ಜೈಮಿನಿ ಭಾರತ/ಇಪ್ಪತ್ತೇಳನೆಯ ಸಂಧಿ
ಇಪ್ಪತ್ತೇಳನೆಯ ಸಂಧಿ=
[ಸಂಪಾದಿಸಿ]ಪದ್ಯ:-:ಸೂಚನೆ:
[ಸಂಪಾದಿಸಿ]ಸೂಚನೆ: ಹರಿಗಳಂ ತಡೆಯಲ್ಕೆ ಸಾರಸ್ವತಾಖ್ಯಪುರ | |
|
ಪದ್ಯ:-:೧:
[ಸಂಪಾದಿಸಿ]ಸೋಮ ಕುಲತಿಲಕ ಜನಮೇಜಯ ನರೇಂದ್ರ ಕೇ | |
|
ಪದ್ಯ:-:೨:
[ಸಂಪಾದಿಸಿ]ತುಂಬಿತು ಮಹೀಮಂಡಲವನತುಲಸೇನೆ ನಡೆ | |
|
ಪದ್ಯ:-:೩:
[ಸಂಪಾದಿಸಿ]ನೆರೆ ನಾಲ್ಕು ಚರಣದಿಂ ಧರ್ಮಮಡಿಯಿಡುತಿಹುದು | |
|
ಪದ್ಯ:-:೪:
[ಸಂಪಾದಿಸಿ]ಆ ವೀರವರ್ಮನೀ ಪಾಂಡವನ ಕುದುರೆಗಳ್ | |
|
ಪದ್ಯ:-:೫:
[ಸಂಪಾದಿಸಿ]ಸುಲಭನೆಂದನುಪಮ ಸುಫಾಲನೆಂದುನ್ನತ ಕು | |
|
ಪದ್ಯ:-:೬:
[ಸಂಪಾದಿಸಿ]ಮೋಹರದ ಮುಂದೆ ನಡೆತರುತಿರ್ದ ಕಲಿ ಬಭ್ರು | |
|
ಪದ್ಯ:-:೭:
[ಸಂಪಾದಿಸಿ]ಬಳಿಕೆರಡು ಕಡೆಯ ಭಟರುಬ್ಬರದೊಳಬ್ಬರದೊ | |
|
ಪದ್ಯ:-:೮:
[ಸಂಪಾದಿಸಿ]ಮತ್ತೆ ಪುರದಿಂದಯುತ ನಿಯುತ ಸಂಖ್ಯೆಯ ರಥವ | |
|
ಪದ್ಯ:-:೯:
[ಸಂಪಾದಿಸಿ]ಕಲಿ ಬಭ್ರುವಾಹನ ಕೋಲ್ಗಳಿಂ ನಿಜಸೇನೆ | |
|
ಪದ್ಯ:-:೧೦:
[ಸಂಪಾದಿಸಿ]ಎಂದಿರ್ದೊಡಂ ಪ್ರಾಣಿಗಳನೆಲ್ಲರುಂ ಕೊಲ್ವ | |
|
ಪದ್ಯ:-:೧೧:
[ಸಂಪಾದಿಸಿ]ತಾತಾ ಕೇಳೈ ಪಾರ್ಥ ನಿನಗೆ ಹಿರಿಯಯ್ಯನಹ | |
|
ಪದ್ಯ:-:೧೨:
[ಸಂಪಾದಿಸಿ]ಆಲಿಸಾದೊಡೆ ಪಾರ್ಥ ವೀರವರ್ಮಕ ಮಹೀ | |
|
ಪದ್ಯ:-:೧೩:
[ಸಂಪಾದಿಸಿ]ಬೊಪ್ಪ ಕೇಳ್ ಮನುಜರ್ಗೆ ಮರಣ ಮೆಂದಿರ್ದೊಡಂ | |
ಬಪ್ಪ ನರಕವನು ಅರಿಯದೆ ಒಡಗೂಡುವೇಳ್ಪುದು ಇದಕೆ ಅಂಜುವೆಂ ತಾನು ಎಂದಳು= [ಮುಂದೆ ಬರುವ ನರಕವನ್ನು ಅರಿಯದೆ ಅವನ ಜೊತೆ ಸೇರಿಸುಖಿಸಬೇಕಾಗುವುದು, ಇದಕ್ಕೆ ತಾನು ಅಂಜುವೆನು, ಎಂದಳು ].
|
ಪದ್ಯ:-:೧೪:
[ಸಂಪಾದಿಸಿ]ನಿಜನಾಥನಿರ್ದಲ್ಲಿ ಮರಣಮಾದೊಡೆ ಪುಣ್ಯ | |
|
ಪದ್ಯ:-:೧೫:
[ಸಂಪಾದಿಸಿ]ಮೃತರಾದೊಡವನ ಪೊರೆಗೈದುವರ್ ಸುಕೃತ ದು | |
|
ಪದ್ಯ:-:೧೬:
[ಸಂಪಾದಿಸಿ]ಇಂತೆಂದು ಮಾಲಿನಿ ಮಹೀಪತಿಗೆ ವಿನಯದಿಂ | |
|
ಪದ್ಯ:-:೧೭:
[ಸಂಪಾದಿಸಿ]ಅಂದು ಮೊದಲಾಗಿ ಮಾಲಿನಿ ದಿವಾರಾತ್ರಿಯೊ | |
|
ಪದ್ಯ:-:೧೮:
[ಸಂಪಾದಿಸಿ]ನಾರದ ಮುನೀಶ್ವರಂ ಕಾಲನಲ್ಲಿಗೆ ಬಂದು | |
|
ಪದ್ಯ:-:೧೯:
[ಸಂಪಾದಿಸಿ]ನಿಜವಾಗಿ ಮನದೊಳನ್ಯವನುಳಿದು ತನ್ನನೇ | |
|
ಪದ್ಯ:-:೨೦:
[ಸಂಪಾದಿಸಿ]ಅಸ್ವಭಾವಕಮಲ್ಲ ನೈಜಮಿದು ತನಗೆನೆ ತ | |
|
ಪದ್ಯ:-:೨೧:
[ಸಂಪಾದಿಸಿ]ಧರ್ಮರಾಜನ ಪೊರಗೆ ಪೋಗಿರ್ದೆನೆಲೆ ವೀರ | |
|
ಪದ್ಯ:-:೨೨:
[ಸಂಪಾದಿಸಿ]ಸುರಮುನಿಯ ವಾಕ್ಯಮಂ ಕೇಳಿದಂ ತಾಳಿದಂ | |
|
ಪದ್ಯ:-:೨೩:
[ಸಂಪಾದಿಸಿ]ರಿಪುಮಥನ ಕೇಳಿತ್ತ ಮಾಲಿನಿಯ ಪರಿಣಯಕೆ | |
|
ಪದ್ಯ:-:೨೪:
[ಸಂಪಾದಿಸಿ]ದುರಿತ ಕೋಟಿಗಳೊಡನೆ ಪಂಚಪಾತಕ ಮುಖ್ಯ | |
|
ಪದ್ಯ:-:೨೫:
[ಸಂಪಾದಿಸಿ]ದೇವ ನಿಮ್ಮೊಡನೆ ಮದುವೆಗೆ ಬಂದೊಡೆಮಗೆ ವೇ | |
|
ಪದ್ಯ:-:೨೬:
[ಸಂಪಾದಿಸಿ]ಕ್ಷಯ ಕೇಳ್ಸಮಸ್ತ ಪಾತಕ ರೋಗನಾಯಕರ್ |
|
ಪ್ರಿಯದಿಂದೆ ಬರಲಿ ಎಮ್ಮೊಡನೆ ಮದುವೆಗೆ ಆ ಪುರಾಶ್ರಯದೊಳು ಇಹರು ಎಲ್ಲರುಂ ಪುಣ್ಯಕರ್ಮಿಗಳು ಅವರ ನಯನಾವಲೋಕನಕೆ ಸೊಗಸಾಗಬೇಕು ಎಂದು ವೈವಸ್ವತಂ ನುಡಿದನು=[ಪ್ರಿಯವಾದ ರೂಪದಿಂದ ನಮ್ಮೊಡನೆ ಮದುವೆಗೆ ಬರಲಿ; ಆ ನಗರದಲ್ಲಿ ಇರುವರು ಎಲ್ಲರೂ ಪುಣ್ಯಕರ್ಮಿಗಳು. ಅವರ ಕಣ್ಣಿನ ನೋಟಕ್ಕೆ ಸೊಗಸಾಗಿ ಇರಬೇಕು ಎಂದು ಯಮನು ಹೇಳಿದನು].
|
ಪದ್ಯ:-:೨೭:
[ಸಂಪಾದಿಸಿ]ಆಲಿಸುವುದೆಲ್ಲರುಂ ಪಾಪಿಗಳ ಕಣ್ಗೆ ತಾಂ | |
|
ಪದ್ಯ:-:೨೮:
[ಸಂಪಾದಿಸಿ]ವಿಜಯ ಕೇಳಿಂತೆಂದು ಬಳಿಕ ದಿವ್ಯಾಕೃತಿಯ | |
|
ಪದ್ಯ:-:೨೯:
[ಸಂಪಾದಿಸಿ]ಅಚ್ಚರಿಯೊಳಾದ ವೈವಾಹದುತ್ಸವಕೆ ಸಲೆ | |
|
ಪದ್ಯ:-:೩೦:
[ಸಂಪಾದಿಸಿ]ಎಂದೊಡಂತಕನೆಂದನೆಲೆ ಮಹೀಪಾಲ ನಿನ | |
|
ಪದ್ಯ:-:೩೧:
[ಸಂಪಾದಿಸಿ]ಆದೊಡಿಲ್ಲಿಗೆ ಬರಲಿ ನಿನ್ನೀ ಕೃಪೆಯಿಂದೆ ಮಧು | |
|
ಪದ್ಯ:-:೩೨:
[ಸಂಪಾದಿಸಿ]ಇನ್ನರಿದೆಲೈ ಪಾರ್ಥ ರವಿತನಯನೀಪುರದೊ | |
|
ಪದ್ಯ:-:೩೩:
[ಸಂಪಾದಿಸಿ]ವೀರವರ್ಮನ ಕಾಳೆಗಕ್ಕೆಹರಿ ಫಲುಗುಣನ | |
|
ಪದ್ಯ:-:೩೪:
[ಸಂಪಾದಿಸಿ]ಅನಿರುದ್ಧ ಸಾತ್ಯಕಿ ಪ್ರದ್ಯುಮ್ನ ಕೃತವರ್ಮ | |
|
ಪದ್ಯ:-:೩೫:
[ಸಂಪಾದಿಸಿ]ಈ ವೀರರೊರ್ವರುಂ ತನಗೆ ಪಾಡಲ್ಲ ರಾ | |
|
ಪದ್ಯ:-:೩೬:
[ಸಂಪಾದಿಸಿ]ಈತನೀಗೆಲೆ ದೇವ ವೀರವರ್ಮಕನೆಂಬ | |
|
ಪದ್ಯ:-:೩೭:
[ಸಂಪಾದಿಸಿ]ಕಟಕಿಯೇಕೆಮ್ಮೊಡನೆ ಪಾಂಡುಸುತ ನೀನೆ ಪಟು | |
|
ಪದ್ಯ:-:೩೮:
[ಸಂಪಾದಿಸಿ]ನೆರೆ ಮಂತ್ರಿ ಮಂತ್ರದಿಂದಹಿತರುತ್ಸಾಹಮಂ | |
|
ಪದ್ಯ:-:೩೯:
[ಸಂಪಾದಿಸಿ]ಎಲೆ ಪಾರ್ಥವಿನಯದಿಂ ನೀಂ ಬೇಡಿಕೊಂಡೊಡೆ ಮೊ |
|
|
ಪದ್ಯ:-:೪೦:
[ಸಂಪಾದಿಸಿ]ಆರಸ ಕೇಳವನ ಬಾಣದ ಘಾತಿಗರ್ಜುನಂ | |
|
ಪದ್ಯ:-:೪೧:
[ಸಂಪಾದಿಸಿ]ಅಭ್ರದೊಳ್ ಮಿಂಚು ಸುಳಿವಂತೆ ಪರಬಲದೊಳ್ ಪ | |
|
ಪದ್ಯ:-:೪೨:
[ಸಂಪಾದಿಸಿ]ಖಾತಿ ಬೇಡಲೆ ಪಾರ್ಥ ನಿನಗೆನಗೆ ಮಣಿಯಂ ಮ | |
|
ಪದ್ಯ:-:೪೩:
[ಸಂಪಾದಿಸಿ]ಇಂತೆಂದು ಹರಿ ಪಾರ್ಥನಂ ನಿಲಿಸಿ ನೋಡಿ ಹನು | |
|
ಪದ್ಯ:-:೪೪:
[ಸಂಪಾದಿಸಿ]ವಾಯುಸುತ ಶಂಕೆ ಬೇಡೆನ್ನಾಜ್ಞೆ ಧರ್ಮದ ಸ | |
|
ಪದ್ಯ:-:೪೫:
[ಸಂಪಾದಿಸಿ]ಅನ್ನೆಗಂ ತನ್ನ ರಥಮಂ ಬಿಟ್ಟು ವೀರವ | |
|
ಪದ್ಯ:-:೪೬:
[ಸಂಪಾದಿಸಿ]ಎಲ್ಲಿಗೆನ್ನ ವರೂಥಮಂ ಬೀರ್ವೇಕೀಶ ನೀ |
ವಲ್ಲಭನು ಅಗಲ್ದು=[ಎಲ್ಲಿಗೆ ನನ್ನ ರಥವನ್ನು ಎಸೆಯುವೆ ನೀನು ಎಲೆ ಕೋಡುಗ? ಅಲ್ಲಿಗೆ ಎಸೆಯುವೆನು ಸವ್ಯಸಾಚಿಯ ರಥವನ್ನು, ಅಲ್ಲದಿದ್ದರೆ ಇಂದಿರಾದೇವಿ ತನ್ನ ವಲ್ಲಭನನ್ನು ಅಗಲಿ ಗೋಳಿಡುವ ಕ್ಷೀರಸಮುದ್ರದ ಶೇಷನ ಹಾಸಿಗೆಗೆ ಎಸೆಯುವೆನು.];; ಪಾರ್ಥನ ಭಕ್ತಿಗೊಲಿದಿರಲ್ ತಲ್ಲಣಿಸಿ ವಿರಹದಿಂ ತಪಿಸುತಿಹಳು ಆ ರಮೆಗೆ ನಲ್ಲನೊಡಗೂಡುವಂತೆ ಅಮೃತಾಬ್ಧಿಗೆ ಇಡುವೆನೆಂದು ಉಬ್ಬಿದಂ ಭೂಪಾಲನು=[ಏಕೆಂದರೆ ಈ ಕೃಷ್ಣನು ಪಾರ್ಥನ ಭಕ್ತಿಗೆ ಒಲಿದು ಇಲ್ಲಿ ಬಂದಿರುವುದರಿಂದ, ತಲ್ಲಣಿಸಿ ವಿರಹದಿಂದ ತಪಿಸುತ್ತಿರುವಳು. ಆ ರಮೆಗೆ ಪ್ರೀತಿಯ ನಲ್ಲ/ ಪ್ರಿಯತಮನು ಸೇರುವಂತೆ ಅಮೃತದಸಮುದ್ರಕ್ಕೆ ಹಾಕುವೆನೆಂದು ರಾಜನು ಪೌರುಷತೋರಿದನು.]
|
ಪದ್ಯ:-:೪೭:
[ಸಂಪಾದಿಸಿ]ಸಾಗರಕೆ ಲಂಘಿಸಿದ ಸಾಹಸಕೆ ಬೆರೆವೆ ನೀ | |
|
ಪದ್ಯ:-:೪೮:
[ಸಂಪಾದಿಸಿ]ಆ ವೀರವರ್ಮಂ ಕನಲ್ದಾಗ ಪಾರ್ಥ ರಾ | |
|
ಪದ್ಯ:-:೪೯:
[ಸಂಪಾದಿಸಿ]ಹರಿಯ ಪದಘಾತಿಗಾ ನೃಪತಿ ಮೂರ್ಛಿತನಾಗಿ | |
|
ಪದ್ಯ:-:೫೦:
[ಸಂಪಾದಿಸಿ]ಎಂದೊಡಸುರಾಂತಕಂ ನೋಡಿದಂ ಕಾರುಣ್ಯ | |
|
ಪದ್ಯ:-:೫೧:
[ಸಂಪಾದಿಸಿ]ದೇವ ನೀನಾವನಂ ತೋಷಿಸುವೆ ಜಗದೊಳವ || |
|
ಪದ್ಯ:-:೫೨:
[ಸಂಪಾದಿಸಿ]ಎಲೆ ಧನಂಜಯ ಚರಾಚರಮೆಲ್ಲಮಂ ಬಾಹು | |
|
ಪದ್ಯ:-:೫೩:
[ಸಂಪಾದಿಸಿ]ತಾಮರಸ ಲೋಚನಂ ತೆಗೆದು ಬಿಗಿದಪ್ಪಿದಂ | |
|
ಪದ್ಯ:-:೫೪:
[ಸಂಪಾದಿಸಿ]ಬಳಿಕವಂ ತನ್ನ ತನು ದೇಶ ಕೋಶಂಗಳಂ |
|
|
ಪದ್ಯ:-:೫೫:
[ಸಂಪಾದಿಸಿ]ಭದ್ರ ಲಕ್ಷಣದಿಂದೆ ಶುಭ್ರಮಾಗಿಹ ಕರಿಗ | |
|
ಪದ್ಯ:-:೫೬:
[ಸಂಪಾದಿಸಿ]ಸಾರಸ್ವತಾಖ್ಯ ಪುರದಿಂದೆ ಬಳಿಕರ್ಜುನಂ | |
|
ಸಂಧಿ ೨೭ಕ್ಕೆ ಪದ್ಯಗಳು: ೧೫೦೫.
ಹೋಗಿ
[ಸಂಪಾದಿಸಿ]ನೋಡಿ
[ಸಂಪಾದಿಸಿ]| ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22* 23* 24 * 25* 26* 27* 28* 29* 30* 31* 32* 33* 34 |
ಪರಿವಿಡಿ
[ಸಂಪಾದಿಸಿ]ಉಲ್ಲೇಖ
[ಸಂಪಾದಿಸಿ]- ↑ ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
- ↑ ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.