ಜೈಮಿನಿ ಭಾರತ/ಇಪ್ಪತ್ಮೂರನೆಯ ಸಂಧಿ
ಇಪ್ಪತ್ತುಮೂರನೆಯ ಸಂಧಿ[ಸಂಪಾದಿಸಿ]
ಪದ್ಯ:-:ಸೂಚನೆ:[ಸಂಪಾದಿಸಿ]
ಆಹವ ಸಮರ್ಥ ಕರ್ಣಜನಂ ಕೆಡಹಿ ಬಭ್ರು | |
|
ಪದ್ಯ:-:೧:[ಸಂಪಾದಿಸಿ]
ಜನಪ ಕೇಳರ್ಜುನನ ಸೈನ್ಯದೊಳ್ ಬಭ್ರುವಾ | |
|
ಪದ್ಯ:-:೨:[ಸಂಪಾದಿಸಿ]
ಅಸದಳದೊಳವನ ಸುತರಿರ್ವರುಂ ಮಡಿದ ಬಳಿ | |
|
ಪದ್ಯ:-:೩:[ಸಂಪಾದಿಸಿ]
ಸಾಹಸದೊಳಿರ್ವರುಂ ಸರಿಯೆನೆ ಸುವೇಗಂ ಮ | |
|
ಪದ್ಯ:-:೪:[ಸಂಪಾದಿಸಿ]
ರಣದೊಳಂತವರಿರ್ದರಿತ್ತ ಮುನ್ನೊಂದು ಕಾ | |
|
ಪದ್ಯ:-:೫:[ಸಂಪಾದಿಸಿ]
ನೃಪ ಕೇಳುಲೂಪಿ ಚಿತ್ರಾಂಗದೆಗೆ ಪೇಳ್ದಸುರ | |
|
ಪದ್ಯ:-:೬:[ಸಂಪಾದಿಸಿ]
ಮಗನೆ ಮಡಿದುದು ಸೈನ್ಯಮನುಸಾಲ್ವಮುಖರಾದ | |
|
ಪದ್ಯ:-:೭:[ಸಂಪಾದಿಸಿ]
ಪರ್ದು ಕುಳ್ಳಿರ್ದುದರ್ಜುನನ ಮಕುಟಾಗ್ರದೊಳ | |
|
ಪದ್ಯ:-:೮:[ಸಂಪಾದಿಸಿ]
ವಾಜಿ ಸಹಿತಾಂ ಪೋಗಿ ಸಕಲ ಪರಿಕರದಿಂದೆ | |
|
ಪದ್ಯ:-:೯:[ಸಂಪಾದಿಸಿ]
ಪೇಳಲೇನಹುದಿನ್ನು ಬಭ್ರುವಾಹನನೊಡನೆ | |
|
ಪದ್ಯ:-:೧೦:[ಸಂಪಾದಿಸಿ]
ಒಳ್ಳಿತಿದು ತಾತ ನಿನ್ನಂ ಬಿಟ್ಟು ನಾಂಪೋಗ | |
|
ಪದ್ಯ:-:೧೧:[ಸಂಪಾದಿಸಿ]
ತಂದೆಗೋಸುಗ ಮಾಳ್ದನವಸರಕೆ ಗೋನಿಮಿ | |
|
ಪದ್ಯ:-:೧೨:[ಸಂಪಾದಿಸಿ]
ಮಂದಿ ಸಹಿತೀ ಬಭ್ರುವಾಹನಂ ಬರಲಿ ನಾ | |
|
ಪದ್ಯ:-:೧೩:[ಸಂಪಾದಿಸಿ]
ಲೇಸನಾಡಿದೆ ಕರ್ಣಸುತನಾದೊಡೊಳ್ಳಿತೈ |. |
|
ಪದ್ಯ:-:೧೪:[ಸಂಪಾದಿಸಿ]
ಎ(ಇ)ಸುವರೆಚ್ಚಂಬುಗಳನೆಡೆಯೊಳಿಕ್ಕಡಿಗೈವ | |
|
ಪದ್ಯ:-:೧೫:[ಸಂಪಾದಿಸಿ]
ಅಂದಾದ ಕರ್ಣಾರ್ಜುನರ ಕಾಳಗವನವರ | |
|
ಪದ್ಯ:-:೧೬:[ಸಂಪಾದಿಸಿ]
ಬಳಿಕಖಿಳ ದಿವ್ಯಾಸ್ತ್ರದಿಂದೆ ವೃಷಕೇತು ವೆ | |
|
ಪದ್ಯ:-:೧೭:[ಸಂಪಾದಿಸಿ]
ಮತ್ತೆ ಹೊಡಕರಿಸಿ ಪಾರ್ಥನ ಸೂನು ರೋಷಾಗ್ನಿ | |
|
ಪದ್ಯ:-:೧೮:[ಸಂಪಾದಿಸಿ]
ಭಾನುಸುತ ಸೂನುವಂ ನಭಕೆತ್ತಿ ಕೊಂಡೊಯ್ದು | |
|
ಪದ್ಯ:-:೧೯:[ಸಂಪಾದಿಸಿ]
ಮೊಗಮೆತ್ತಿ ಫಲುಗುಣಂ ನೋಡುತಿರೆ ಕರ್ಣಜಂ | |
|
ಪದ್ಯ:-:೨೦:[ಸಂಪಾದಿಸಿ]
ನಭದೊಳತ್ಯುಗ್ರದಿಂತಪಿಸುವ ದಿವಾಕರ | |
|
ಪದ್ಯ:-:೨೧:[ಸಂಪಾದಿಸಿ]
ಬೊಬ್ಬಿರಿವ ಕರ್ಣಜನ ದನಿಗೇಳ್ದು ರೋಷದಿಂ | |
|
ಪದ್ಯ:-:೨೨:[ಸಂಪಾದಿಸಿ]
ತಾತ ನೋಡಂದು ರಣದೊಳ್ ತೇರ ಗಾಲಿ ವಸು | |
|
ಪದ್ಯ:-:೨೩:[ಸಂಪಾದಿಸಿ]
ಮಣಿ ವರೂಥಾರೂಢರಾಗಿ ಬಳಿಕಿರ್ವರುಂ | |
|
ಪದ್ಯ:-:೨೪:[ಸಂಪಾದಿಸಿ]
ಭೂಪ ಕೇಳಿಂತೈದುದುನಮೈದೆ ಕಾದಿದರ್ | |
|
ಪದ್ಯ:-:೨೫:[ಸಂಪಾದಿಸಿ]
ಕಡಿದು ಕವಲಂಬುಗಿಯೆ ಕರ್ಣಜನ ತಲೆ ನಭಕೆ | |
|
ಪದ್ಯ:-:೨೬:[ಸಂಪಾದಿಸಿ]
ಬಿಟ್ಟಕಂಗಳ್ ಬಿಗಿದ ಪುರ್ಬುಗಳ್ ಪೆರೆ ನೊಸಲ | |
|
ಪದ್ಯ:-:೨೭:[ಸಂಪಾದಿಸಿ]
ಮಗನೆ ನೀನೆಂತು ಮಡಿದೈ ಕೃಷ್ಣರಾಯಂಗೆ | |
|
ಪದ್ಯ:-:೨೮:[ಸಂಪಾದಿಸಿ]
ಸಾಲದೆ ಮಹಾಹವದೊಳಭಿಮನ್ಯು ಮಡಿದಳಲ್ | |
|
ಪದ್ಯ:-:೨೯:[ಸಂಪಾದಿಸಿ]
ಮೂಗಿಲ್ಲದಾನನಂ ಲಿಂಗಮಿಲ್ಲದ ಪೀಠ | |
|
ಪದ್ಯ:-:೩೦:[ಸಂಪಾದಿಸಿ]
ಈ ಪರಿಯೊಳಾ ವೃಷಧ್ವಜನ ತಲೆಪಿಡಿದವನ || |
|
ಪದ್ಯ:-:೩೧:[ಸಂಪಾದಿಸಿ]
ಎಲೆ ಪಾರ್ಥ ವೈಶ್ಯಯಸಂಭವರಾವಹೆವು ನಿಮ್ಮ | |
|
ಪದ್ಯ:-:೩೨:[ಸಂಪಾದಿಸಿ]
ಇವರೊಳೇನಹುದಿನ್ನು ವೀರನೀ ಕರ್ಣಸುತ | |
|
ಪದ್ಯ:-:೩೩:[ಸಂಪಾದಿಸಿ]
ನೋಡಿದಂ ತಿರುಗಿ ಕಣ್ಣಾಲಿಗಳ್ ಕೆಂಪಡರೆ | |
|
ಪದ್ಯ:-:೩೪:[ಸಂಪಾದಿಸಿ]
ಮೈಸಿರಿಯಳಲ್ಗಳಿವು ಲೇಸಾಯ್ತು ಪಗೆಯ ಮಗ | |
|
ಪದ್ಯ:-:೩೫:[ಸಂಪಾದಿಸಿ]
ಮತ್ತವು ಮಸುಳ್ವಂತೆ ನರನಾರ್ದು ತೆಗೆದಿಸಲ್ | |
|
ಪದ್ಯ:-:೩೬:[ಸಂಪಾದಿಸಿ]
ಕೊರೆದುವಂಗೋಪಾಂಗಮಂ ಪಾರ್ಥನಂಬುಗಳ್ | |
|
ಪದ್ಯ:-:೩೭:[ಸಂಪಾದಿಸಿ]
ಕರ್ಣ ಭೀಷ್ಮ ದ್ರೋಣರಂ ಗೆಲ್ದು ಕೊಟ್ಟಂ ಸು | |
|
ಪದ್ಯ:-:೩೮:[ಸಂಪಾದಿಸಿ]
ಕೆತ್ತಿದುವು ದಿಕ್ತಟದ ಭಿತ್ತಿಗಳನದ್ರಿಗಳ | |
|
ಪದ್ಯ:-:೩೯:[ಸಂಪಾದಿಸಿ]
ಹಾರಿಸಿತು ರಥಮಂ ತುರಂಗಮಂ ರುಧಿರಮಂ | |
|
ಪದ್ಯ:-:೪೦:[ಸಂಪಾದಿಸಿ]
ಮತ್ತೆ ಸಂಗರದೊಳನ್ನೋನ್ಯಮವರಿರ್ವರ್ಗೆ | |
|
ಪದ್ಯ:-:೪೧:[ಸಂಪಾದಿಸಿ]
ಜನಪ ಕೇಳ್ ಜಾಹ್ನವಿಯ ಶಾಪದಿಂ ಬಳಿಕ ಪಾ | |
|
ಪದ್ಯ:-:೪೨:[ಸಂಪಾದಿಸಿ]
ಕ್ಷೋಣಿಗೋಸುಗ ಕೊಂದೆ ನೀನಂದು ಕರ್ಣನಂ | |
|
ಪದ್ಯ:-:೪೩:[ಸಂಪಾದಿಸಿ]
ಹೊಣೆ ಹೊಕ್ಕಂದು$ ತಾಂ ಪಗೆವನಂ ಗೆಲ್ದೊಡಂ |
|
|
ಪದ್ಯ:-:೪೪:[ಸಂಪಾದಿಸಿ]
ಪ್ರೀತಿಯಿಂ ದ್ರೋಣನಿತ್ತಂಬುಗಳ್ ಮನ್ಮಥಾ | |
|
ಪದ್ಯ:-:೪೫:[ಸಂಪಾದಿಸಿ]
ಸುರನದಿಯ ಶಾಪದಿಂ ಮೋಹಿಸಿ ನರಂ ಮುಳಿದು | |
|
ಪದ್ಯ:-:೪೬:[ಸಂಪಾದಿಸಿ]
ಅರ್ಕಾದಿ ಸರ್ವಗ್ರಹಗಳಿಂದ್ರಾದಿ ದೇ | |
|
ಪದ್ಯ:-:೪೭:[ಸಂಪಾದಿಸಿ]
ಅತ್ಯುಗ್ರ ಸಾಯಕಂ ಬರೆ ಪಾರ್ಥನಿದಿರಾಗಿ | |
|
ಪದ್ಯ:-:೪೮:[ಸಂಪಾದಿಸಿ]
ಕಲಿವೃಷಧ್ವಜನ ಶಿರದೊಡನೆ ಕೂಡಿತು ನರನ | |
|
ಪದ್ಯ:-:೪೯:[ಸಂಪಾದಿಸಿ]
ತ್ರಿಜಗಂ ಮರುಗುವಂತೆ ಕಾರ್ತಿಕೈಕಾದಶೀ | |
|
ಪದ್ಯ:-:೫೦:[ಸಂಪಾದಿಸಿ]
ಮಿಗೆ ಜಯೋತ್ಸವದಿಂದೆ ಪೌರಜನದೊಸಗಿಯಿಂ | |
|
ಪದ್ಯ:-:೫೧:[ಸಂಪಾದಿಸಿ]
ಮಾನಿನಿಯರಿಂತಾಗ ಚಿತ್ರಾಂಗದೆಗೆ ನಿನ್ನ | |
|
ಪದ್ಯ:-:೫೨:[ಸಂಪಾದಿಸಿ]
ರಾಜಾಲಯ ದ್ವಾರದೊಳ್ ತೇರನಿಳಿದು ನೀ | |
|
ಪದ್ಯ:-:೫೩:[ಸಂಪಾದಿಸಿ]
ಅಪಜಯಂ ತನಗಾದುದಿಲ್ಲ ಸಂಗ್ರಾಮದೊಳ್ | |
|
ಪದ್ಯ:-:೫೪:[ಸಂಪಾದಿಸಿ]
ಲೇಸು ಮಾಡಿದೆ ಮಗನೆ ಪಗೆಯಾದನೇ ನರಂ | |
|
ಪದ್ಯ:-:೫೫:[ಸಂಪಾದಿಸಿ]
ಈ ಕರ್ಣಸೂತ್ರಮೀಕರ್ಣ ತಾಟಂಕಮೀ | |
|
ಪದ್ಯ:-:೫೬:[ಸಂಪಾದಿಸಿ]
ದೇವಿ ನಿಲ್ಲಿನ್ನು ಮರ್ಜುನನ ಮೃತಿ ಸಂಶಯಂ | |
|
ಪದ್ಯ:-:೫೭:[ಸಂಪಾದಿಸಿ]
ಕ್ರೀಡಾವನಕೆ ಪೋಗಿ ನಿಮಿಷದೊಳಹೀಂದ್ರಸುತೆ | |
|
ಪದ್ಯ:-:೫೮:[ಸಂಪಾದಿಸಿ]
ಶೀತೋಷ್ಣರುಚಿಗಳಂ ಗಗನ ಗತಿಯಂ ಬಿಟ್ಟು | |
|
ಪದ್ಯ:-:೫೯:[ಸಂಪಾದಿಸಿ]
ನಿನ್ನಂಗ ಸಂಗಮನಗಲ್ದಾಯ್ತು ಪಲಕಾಲ | |
|
ಪದ್ಯ:-:೬೦:[ಸಂಪಾದಿಸಿ]
ಅಡಿಯೊಳ್ ಪೊರಳ್ದು ಕಾಯವನಪ್ಪಿ ಕೈಗಳಂ | |
|
ಪದ್ಯ:-:೬೧:[ಸಂಪಾದಿಸಿ]
ಬಳಿಕ ಚಿತ್ರಾಂಗದೆ ಕುಮಾರನಂ ನೋಡಿ ಕೊಲೆ | |
|
ಪದ್ಯ:-:೬೨:[ಸಂಪಾದಿಸಿ]
ತಾಯ ಮಾತಂ ಕೇಳ್ದು ಶೋಕಕಲುಷಿತನಾಗಿ | |
|
ಪದ್ಯ:-:೬೩:[ಸಂಪಾದಿಸಿ]
ತಂದೆಯಂಕೊಂದುಳಿದನೆಂದು ಲೋಕದ ಜನಂ| |
|
ಪದ್ಯ:-:೬೪:[ಸಂಪಾದಿಸಿ]
ಅನಲಪ್ರವೇಶಮಂ ನಿಶ್ಚಯಿಸಿ ಬಭ್ರುವಾ | |
|
ಹೋಗಿ[ಸಂಪಾದಿಸಿ]
ನೋಡಿ[ಸಂಪಾದಿಸಿ]
ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22* 23* 24 * 25* 26* 27* 28* 29* 30* 31* 32* 33* 34 |
ಪರಿವಿಡಿ[ಸಂಪಾದಿಸಿ]
ಕನ್ನಡ ವಿಕಿಸೋರ್ಸ್[ಸಂಪಾದಿಸಿ]
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ
ಉಲ್ಲೇಖ[ಸಂಪಾದಿಸಿ]
- ↑ ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
- ↑ ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.