ಜೈಮಿನಿ ಭಾರತ/ಇಪ್ಪತ್ತೈದನೆಯ ಸಂಧಿ
ಇಪ್ಪತ್ತೈದನೆಯ ಸಂಧಿ[ಸಂಪಾದಿಸಿ]
ಪದ್ಯ:-:ಸೂಚನೆ:[ಸಂಪಾದಿಸಿ]
ಸೂಚನೆ || ಊರ್ಜಿತ ಪ್ರಬಲ ರಿಪುವೀರರಂ ಗೆಲ್ದು ಕೃ | |
|
ಪದ್ಯ:-:೧:[ಸಂಪಾದಿಸಿ]
ಎಲೆ ಮುನಿಪ ಸದಮಲಂ ಮೊದಲೆ ಪಾಲ್ಗಡಲದಕೆ | |
|
ಪದ್ಯ:-:೨:[ಸಂಪಾದಿಸಿ]
ಕೈಮುಗಿಯುತಾದರದೊಳವನಿಪಂ ಬೆಸಗೊಳಲ್ | |
|
ಪದ್ಯ:-:೩:[ಸಂಪಾದಿಸಿ]
ತುರಗಂ ನಡೆದುದು ಮಣಿಪುರದಿಂ ಶರದ್ದಿನದೊ | |
|
ಪದ್ಯ:-:೪:[ಸಂಪಾದಿಸಿ]
ಪುಳಿನ ಜಘನಂ ಮತ್ಸ್ಯಲೋಚನಂ ಹಂಸಗತಿ | |
|
ಪದ್ಯ:-:೫:[ಸಂಪಾದಿಸಿ]
ಕರೆಕರೆದ ತಮ್ಮ ಮಳೆವೊನಲಿಂದೆ ಶಶಿಕಾಂತ | |
|
ಪದ್ಯ:-:೬:[ಸಂಪಾದಿಸಿ]
ವಿಟನಂತೆ ಕಾಂತಾರತಲಸದ್ವಿಲಾಸ ಪ | |
|
ಪದ್ಯ:-:೭:[ಸಂಪಾದಿಸಿ]
ಪೋದುದಧ್ವರವಾಜಿ ರತ್ನಪುರಮೆಂಬ ಪುಟ | |
|
ಪದ್ಯ:-:೮:[ಸಂಪಾದಿಸಿ]
ಕ್ಷೋಣೀಂದ್ರ ಕೇಳೀ ತುರಂಗಮಾ ಕುದುರೆಯಂ | |
|
ಪದ್ಯ:-:೯:[ಸಂಪಾದಿಸಿ]
ಭಾರಣೆಯ ಬಲದೊಡನೆ ಕುದುರೆಗಾವಲೊಳಿರ್ದ | |
|
ಪದ್ಯ:-:೧೦:[ಸಂಪಾದಿಸಿ]
ಕೇಳುತ ಕನಲ್ದು ತಾಮ್ರಧ್ವಜಂ ಕಟ್ಟಿದಂ | |
|
ಪದ್ಯ:-:೧೧:[ಸಂಪಾದಿಸಿ]
ತಂದೆಯ ಮಹಾಧ್ವರಕೆ ಕೃಷ್ಣನೊಡಗೂಡುವಂ | |
|
ಪದ್ಯ:-:೧೨:[ಸಂಪಾದಿಸಿ]
ಚಪ್ಪನ್ನದೇಶದೊಳ್ ನಿನಗೆ ಮಲೆತಿದಿರಾಗಿ | |
|
ಪದ್ಯ:-:೧೩:[ಸಂಪಾದಿಸಿ]
ಧಾತ್ರಿಯೊಳ್ ವೀರರಿಲ್ಲೆನ್ನದಿರ್ ನಾರದಂ | |
|
ಪದ್ಯ:-:೧೪:[ಸಂಪಾದಿಸಿ]
ಉದ್ಧತ ಪರಾಕ್ರಮಿಗಳನಿಬರಿಂದಿವರೊಡನೆ | |
|
ಪದ್ಯ:-:೧೫:[ಸಂಪಾದಿಸಿ]
ಕುದುರೆಯಂ ಕಟ್ಟಿ ಪಡೆಸಹಿತ ತಾಮ್ರಧ್ವಜಂ | |
|
ಪದ್ಯ:-:೧೬:[ಸಂಪಾದಿಸಿ]
ಎಂದಖಿಳಸೇನೆಯಂ ಗೃಧ್ರದಾಕಾರಕ್ಕೆ | |
|
ಪದ್ಯ:-:೧೭:[ಸಂಪಾದಿಸಿ]
ವ್ಯೂಹಚಂಚು ಸ್ಥಾನಕಿರಿಸಿದಂ ಕಲಿ ಬಭ್ರು | |
|
ಪದ್ಯ:-:೧೮:[ಸಂಪಾದಿಸಿ]
ಪಾಂಚಜನ್ಯಧ್ವನಿಗೆ ಬೆದರದುಬ್ಬೇರಿ ರೋ | |
|
ಪದ್ಯ:-:೧೯:[ಸಂಪಾದಿಸಿ]
ಹರಿಗೆ ಕೂರ್ಗಣೆ ಮೂರು ದಾರುಕಂಗೈದು ರಥ | |
|
ಪದ್ಯ:-:೨೦:[ಸಂಪಾದಿಸಿ]
ಅಚ್ಯುತಂ ಬೆರಗಾದನಾತನ ಪರಾಕ್ರಮಕೆ | |
|
ಪದ್ಯ:-:೨೧:[ಸಂಪಾದಿಸಿ]
ಬಾಣಜಾತವನೀಗ ನೋಡಲಿರ್ದಪುದೆ ನೀಂ | |
|
ಪದ್ಯ:-:೨೨:[ಸಂಪಾದಿಸಿ]
ಸಂಗರಕೆ ಸಾಹಸವೊ ಮಾತುಗಳೊ ಪೂರ್ವಪ್ರ | |
|
ಪದ್ಯ:-:೨೩:[ಸಂಪಾದಿಸಿ]
ರಣದೊಳನಿರುದ್ಧನಾಟೋಪದಿಂ ಚಾಪದಿಂ || |
|
ಪದ್ಯ:-:೨೪:[ಸಂಪಾದಿಸಿ]
ಒತ್ತಿಬಹ ರಥಿಕರಂ ವ್ಯಥಿಕರಂ ಮಾಡಿದುವು | |
|
ಪದ್ಯ:-:೨೫:[ಸಂಪಾದಿಸಿ]
ಪೊಸರಥದೊಳೈದಿದಂ ಮತ್ತೆ ತಾಮ್ರಧ್ವಜಂ | |
|
ಪದ್ಯ:-:೨೬:[ಸಂಪಾದಿಸಿ]
ಕೋಪದಿಂ ಪ್ರಳಯಾಗ್ನಿಯಂದದ ಶರಂಗಳಂ | |
|
ಪದ್ಯ:-:೨೭:[ಸಂಪಾದಿಸಿ]
ಪರ್ಬಿದುವು ತೆಗೆದಿಸಲ್ ತಾಮ್ರಧ್ವಜನ ಕಣೆಗೆ | |
|
ಪದ್ಯ:-:೨೮:[ಸಂಪಾದಿಸಿ]
ಹಂಸಕೇತುವನೆಚ್ಚು ಕೃತವರ್ಮ ಸಾತ್ಯಕಿಗ | |
|
ಪದ್ಯ:-:೨೯:[ಸಂಪಾದಿಸಿ]
ತೇರುಡಿಯೆ ಮತ್ತೊಂದು ತೇರ ನಳವಡಿಸಲಾ | |
|
ಪದ್ಯ:-:೩೦:[ಸಂಪಾದಿಸಿ]
ಅನಿರುದ್ಧನಂ ಗೆಲ್ದು ವೃಷಕೇತುವಂ ಕೆಡಹ | |
|
ಪದ್ಯ:-:೩೧:[ಸಂಪಾದಿಸಿ]
ಬಲದೊಳಗೆ ಮಿಡುಕುಳ್ಳ ವೀರರೊಳ್ ಧೀರರೊಳ್ | |
|
ಪದ್ಯ:-:೩೨:[ಸಂಪಾದಿಸಿ]
ಲೇಸಾದುದೈ ಪಾರ್ಥ ಕೃಷ್ಣನ ಸಹಾಯದಿಂ | |
|
ಪದ್ಯ:-:೩೩:[ಸಂಪಾದಿಸಿ]
ಎಲವೊ ತಾಮ್ರಧ್ವಜ ಸುವಿತ್ತದಿಂ ಧರ್ಮಮಂ | |
|
ಪದ್ಯ:-:೩೪:[ಸಂಪಾದಿಸಿ]
ಆ ರಥಂ ಮುರಿಯೆ ಪೊಸರಥವನವನೇರಿ ಬರ | |
|
ಪದ್ಯ:-:೩೫:[ಸಂಪಾದಿಸಿ]
ಅರ್ಜುನನ ಸಾಹಸಕೆ ಮೆಚ್ಚಿ ತಾಮ್ರಧ್ವಜಂ | |
|
ಪದ್ಯ:-:೩೬:[ಸಂಪಾದಿಸಿ]
ಬಿಲ್ಮುರಿಯೆ ಮತ್ತೊಂದು ಬಿಲ್ಗೊಂಡು ಕೋಪದಿಂ | |
|
ಪದ್ಯ:-:೩೭:[ಸಂಪಾದಿಸಿ]
ಎಡಬಲದ ಮಂಡಲದ ಭೇದದಿಂ ಖೇದದಿಂ | |
|
ಪದ್ಯ:-:೩೮:[ಸಂಪಾದಿಸಿ]
ಧಾತ್ರೀಶ ಕೇಳ್ ಕೌತುಕವನೇಳುದಿನ ಮಹೋ | |
|
ಪದ್ಯ:-:೩೯:[ಸಂಪಾದಿಸಿ]
ಆ ತಾಮ್ರಕೇತು ಪಾಂಡವಸೇನೆಯೊಳ್ ಪ್ರಯುತ | |
|
ಪದ್ಯ:-:೪೦:[ಸಂಪಾದಿಸಿ]
ತೆತ್ತಿಸಿದುವುಭಯವೀರರ ಮೈಯೊಳಂಬುಗಳ್ | |
|
ಪದ್ಯ:-:೪೧:[ಸಂಪಾದಿಸಿ]
ನಭಕೆ ವಿಜಯನ ರಥವನೀಡಾಡಿ ಬಳಿಕದಂ | |
|
:೪೨:[ಸಂಪಾದಿಸಿ]
ಭೂರಮಣ ಕೇಳ್ಬಳಿಕ ನಸುನಗುತ ನುಡಿದನಸು | |
|
ಪದ್ಯ:-:೪೩:[ಸಂಪಾದಿಸಿ]
ಪಾಂಡವ ಮುಕುಂದರೊಂದೇ ಬಾರಿ ಮುಳಿದು ವರ | |
ತಾಂ ಡಿಬಿಕ ಮರ್ದನ (ಹಂನನ ಸೋದರ ಡಿಬಿಕನನ್ನು ಕೊಂದವನು ಕೃಷ್ಣ) ಕಿರೀಟಿಗಳನು (ಕಿರೀಟಿ-ಅರ್ಜುನ) ಅಡಿಗಡಿಗೆ ಘಾತಿಸಿದನು ಆಹವದೊಳು (ಆಹವ-ಯುದ್ಧ)=[ ಬಿಡುವಿಲ್ಲದೆ ಬಾಣಗಳು ಎಲ್ಲಾಕಡೆ ಕವಿದುವು. ಆಗ ಸೂರ್ಯಮಂಡಲವು ಅಡಗಿತು, ಮುಯೂರಧ್ವಜನ ಮಗ ತಾಮ್ರಧ್ವಜನು ತಾನು ಕೃಷ್ಣ ಮತ್ತು ಅರ್ಜುನರನ್ನು ಯುದ್ಧದಲ್ಲಿ, ಮತ್ತೆ ಮತ್ತೆ ನೋಯಿಸಿದನು].
|
ಪದ್ಯ:-:೪೪:[ಸಂಪಾದಿಸಿ]
ಮೀರಿದ ಪರಾಕ್ರಮದೊಳಕ್ಷಿಗಳರಲ್ದುವು | |
|
ಪದ್ಯ:-:೪೫:[ಸಂಪಾದಿಸಿ]
ಹರಿ ಬಳಿಕ ತನ್ನ ರಥಮಂ ಬಿಟ್ಟು ಫಲುಗುಣನ | |
|
ಪದ್ಯ:-:೪೬:[ಸಂಪಾದಿಸಿ]
ಹರಿ ನಂದನನ ದಿವ್ಯ ಹರಿಮಯ ವರೂಥಮಂ | |
|
ಪದ್ಯ:-:೪೭:[ಸಂಪಾದಿಸಿ]
ಮತ್ತೆ ಮುರಹರನ ನೀರೈದುಕೂರ್ಗಣೆಯೊಳರು | |
|
ಪದ್ಯ:-:೪೮:[ಸಂಪಾದಿಸಿ]
ಚೂರ್ಣ ದೊಡೆ ರಥಂ ತಾಮ್ರಧ್ವಜಂ ರೋಷ | |
|
ಪದ್ಯ:-:೪೯:[ಸಂಪಾದಿಸಿ]
ಬೀದಿವರಿಸಿದನಾತನಾನೆಯಂ ಬಭ್ರುವಾ | |
|
ಪದ್ಯ:-:೫೦:[ಸಂಪಾದಿಸಿ]
ಉರಗೇಂದ್ರ ಕಮಠ ದಿಕ್ಕರಿಗಳುಂ ಗಿರಿಗಳುಂ | |
|
ಪದ್ಯ:-:೫೧:[ಸಂಪಾದಿಸಿ]
ಕಟ್ಟುಗ್ರಕೋಪದಿಂದೈತಪ್ಪ ದಾನವ ಘ | |
|
ಪದ್ಯ:-:೫೨:[ಸಂಪಾದಿಸಿ]
ಪಡೆ ಮಡಿಯೆ ರೋಷದಿಂದಾಗ ತಾಮ್ರಧ್ವಜಂ | |
|
ಪದ್ಯ:-:೫೩:[ಸಂಪಾದಿಸಿ]
ಧರಣೀಂದ್ರ ಕೇಳ್ ಚಕ್ರಪಾಣಿಯಾಗಿರ್ದ ಮುರ | |
|
ಪದ್ಯ:-:೫೪:[ಸಂಪಾದಿಸಿ]
ಹಿಡಿಗೈಯ್ಯೊಳಿರ್ದಸುರರಿಪು ಪಾರ್ಥನಂ ಕರೆದು | |
|
ಪದ್ಯ:-:೫೫:[ಸಂಪಾದಿಸಿ]
ಉದ್ದಂಡ ಭುಜಬಲದೊಳೊರ್ವರೊರ್ವರ ನೊತ್ತಿ | |
|
ಪದ್ಯ:-:೫೬:[ಸಂಪಾದಿಸಿ]
ಪಟ್ಟಣದ ಪೊರವಳಯದೊಳ್ ಚಿತ್ರಮಯಮಾಗಿ | |
|
ಪದ್ಯ:-:೫೭:[ಸಂಪಾದಿಸಿ]
ವತ್ಸರಂ ತುಂಬದೇತಕೆ ತಿರುಗಿತೀ ಹಯಂ | |
|
ಪದ್ಯ:-:೫೮:[ಸಂಪಾದಿಸಿ]
ಚಿತ್ತಯಿಸು ತಾತ ನೃಪವರ ಯುಧಿಷ್ಠಿರ ಮಖ | |
|
ಪದ್ಯ:-:೫೯:[ಸಂಪಾದಿಸಿ]
ಜೀಯ ಪುಸಿಯಲ್ಲ ಪಾಂಡವರಾಯನಶ್ವಮಂ | |
|
ಪದ್ಯ:-:೬೦:[ಸಂಪಾದಿಸಿ]
ಅಕಟ ಕೆಡಿಸಿದನಲಾ ಕಾರ್ಯಮಂ ನಮಗಿದೇ | |
|
ಪದ್ಯ:-:೬೧:[ಸಂಪಾದಿಸಿ]
ಮತ್ತೆ ಸುತನಂ ನೋಡಿ ಬೈದನೆಲವೊ ಪೋ | |
|
ಪದ್ಯ:-:೬೨:[ಸಂಪಾದಿಸಿ]
ಕಡೆಯಾದುದಧ್ವರಕೆ ಸಾಕಿನ್ನು ತುರಗಮಂ | |
|
ಹೋಗಿ[ಸಂಪಾದಿಸಿ]
ನೋಡಿ[ಸಂಪಾದಿಸಿ]
ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22* 23* 24 * 25* 26* 27* 28* 29* 30* 31* 32* 33* 34 |
ಪರಿವಿಡಿ[ಸಂಪಾದಿಸಿ]
ಕನ್ನಡ ವಿಕಿಸೋರ್ಸ್[ಸಂಪಾದಿಸಿ]
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ|
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ
ಉಲ್ಲೇಖ[ಸಂಪಾದಿಸಿ]
- ↑ ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
- ↑ ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.