ]
ತೊಳಪ ಸಾಲಗ್ರಾಮ ಫಲದಿಂದ ಬಾಲಕಂ | |
|
ಪದ್ಯ:-:೨೫:[ಸಂಪಾದಿಸಿ]
ಕುಂತೀಕುಮಾರ ಕೇಳಾಮಹಾ ಪತ್ತನದೊ | |
|
ಪದ್ಯ:-:೨೬:[ಸಂಪಾದಿಸಿ]
ಅಲ್ಲಿ ಕೆಳೆಯರೊಳಾಡುತಿರ್ದ ಶಿಶುವಂ ಕಂಡ | |
|
ಪದ್ಯ:-:೨೭:[ಸಂಪಾದಿಸಿ]
ಈ ಪುರದೊಳೆನಿತಿಲ್ಲನಾಥರಾಗಿಹ ಬಾಲ | |
|
ಪದ್ಯ:-:೨೮:[ಸಂಪಾದಿಸಿ]
ಕ್ರೂರ ನಕ್ರಾಕುಲದೊಳಿಡಿದಿರ್ದ ಪೆರ್ಮಡು ಗ | |
|
ಪದ್ಯ:-:೨೯:[ಸಂಪಾದಿಸಿ]
ಈ ಕುಂತಳೇಂದ್ರಂಗೆ ಸುತರಿಲ್ಲ ರಾಜ್ಯ ಮೆನ | |
|
ಪದ್ಯ:-:೩೦:[ಸಂಪಾದಿಸಿ]
ಕಾನನಾಂತರದೊಳೀ ತರಳನಂ ಕೊಂದು ನೀ | |
|
ಪದ್ಯ:-:೩೧:[ಸಂಪಾದಿಸಿ]
ಪಾತಕಿಗಳೋಡಲೊಳಿಹ ಪರಮಾತ್ಮನಂತೆ ಯಮ | |
|
ಪದ್ಯ:-:೩೨:[ಸಂಪಾದಿಸಿ]
ಪೆಗೆಲೊಳೇರಿಸಿ ಬನಕೆ ಚಂಡಾಲರೊಯ್ಯುತಿರೆ | |
|
ಪದ್ಯ:-:೩೩:[ಸಂಪಾದಿಸಿ]
ಒಯ್ದು ಪಸುಳೆಯನರಣ್ಯದೊಳಿರಿಸಿ ಮರುಗಿ ಬಿಸು | |
|
ಪದ್ಯ:-:೩೪:[ಸಂಪಾದಿಸಿ]
ಇತ್ತಲಾ ವಿಪಿನದೊಳ್ ತನ್ನ ವದನದೊಳಿರ್ದ | |
|
ಪದ್ಯ:-:೩೫:[ಸಂಪಾದಿಸಿ]
ಬಸಿವ ನೆತ್ತರ ಗಾಯದೆಡದಡಿಯ ವೇದನೆಗೆ | |
|
ಪದ್ಯ:-:೩೬:[ಸಂಪಾದಿಸಿ]
ಗರಿಗೆದರಿ ಕೊಡೆವಿಡಿದು ನಿಂದುವು ಬಿಸಿಲ್ಗೆ ನವಿ | |
|
ಪದ್ಯ:-:೩೭:[ಸಂಪಾದಿಸಿ]
ನಿಲ್ಲದೆ ನರಳ್ವ ಪಸುಳೆಯ ನಿರ್ಮಲಾಸ್ಯಮಂ | |
|
ಪದ್ಯ:-:೩೮:[ಸಂಪಾದಿಸಿ]
ಕೋಗಿಲೆಯ ನಿಡುಸರಂ ಪಾರಿವದ ಕಲ್ಲುಣಿಸು | |
|
ಪದ್ಯ:-:೩೯:[ಸಂಪಾದಿಸಿ]
ಬಾಲಕನ ರೋದನದ ಕೂಡೆ ಬನದೇವಿಯರ್ | |
|
ಪದ್ಯ:-:೪೦:[ಸಂಪಾದಿಸಿ]
ದಿನಪನುಪಟಳದಿಂದೆ ನೆಲೆಗೆಟ್ಟು ಪಲವು ರೂ | |
|
ಪದ್ಯ:-:೪೧:[ಸಂಪಾದಿಸಿ]
ತಪ್ಪತಪ್ಪಲೊಳಲ್ಲಿಗಲ್ಲಿಗೆ ಮಂಜುಗಳೆಸೆವ | |
|
ಪದ್ಯ:-:೪೨:[ಸಂಪಾದಿಸಿ]
ಚಾಪ ಬಾಣಂಗಳೇತಕೆ ಬೇಂಟೆ ಗಂಗಜನ | |
ಓಪರಂ ಬಳಿವಿಡಿದು ಬರುತಿರ್ದರು=[ಬೇಟೆಗೆ ಬಿಲ್ಲು ಬಾಣಗಳೇಕೆ? ಮನ್ಮಥನ ಬಿಲ್ಲು ಬಾಣಗಳು ಇವೆ, ನಮ್ಮಲ್ಲಿ ಎಂಬಂತೆ ಇರು ಚಪಲ ಹುಬ್ಬಿನ ಬಳ್ಳಿಯ ಚಂಚಲ ಕಡೆಗಣ್ಣೋಟದ ಬೇಡತಿಯರು ತಮ್ಮ ತಮ್ಮ ಪ್ರಿಯರ/ ಪತಿಗಳನ್ನು ಅನುಸರಿಸಿ ಬರುತ್ತಿದ್ದರು];; ಆಗ ಸಲ್ಲಾಪದಿಂದ ಎಸೆವ ಹರಿ ಹರಿಣ ಕರಿ ಚಮರಿಗಳ ರೂಪಂಗಳ ಅವಯವದೊಳು ಆರಾಜಿಸಲ್ಕೆ ಅವಕೆ ತಾವೆ ದೇಹಂಗಳೆನಲು=[ಆಗ ಆ ಬೇಡತಿಯರ ಸಲ್ಲಾಪದಿಂದ ಶೋಭಿಸುವ, ಹರಿ, ಹರಿಣ, ಕರಿ, ಚಮರಿಗಳ ರೂಪಗಳು ಅವರ ಅವಯವದಲ್ಲಿಯೇ ಕಾಣುತ್ತಿರಲು, ಅವಕೆ ತಾವೆ ದೇಹಗಳು ಎನ್ನುವಂತೆ ಆಪ್ರಾಣಿದಳುಇದ್ದವು.]
|
ಪದ್ಯ:-:೪೨:[ಸಂಪಾದಿಸಿ]
ಸೊಕ್ಕಾನೆಗಳ ಸೊಗಡನುರ್ವ ಕತ್ತುರಿಯ ಮೃಗ | |
|
ಪದ್ಯ:-:೪೪:[ಸಂಪಾದಿಸಿ]
ಇದೆ ಪಂದಿ ಕೆದರಿದ ನೆಲಂ ನೋಡಲಿದೆ ದಂತಿ | |
|
ಪದ್ಯ:-:೪೫:[ಸಂಪಾದಿಸಿ]
ನಡೆ ಪಜ್ಜೆವಿಡೆ ಪೋಗು ತಡೆ ನಿಲ್ಲು ಜಡಿ ಬೊಬ್ಬೆ | |
|
ಪದ್ಯ:-:೪೬:[ಸಂಪಾದಿಸಿ]
ಉಬ್ಬಿದುರದೇರದೆಗೆದೊಡಲ ಬಾಗಿದ ಬೆನ್ನ | |
|
ಪದ್ಯ:-:೪೭:[ಸಂಪಾದಿಸಿ]
ಬಿಡದೆ ಕುತ್ತುಗುರುಗಳಂ ಸೋವಿದರ್ ತೀವಿದರ್ | |
|
ಪದ್ಯ:-:೪೮:[ಸಂಪಾದಿಸಿ]
ಕುತ್ತುರಳ್ ಪುದುಗಿರ್ದು ಪುಲಿ ಪೊರಮಡಲ್ ಕಂಡು | |
|
ಪದ್ಯ:-:೪೯:[ಸಂಪಾದಿಸಿ]
ನಳಿತೊಳ ಬಲ್ಮೊಲೆಯ ಸೊಕ್ಕುಜವ್ವನದ ಪರಿ | |
|
ಪದ್ಯ:-:೫೦:[ಸಂಪಾದಿಸಿ]
ಮರಿಗೆ ಮರೆಯಾಗಿ ಮೈಯೊಡ್ಡಿ ಮಡಿದುವು ಕೆಲವು | |
|
ಪದ್ಯ:-:೫೧:[ಸಂಪಾದಿಸಿ]
ಕರಿಯ ಕುಂಭಸ್ಥಳದ ಮುಕ್ತಾಫಲಂಗಳಂ | |
|
ಪದ್ಯ:-:೫೨:[ಸಂಪಾದಿಸಿ]
ಪುಲಿ ಕರಡಿ ಕರಿ ಸಿಂಗ ಸಾರಂಗ ಮರಿ ಪಂದಿ | |
|
ಪದ್ಯ:-:೫೩:[ಸಂಪಾದಿಸಿ]
ಆ ಕುಳಿಂದಂ ದುಷ್ಟಬುದ್ಧಿಯ ನಿಯೋಗದಿಂ | |
|
ಪದ್ಯ:-:೫೪:[ಸಂಪಾದಿಸಿ]
ಹರಿಣನಂ ಬೆಂಬತ್ತಿ ಬರಲಾ ಕುಳಿಂದಕಂ | |
|
ಪದ್ಯ:-:೫೫:[ಸಂಪಾದಿಸಿ]
ಇಳಿದು ನಿಜವಾಜಿಯಂ ಸಾರ್ದು ಮೈದಡವಿ ಬರೆ | |
|
ಪದ್ಯ:-:೫೫:[ಸಂಪಾದಿಸಿ]
ಎಡಬಲದೊಳಿಹ ತನ್ನವರೊಳಾ ಕುಳಿಂದಕಂ | |
|
ಪದ್ಯ:-:೫೭:[ಸಂಪಾದಿಸಿ]
ಪತ್ತುವಿಧಮುಂಟು ಸುತೆರದರೊಳೌರಸ ಪುತ್ರ | |
|
ಪದ್ಯ:-:೫೮:[ಸಂಪಾದಿಸಿ]
ಮೃಗಯಾ ವ್ಯಸನದಿಂದೆ ಕಾನನಕೆ ತಾಂ ಕೃಷ್ಣ | |
|
ಪದ್ಯ:-:೫೯:[ಸಂಪಾದಿಸಿ]
ಮುಂದೆ ಪರಿತಂದು ಚರರರುಪೆ ಸಿಂಗರಿಸಿದರ್ | |
|
:60:[ಸಂಪಾದಿಸಿ]
ಬಳಿಕ ನಗರದೊಳಾದುದುತ್ಸವಣ ಪಾರ್ವರ್ಗೆ | |
|
ಪದ್ಯ:-:೬೧:[ಸಂಪಾದಿಸಿ]
ಪಸುಳೆತನದಂದಿಂದೆ ವೃದ್ಧಾಪ್ಯದನ್ನೆಗಂ | |
|
ಪದ್ಯ:-:೬೧:[ಸಂಪಾದಿಸಿ]
ಮಂಜು ವಹಿಮಾಸ್ಪದಂ ಚಾರು ವೃತ್ತಂ ಕಲಾ | |
|
ಪದ್ಯ:-:೬೩:[ಸಂಪಾದಿಸಿ]
ಕತ್ತಲೆಯ ಮನೆಗೆ ಮಣಿದೀಪಮಾದಂತೆ ಸಲೆ | |
|
:&:[ಸಂಪಾದಿಸಿ]
- &&:ಹತ್ತು ಬಗೆಯ ಪುತ್ರರು:೧) ತನ್ನ ಮದುವೆಯಾದ ಹೆಂಡತಿಯಲ್ಲಿ ಹುಟ್ಟಿದವ ಔರಸಪುತ್ರ;೨)ನಿಯೋಗದಿಂದ ಅಥವಾ ಮರಣದ ನಂತರ ಪತ್ನಿಯಲ್ಲಿ ಹುಟ್ಟಿದವ ಕ್ಷೇತ್ರಜ; ೩)ಬೇರೆಯವರು ಕೊಟ್ಟಮಗುವನ್ನು ಶಾಸ್ತ್ರ ಬದ್ಧವಾಗಿ ಪಡೆದರೆ ಅದು ದತ್ತಪುತ್ರ; ೪) ಅದಿಲ್ಲದೆ ಹಾಗೇ ತನ್ನ ಮಗನೆಂದು ಸಾಕಿಕೊಂಡರೆ ಅವನು ಕೃತ್ರಿಮಸುತ; ೫)ತಂದೆತಾಯಿಗಳು ಪರಿತ್ಯಾಗ ಮಾಡಿದವನನ್ನು ಮಗನಾಗಿ ಸ್ವೀಕರಿಸಿದರೆ ಅವನು ಅಪವಿದ್ಧನು;ಮದುವೆಯಾದ ಪತ್ನಿಗೆ ಮದುವೆಗೆ ಮೊದಲೇ ಹುಟ್ಟಿದವನು ಕಾನೀನ ಪುತ್ರನು;೬) ತನ್ನ ಪತ್ನಿಗೆ ಅನ್ಯರಿಂದ ಹುಟ್ಟಿ ಅವನಿಗೆ ಸಂಸ್ಕಾರ ಮಾಡಿದರೆ, ಅವನು ಸಹೋಡಪುತ್ರನು; ೭)ಹುಡುಗನನ್ನು ಅವನ ತಂದೆತಾಯಿಗಳಿಂದ ಹಣ ಕೊಟ್ಟು ಪಡೆದರೆ ಅವನು ಕ್ರೀತ ಪುತ್ರನು; ೮)ಗಂಡನು ಬಿಟ್ಟನಂತರ ಅಥವಾ ಗಂಡನು ಸತ್ತ ನಂತರ ಬೇರೆಯವನ ಜೊತೆಇದ್ದು ಪಡೆದ ಮಗ ಪೌನರ್ಬವ ಪುತ್ರ; ೯) ತಂದೆತಾಯಿಗಳಿಲ್ಲದೆ , ಅಥವಾ ಅವರು ಅವನನ್ನು ಬಿಟ್ಟ ಮೇಲೆ ಆ ಹುಡುಗನೇ ಬಂದು ತಾನು ನಿನ್ನ ಮಗನಾಗಿರುವೆನು ಎಂದಾಗ ಸ್ವೀಕರಿಸಿದರೆ ಅವನು ಸ್ವಯಂದತ್ತ ಪುತ್ರನು ; ೧೦)ಬ್ರಾಹ್ಮಣನು ಶೂದ್ರಸ್ತ್ರೀಯಿಂದ ಪಡೆದ ಮಗ ಪಾರಶ ಪುತ್ರನು ; ಇದರಲ್ಲಿ ಈ ಕಾಲದಲ್ಲಿ ಔರಸಪುತ್ರ ಮತ್ತು ದತ್ತ ಪುತ್ರ ಮಾತ್ರಾ ಗ್ರಾಹ್ಯರು. (ದಶ ಪುತ್ರರಲ್ಲಿ ಬೇರೆಬಗೆಯೂ ಉಂಟು.ಅದಕ್ಕೆ ವಿಕಿಪೀಡಿಯಾದಲ್ಲಿ "ಸಮುಚ್ಚಯ ಪದಗಳು -ದಶ" ನೋಡಿ.)
- [೧]
- [೨]
&[ಸಂಪಾದಿಸಿ]
- ಸಂಧಿ ೨೮ಕ್ಕೆ ಪದ್ಯಗಳು:೧೫೬೮.
ಹೋಗಿ[ಸಂಪಾದಿಸಿ]
ನೋಡಿ[ಸಂಪಾದಿಸಿ]
ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22* 23* 24 * 25* 26* 27* 28* 29* 30* 31* 32* 33* 34 |
ಪರಿವಿಡಿ[ಸಂಪಾದಿಸಿ]
ಕನ್ನಡ ವಿಕಿಸೋರ್ಸ್[ಸಂಪಾದಿಸಿ]
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ
ಉಲ್ಲೇಖ[ಸಂಪಾದಿಸಿ]
- ↑ ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
- ↑ ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.