ಜೈಮಿನಿ ಭಾರತ/ಏಳನೆಯ ಸಂಧಿ
ಏಳನೆಯ ಸಂಧಿ[ಸಂಪಾದಿಸಿ]
ಪದ್ಯ :-:ಸೂಚನೆ:[ಸಂಪಾದಿಸಿ]
ಸೂಚನೆ: |
[ಆವರಣದಲ್ಲಿ ಅರ್ಥ];=
(ಪದ್ಯ - ಸೂಚನೆ) |
ಪದ್ಯ :-:೧:[ಸಂಪಾದಿಸಿ]
ಭೂರಮಣಕೇಳನಿಲತನಯನಂ ಕೂಡಿಕೊಂ | ಡಾರೋಗಿಸಿದಬಳಿಕ ನವಕುಸುಮಗಂಧ ಕ | ರ್ಪೂರ ತಾಂಬೂಲಮಂ ಕೊಟ್ಟು ಕೃತವರ್ಮನಂ ಕರೆಸಿ ಧರ್ಮಜನ ಮುಖಕೆ || |
[ಆವರಣದಲ್ಲಿ ಅರ್ಥ];=
(ಪದ್ಯ -೧) |
ಪದ್ಯ :-:೨:[ಸಂಪಾದಿಸಿ]
ವಸುದೇವ ಹಲಧರರ್ ಪೊಳಲಿನಲ್ಲಿರ್ದು ಪಾ | ಲಿಸಲುಳಿದ ಪ್ರದ್ಯುಮ್ಯ ಗದ ಸಾಂಬನನಿರುದ್ಧ | ನಿಶಠ ಶಠನಕ್ರೂರ ಸಾತ್ಯಕಿ ಪ್ರಮುಖ ಯಾದವರೆಮ್ಮ ಕೂಡೆ ಬರಲಿ || |
[ಆವರಣದಲ್ಲಿ ಅರ್ಥ];=
(ಪದ್ಯ -೨) |
ಪದ್ಯ :-:೩:[ಸಂಪಾದಿಸಿ]
ಬಳಿಕ ಕೃತಮರ್ಮಕನ ನೇಮದಿಂ ನಗರದೊಳ್ | ಮೊಳಗಿದುವು ನಿಸ್ಸಾಳಕೋಟಿಗಳ್ ಪೊರಮಟ್ಟು | ದುಳಿಯದೆ ಸಮಸ್ತ ಜನಮೈದಿದುವು ದೇವಕಿ ಯಶೋದೆಯರ ದಂಡಿಗೆಗಳು || |
[ಆವರಣದಲ್ಲಿ ಅರ್ಥ];=
(ಪದ್ಯ -೩) XXIX |
ಪದ್ಯ :-:೪:[ಸಂಪಾದಿಸಿ]
ಸುತಸೋದರ ಜ್ಞಾತಿ ಮಿತ್ರ ಬಾಂಧವ ಪುರೋ | ಹಿತರೊಡನೆ ಪೊರಮಟ್ಟನಸುರಾಂತಕಂ ಸಮಾ | ವೃತವಟುಗಳಿಂದೆ ಸನ್ನಿಹಿತಶಾಸ್ತ್ರಂಗಳಿಂದ ದ್ವಿಜರಾಯುಧಂಗಳಿಂದೆ || |
[ಆವರಣದಲ್ಲಿ ಅರ್ಥ];=
(ಪದ್ಯ -೪) |
ಪದ್ಯ :-:೫:[ಸಂಪಾದಿಸಿ]
ಒಟ್ಟೆಗಳ ವೇಸರದ ಪೊರೆಯಾಳ ಕಂಬಿಗಳ | ಕೊಟ್ಟಿಗೆಯ ಕೊಲ್ಲಾರಬಂಡಿಗಳ ಮೇಲೆ ಸರ | ಕಿಟ್ಟಣಿಸಿ ನೂಕಿದುದು ಗೋಮಹಿಷಿಕುಲದ ಕೀಲಾರ ಬಿಡದೆಯ್ದಿತೊಡನೆ || |
[ಆವರಣದಲ್ಲಿ ಅರ್ಥ];=
(ಪದ್ಯ -೫) |
ಪದ್ಯ :-:೬:[ಸಂಪಾದಿಸಿ]
ವಿಟರ ಮೇಳಂಗಳಿಂ ಚೇಟಿಯರ ಗಡಣದಿಂ | ನಟ ವಿದೂಷಕ ವಂದಿ ಗಾಯಕರ ತಂಡದಿಂ | ಕಟಕಿಧ್ವನಿ ವ್ಯಂಗ್ಯ ಸರಸೋಕ್ತಿಗಳ ಬೆಡಗು ಬಯಲನಗೆ ನೋಟಂಗಳ || |
[ಆವರಣದಲ್ಲಿ ಅರ್ಥ];=
(ಪದ್ಯ -೬) |
ಪದ್ಯ :-:೭:[ಸಂಪಾದಿಸಿ]
ನಾಗಪತಿಗಸದಳಂ ಕಮಠಂಗರಿದು ದಿಶಾ | ನಾಗತತಿಗಳವಲ್ಲ ಧರಿಸಲರಿದೆಂಬಂತೆ | ನಾ ಗಣಿಸಲರಿಯೆನಿದು ಪೊಸತೆನಲ್ ಪಟಹ ನಿಸಾಳ ಕಹಳಾರವದೊಳು || |
[ಆವರಣದಲ್ಲಿ ಅರ್ಥ];=
(ಪದ್ಯ -೭) |
ಪದ್ಯ :-:೮:[ಸಂಪಾದಿಸಿ]
ಕಳಿಪುತೈತಂದ ವಸುದೇವ ಬಲಭದ್ರರಂ | ಬಳಿಕ ವಂದಿಸಿ ಪರಕೆಗೊಂಡು ಸಂತೈಸಿ ನಿಜ | ನಿಳಯರಕ್ಷಗೆ ನಿಲಿಸಿ ಭೀಮನಂ ಬೀಳ್ಕೊಳಿಸಿ ಸಿತ ಹಯಾರೂಢನಾಗಿ || |
[ಆವರಣದಲ್ಲಿ ಅರ್ಥ];=
(ಪದ್ಯ -೮) |
ಪದ್ಯ :-:೯:[ಸಂಪಾದಿಸಿ]
ರಾಜಮುಖಿ ನೋಡೀ ಸರೋವರದ ಪದ್ಮಿನಿಗೆ | ರಾಜಹಂಸಕ್ರೀಡೆ ಪುನ್ನಾಗಕೇಳಿ ವಿ | ಭ್ರಾಜಿತಮಧುಪಗೋಷ್ಠಿ ಸಂದಪುದು ರವಿಗೆ ತಾನರಸಿಯಾದಪಳದೆಂತೋ || |
[ಆವರಣದಲ್ಲಿ ಅರ್ಥ];=
(ಪದ್ಯ -೯) |
ಪದ್ಯ :-:೧೦:[ಸಂಪಾದಿಸಿ]
ದೇವ ನೀ ಪದ್ಮಿನಿಗೆ ಪಳಿವನಾರೋಪಿಸುವು | ದಾವ ಸಮ್ಮತಿ ರಾಜಹಂಸ ಪುನ್ನಾಗ ಮಧು | ಪಾವಳಿಯನೋವಲಾಗದೆ ಮಾತೆ ಮಕ್ಕಳೊಡಗೂಡಿರ್ದೊಡೇಂ ಧರೆಯೊಳು || |
[ಆವರಣದಲ್ಲಿ ಅರ್ಥ];=
(ಪದ್ಯ -೧೦) |
ಪದ್ಯ :-:೧೧:[ಸಂಪಾದಿಸಿ]
ಪುರಷನೊರ್ವಂಗೆ ನಾರಿಯರುಂಟು ಪಲಬರೀ | ಧರೆಯೊಳಂಗನೆಗೆ ಪತಿಯೊರ್ವನೇ ಗತಿಯೆಂಬ | ಪರಿವಿಡಿಯ ನರುಹಿಸುವೊಡಾವಿರ್ವರಲ್ಲದೊರ್ವರುಮಿಲ್ಲಮಿನ್ನು ಬರಿದೆ || |
[ಆವರಣದಲ್ಲಿ ಅರ್ಥ];=
(ಪದ್ಯ -೧೧) |
ಪದ್ಯ :-:೧೨:[ಸಂಪಾದಿಸಿ]
ನರಕಾಂತ ಕೇಳ್ ಬಳಿಕ ರುಕ್ಮಿಣಿಯ ಮಾತಿಂಗೆ | ನರಕಾಂತಕಂ ಮೆಚ್ಚಿ ನಸುನಗುತೆ ನಿಂದು ವಾ | ನರಕಾಂತಕೇತನಾಗ್ರಜನೊಳ್ ಸರಸವಾಡುತೊಲವಿಂದೆ ಪಾಳೆಯವನು || |
[ಆವರಣದಲ್ಲಿ ಅರ್ಥ];=
(ಪದ್ಯ -೧೨) |
ಪದ್ಯ :-:೧೩:[ಸಂಪಾದಿಸಿ]
ಆ ಮಾಧವಂ ಪಯಣಗತಿಯಿಂದೆ ಗಜಪುರದ | ಸೀಮೆಗೈತಂದು ಗಂಗಾನದಿಯ ತೀರದೊಳ್ | ಭೀಮನಂ ಸುಯ್ದಾನಕಿರಿಸಿ ಯಾದವಕಟಕಸಾಗರವನಲ್ಲಿ ಬಿಡಿಸಿ || |
[ಆವರಣದಲ್ಲಿ ಅರ್ಥ];=
(ಪದ್ಯ -೧೩) |
ಪದ್ಯ :-:೧೪:[ಸಂಪಾದಿಸಿ]
ಶ್ರುತಿ ಧರ್ಮಶಾಸ್ತ್ರಾಗಮ ಸ್ಮೃತಿ ವಿಚಾರದಿಂ | ಗತಿಗೆಟ್ಟ ಬ್ರಹ್ಮಹತ್ಯಾದಿಪಾತಕಕೆ ನಿ | ಷ್ಕೃತಿ ತವಸ್ಮರಣಮಾತ್ರದೊಳಪ್ಪುದೆಂದೊಡಾಶ್ರಮನಾಲ್ಕರೊಳ್ ಮಾಡಿದ || |
[ಆವರಣದಲ್ಲಿ ಅರ್ಥ];=
(ಪದ್ಯ -೧೪) |
ಪದ್ಯ :-:೧೫:[ಸಂಪಾದಿಸಿ]
ಕಾಣಿಕೆಯನಿತ್ತೆರಗಿ ಕಂಡುದು ಸಕಲಜನ | ಶ್ರೇಣಿ ತಮತಮಗೆ ಮುಗಿದೆತ್ತಿದರ್ ನೊಸಲೆಡೆಗೆ | ಪಾಣಿಗಳನಾ ಪಥದೊಳೊರ್ವ ನರ್ತಕಿ ಬಂದು ನಾನಾಪ್ರಕಾರದಿಂದೆ || |
[ಆವರಣದಲ್ಲಿ ಅರ್ಥ];=
(ಪದ್ಯ -೧೫) XXX |
ಪದ್ಯ :-:೧೬:[ಸಂಪಾದಿಸಿ]
ನಾಗನಗರಿಯನಗಧರಂ ಪೊಕ್ಕು ಬರುತಿರ್ದ | ನಾಗ ನಗರಿಪು ಮುಖ್ಯರೈದೆ ಸಾಸಿರಪಡೆಯ | ನಾಗನ ಗರೀಯಾಂಗತಲ್ಪದವನಿವನೆಂದು ಗಗನದೊಳ್ ಕೈವಾರಿಸೆ || |
[ಆವರಣದಲ್ಲಿ ಅರ್ಥ];=
(ಪದ್ಯ -೧೬) |
ಪದ್ಯ :-:೧೭:[ಸಂಪಾದಿಸಿ]
ರಾಜಮಾರ್ಗದ ಕೆಲಬಲದ ಗೋಪುರದೊಳಿರ್ದ | ರಾಜವದನೆಯರಗರು ಚಂದನ ಸುಧೂಪ ನೀ | ರಾಜನ ಫಲಾಳಿ ತಾಂಬೂಲ ಬಹುವಿಧ ಕುಸುಮ ಲಾಜ ದೂರ್ವಾಕ್ಷತೆಗಳ || |
[ಆವರಣದಲ್ಲಿ ಅರ್ಥ];=
ರಾಜಿಗಳನು ಅಳವಡಿಸೆ=[ರಾಜಮಾರ್ಗದ ಎಡಬಲದ ಗೋಪುರದೊಳು ಇದ್ದ ಮಹಿಳೆಯರು ಅಗರು ಚಂದನ ಸುವಾಸನೆಯ ಧೂಪ ನೀರಾಜನ ಫಲಗಳು ತಾಂಬೂಲ ಬಹುವಿಧ ಕುಸುಮ ಲಾಜ ದೂರ್ವಾಕ್ಷತೆಗಳನ್ನು ಸಾಲು ಸಾಲಾಗಿ ಬಂದು ಅರ್ಪಿಸಿದರು]; ಮಣಿತೋರಣ ಪ್ರಭೆ ವಿರಾಜಿಸುವ ಧರ್ಮಸುತನ ಅರಮನೆಯ ಬಾಗಿಲ್ಗೆ ರಾಜೀವಲೋಚನಂ ಬರೆ ಕೇಳ್ದು ಭೂವರನು ಇದಿರ್ಗೊಂಡನು ಉತ್ಸವದೊಳು=[ಮಣಿತೋರಣಗಳ ಪ್ರಭೆಯಿಂದ ಶೋಭಿಸುವ ಧರ್ಮರಾಯನ ಅರಮನೆಯ ಬಾಗಿಲಿಗೆ ಕೃಷ್ಣನು ಬರಲು, ಆ ವಿಷಯ ಕೇಳಿ ರಾಜನು ಕೃಷ್ಣನ್ನು ಸೊತೋಷದಿಂದ ಇದಿರುಗೊಂಡನು. ಉತ್ಸವದೊಳು ];
(ಪದ್ಯ -೧೭) |
ಪದ್ಯ :-:೧೮:[ಸಂಪಾದಿಸಿ]
ಧರ್ಮಸುತನಂ ಕಂಡು ನಗುತೆ ಮುರರಿಪು ಹೇಮ | ನಿರ್ಮಿತವರೂಥದಿಂದಿಳಿದು ನೃಪವರನಡಿಗೆ | ನಿರ್ಮಲಕಿರೀಟಮಂ ಚಾಚುತಿರೆ ತೊಲಗಿ ಹರಿಯಂಘ್ರಿಗರಸಂ ನಮಿಸಲು || |
[ಆವರಣದಲ್ಲಿ ಅರ್ಥ];=
(ಪದ್ಯ -೧೮) |
ಪದ್ಯ :-:೧೯:[ಸಂಪಾದಿಸಿ]
ತದನಂತರದೊಳಾ ಮುರಾಂತಕಂ ಧೃತರಾಷ್ಟ್ರ | ವಿದುರ ಕೃಪ ಗಾಂಧಾರಿ ಕುಂತಿಯರ್ಗಭಿನಮಿಸಿ | ಮುದದಿಂದೆ ನರ ನಕುಲ ಸಹದೇವ ವೃಷಕೇತು ಯೌವನಾಶ್ವಾದಿಗಳನು || |
[ಆವರಣದಲ್ಲಿ ಅರ್ಥ];=
(ಪದ್ಯ -೧೯) |
ಪದ್ಯ :-:೨೦:[ಸಂಪಾದಿಸಿ]
ದೇವ ದೇವಕಿದೇವಿ ಮೊದಲಾದವರ್ಗೆ ವಸು | ದೇವ ಹಲಧರ ಮನ್ಮತಾದಿಗಳ್ಗಖಿಳರಾ | ಣೀವಾಸಕೈದೆ ಪದುಳಮೆ ಭೀಮಸೇನನೇಗೈದನಾರುಂ ಬಾರದೆ || |
[ಆವರಣದಲ್ಲಿ ಅರ್ಥ];=
(ಪದ್ಯ -೨೦) |
ಪದ್ಯ :-:೨೧:[ಸಂಪಾದಿಸಿ]
ಎಂದು ಹರಿ ನುಡಿಯಲರ್ಜುನನ ಮೊಗನೋಡಿ ನಾ | ವಿಂದು ಧನ್ಯರ್ ಭಕ್ತರೆಡೆಗೀ ದಯಾರ್ಣವಂ | ಬಂದುದಚ್ಚರಿಯಲಾ ಬಾಂಧವರ ದರ್ಶನಂ ನಮಗೆ ಕೌತುಕಮಪ್ಪÅದು || |
[ಆವರಣದಲ್ಲಿ ಅರ್ಥ];=
(ಪದ್ಯ -೨೧) |
ಪದ್ಯ :-:೨೨:[ಸಂಪಾದಿಸಿ]
ಬಳಿಕ ನೃಪನಾಜ್ಞೆಯಿಂದಾ ಹಸ್ತಿನಾವತಿಯ | ಪೊಳಲನುರೆ ಸಿಂಗರಿಸೆ ಮೊಳಗಿದುದು ಕೂಡೆ ಮಂ | ಗಳವಾದ್ಯಸಂಕುಲಂ ನೆರೆದುದು ಸಕಲಪೌರಜನಮಲಂಕಾರದಿಂದೆ || |
[ಆವರಣದಲ್ಲಿ ಅರ್ಥ];=
(ಪದ್ಯ -೨೨) |
ಪದ್ಯ :-:೨೩:[ಸಂಪಾದಿಸಿ]
ಉತ್ಸವದೊಳಧ್ವರಹಯಂ ಮುಂದೆ ನಡೆಯೆ ಭೀ | ಭತ್ಸು ಮೊದಲಾದನುಜರೆಡದೊಳಡಿಯಿಡೆ ಭಕ್ತ | ವತ್ಸಲಂ ಬಲದ ಬಾಗದಿ ಬರಲ್ ಪಿಂತೆ ಮುನಿನಿಕರಮೈತರೆ ಮುದದೊಳು || |
[ಆವರಣದಲ್ಲಿ ಅರ್ಥ];=
(ಪದ್ಯ -೨೩)XXXΙ |
ಪದ್ಯ :-:೨೪:[ಸಂಪಾದಿಸಿ]
ದೇವಕಿ ಯಶೋದೆ ರೋಹಿಣಿಯರ್ಗೆ ಪಾಂಡವರ್ | ಭೂವರಾರ್ಜುನ ಕುಂತಿಯರ್ಗಖಿಳಯಾದವರ್ | ಭಾವಿಸಿದರುಳಿದವರ್ಗಾಲಿಂಗನೆಗಳಾದವನ್ಯೋನ್ಯಮವರವರ್ಗೆ || |
[ಆವರಣದಲ್ಲಿ ಅರ್ಥ];=
(ಪದ್ಯ -೨೪) |
ಪದ್ಯ :-:೨೫:[ಸಂಪಾದಿಸಿ]
ಮೂಡುವೆಳನಗೆಗೂಡಿ ದ್ರುಪದನಂದನೆಯ ಮೊಗ | ನೋಡಿ ನೀನೆ ಚದುರೆ ಲೋಕದೊಳ್ ಕೃಷ್ಣ ನಂ | ಷೋಡಶ ಸಹಸ್ರ ನಾರಿಯರೈದಲರಿಯರಾತನನೊಲಿಸಿಕೊಂಡೆ ನಿನ್ನ || |
[ಆವರಣದಲ್ಲಿ ಅರ್ಥ];=
(ಪದ್ಯ -೨೫) |
ಪದ್ಯ :-:೨೬:[ಸಂಪಾದಿಸಿ]
ಕಾರುಣ್ಯನಿಧಿಯನಾನೊಲಿಸಿಕೊಳದಿರ್ದೊಡೆ ವಿ | ಚಾರಿಸುವರುಂಟೆ ಎನ್ನಭಿಮಾನಹಾನಿಯಂ | ಕೌರವನ ಸಭೆಯೊಳುಳಿದವರಿರ್ದೊಡೇನಾಯ್ತು ಕೃಷ್ಣನೇ ಪಾಲಿಸಿದನು || |
[ಆವರಣದಲ್ಲಿ ಅರ್ಥ];=
(ಪದ್ಯ -೨೬) |
ಪದ್ಯ :-:೨೭:[ಸಂಪಾದಿಸಿ]
ಎಂದು ದ್ರೌಪದಿ ನುಡಿದ ಮಾತು ಮುಗಿವನಿತರೊಳ್ | ಮಂದಿಯಂ ಕಡೆಗೆ ತೊಲಗಿಸಿ ಯಜ್ಞತುರುಗಮಂ | ತಂದು ನಿಲ್ಲಿಸಿದರಲ್ಲಿ ಹರಿ ನಿರೂಪಿಸಲರಸನಾಜ್ಞೆಯಿಂದಾ ಕ್ಷಣದೊಳು || |
[ಆವರಣದಲ್ಲಿ ಅರ್ಥ];=
(ಪದ್ಯ -೨೭) |
ಪದ್ಯ :-:೨೮:[ಸಂಪಾದಿಸಿ]
ಆ ಸಮಯದೊಳ್ ಸಾಲ್ವನನುಜನನುಸಾಲ್ವನೀ || ವಾಸುದೇವನ ಪೂರ್ವವೈರಕಲ್ಲಿಗೆ ಬಂದು | ಮೋಸದೊಳ್ ತಾಗಿ ತತ್ತುರಗಂ ಪಿಡಿದೆತ್ತಿಕೊಂಡೊಯ್ದು ಕಟ್ಟಿ ಬಳಿಕ || |
[ಆವರಣದಲ್ಲಿ ಅರ್ಥ];=
(ಪದ್ಯ -೨೮) |
ಪದ್ಯ :-:೨೯:[ಸಂಪಾದಿಸಿ]
ಅಣ್ಣನಂ ಕೊಂದೆಮ್ಮ ಸೌಭನಗರವನಿರಿದ | ಬೆಣ್ಣೆಗಳ್ಳನ ಕೊಬ್ಬಿದುದರದೊಳ್ ಪೊಚ್ಚ ಪೊಸ | ಸುಣ್ಣಮಂ ಪೊಯ್ದು ನೀರೆರೆದಂತೆ ಮಾಡಿ ಯಾದವಪಾಂಡವರ ಬಿಂಕದ || |
[ಆವರಣದಲ್ಲಿ ಅರ್ಥ];=
(ಪದ್ಯ -೨೯) |
ಪದ್ಯ :-:೩೦:[ಸಂಪಾದಿಸಿ]
ಇಂದು ತುರಗಾಹಿಯಂ ಬಂದಿರಿಯದವನೆನಗೆ | ಸಂದಪಗನೆ ಗೋವಳೆಯರುಪನಾಯಕನ ರಣಕೆ | ನಿಂದು ಕಾದುವನಾಪ್ತನನಿತರೊಳ್ ಸಂದೇಹಮಿಲ್ಲ ಪರಿವಾರದೊಳಗೆ || |
[ಆವರಣದಲ್ಲಿ ಅರ್ಥ];=
(ಪದ್ಯ -೩೦) |
ಪದ್ಯ :-:೩೧:[ಸಂಪಾದಿಸಿ]
ಸೊಕ್ಕಿದನುಸಾಲ್ವನೀತೆರದಿಂದೆ ತನ್ನ ಪಡೆ | ಗಿಕ್ಕಿದೀ ಸೆಲವಂ ಸುಧಾರನೆಂಬಾ ಸಚಿವ | ನಕ್ಕರಿಂದಖಿಳ ಸೇನಾವಳಯದೊಳ್ ಸಾರಿಸಲ್ ಪ್ರಳಯ ಮೇಘಂಗಳ || |
[ಆವರಣದಲ್ಲಿ ಅರ್ಥ];=
(ಪದ್ಯ -೩೧)I-VIII; |
ಪದ್ಯ :-:೩೨:[ಸಂಪಾದಿಸಿ]
ಇತ್ತಲಡಹಾಯ್ದು ಮೋಸದೊಳಾ ತುರಂಗಮವ | ನತ್ತಲನುಸಾಲ್ವನೆಳೆದುಯ್ದ ರಭರಕಬಲೆಯರ | ಮೊತ್ತಮಗಲಕೆ ಚೆಲ್ಲಿತಂಜಿದರ್ ಮುನಿಗಳೆಲ್ಲಾ ಜನಂ ತಲ್ಲಣಿಸಿತು || |
[ಆವರಣದಲ್ಲಿ ಅರ್ಥ];=
(ಪದ್ಯ -೩೨) |
ಪದ್ಯ :-:೩೩:[ಸಂಪಾದಿಸಿ]
ಈತನನುಸಾಲ್ವನೆಂಬಾತನಿವನಣ್ಣ ನಂ | ಘಾತಿಸಿದೆವಂದದರ ಖಾತಿಗೆಮ್ಮೊಡನೆ ಸ | ತ್ವಾತೀಶಯಮಂ ತೋರುವಾತುರದೊಳತಿಬಲವ್ರಾತಮಂ ಕೂಡಿಕೊಂಡು || |
[ಆವರಣದಲ್ಲಿ ಅರ್ಥ];=
(ಪದ್ಯ -೩೩) |
ಪದ್ಯ :-:೩೪:[ಸಂಪಾದಿಸಿ]
ಅರೀತನಂ ಗೆಲ್ಬು ಕುದುರೆಯಂ ಬಿಡಿಸಿ ತಹ | ವೀರರೀ ಪಟುಭಟರೊಳವರ್ಗಿದೆಕೊ ವೀಳೆಯಂ | ಪೂರೈಸುವೊಡೆ ಪಿಡಿಯಲೆಂದು ಹರಿ ನುಡಿಯಲತಿಬಲರಂಜಿ ಸುಮ್ಮನಿರಲು || |
[ಆವರಣದಲ್ಲಿ ಅರ್ಥ];=
(ಪದ್ಯ -೩೪) |
ಪದ್ಯ :-:೩೫:[ಸಂಪಾದಿಸಿ]
ಬಳಿಕ ವೃಷಕೇತು ಗರುಡಧ್ವಜನ ಮೃದುಪದಯು | ಗಳಕೆರಗಿ ದೇವ ಚಿತ್ತೈಸಾದೊಡಿನ್ನು ಕೊಳು | ಗುಳದೊಳನುಸಾಲ್ವನೆಂದೆಂಬ ಖಳನಂ ಪಿಡಿದು ನಿಮ್ಮಂಘ್ರಿಗೊಪ್ಪಿಸದೊಡೆ || |
[ಆವರಣದಲ್ಲಿ ಅರ್ಥ];=
(ಪದ್ಯ -೩೫) |
ಪದ್ಯ :-:೩೬:[ಸಂಪಾದಿಸಿ]
ಸದ್ಯೋಗಿಜಯದ ಮೀನಧ್ವಜವನಳವಡಿಸಿ | ವಿದ್ಯುತ್ಪ್ರಚಾರಮಂ ಗೆಲ್ವ ಹಯಮಂ ಪೂಡಿ | ಖದ್ಯೋತನಿಂಬಮಂ ಮಣಿಖಚಿತ ಕಾಂಚನಮಯ ಪ್ರಭೆಗಳಿಂದೆ ನಗುವ | |
[ಆವರಣದಲ್ಲಿ ಅರ್ಥ];=
(ಪದ್ಯ -೩೬) |
ಪದ್ಯ :-:೩೭:[ಸಂಪಾದಿಸಿ]
ಕಂಡನನುಸಾಲ್ವನಿವನಾರೀಗ ರಣಕೆ ಮುಂಕೊಂಡು ಬಹ ವೀರನಸುರಾರಿಯಾದೊಡೆ ಕೇತು | ದಂಡದಗ್ರದೊಳಿರದು ಮತ್ಸ್ಯವಿವನವನ ಸುತನಾಗಬೇಕಿಲ್ಲಿ ಬರಲಿ || |
[ಆವರಣದಲ್ಲಿ ಅರ್ಥ];=
(ಪದ್ಯ -೩೭) |
ಪದ್ಯ :-:೩೮:[ಸಂಪಾದಿಸಿ]
ವ್ಯಗ್ರವೇತಕೆ ನಿನಗೆ ನಾವಿಂದ್ರಿಯಂಗಳಂ | ನಿಗ್ರಹಿಸಿದವರಲ್ಲ ವಿರಹವೆಮಗಿಲ್ಲ ಸುರ | ತಗ್ರಾಹ್ಯ ಮೋಹನದ ಪಂಚಬಾಣಪ್ರಯೋಗಂಗಳೇಕೀಗ ನಿನ್ನ || |
[ಆವರಣದಲ್ಲಿ ಅರ್ಥ];=
(ಪದ್ಯ -೩೮)II-VIII |
ಪದ್ಯ :-:೩೯:[ಸಂಪಾದಿಸಿ]
ಪೃಥಿವಿಪತಿ ಕೇಳೆದೆಯಮೇಲೆ ಕೋಲ್ ಕೀಲಿಸಲ್ | ವ್ಯಥಿಸಿ ಮೈಮರೆದನಾ ಪ್ರದ್ಯುಮ್ನನೊಡನೆ ಸಾ | ರಥಿ ಕೃಷ್ಣನಿದ್ದೆಡೆಗೆ ತೇರನಾಗಳೆ ಕೊಂಡು ಬರೆ ಶೌರಿ ಕಂಡು ಬಳಿಕ || |
[ಆವರಣದಲ್ಲಿ ಅರ್ಥ];=
(ಪದ್ಯ -೩೯) |
ಪದ್ಯ :-:೪೦:[ಸಂಪಾದಿಸಿ]
ದ್ವಾರಕೆಯನೆಂತಬಲೆಯರ ಮುಂದೆ ಪುಗುವೆ ಪೋ | ಗಾರಣ್ಯಕೆನಲಲ್ಲಿ ಮುನಿಗಳ್ಗೆ ಸೇರೆ ಕೆ | ಟ್ಟಾರೂರ ಸಾರ್ದೊಡಂ ನೀಂ ವಿರಹಿತನು ವಿಷಮನೆಂದೊರ್ವರಂ ಕೂಡರು || |
[ಆವರಣದಲ್ಲಿ ಅರ್ಥ];=
(ಪದ್ಯ -೪೦) |
ಪದ್ಯ :-:೪೦:[ಸಂಪಾದಿಸಿ]
ಕಾಲ್ದುದಿಯೊಳೊದೆಯಲ್ಕೆ ನಿನ್ನ ಮಗನೀತಂಗೆ | ಸೋಲ್ದಪನೆ ಸಾಕಿನ್ನು ಕರ್ಣನ ಕುಮಾರಂಗೆ | ಮೇಲ್ದಳವನಟ್ಟೆಂದು ಮಾರುತಿ ನುಡಿಯೆ ಶೌರಿ ಪೋಗು ನೀನಾದೊಡೆನಲು || |
[ಆವರಣದಲ್ಲಿ ಅರ್ಥ];=
(ಪದ್ಯ -೪೦) |
ಪದ್ಯ :-:೪೨:[ಸಂಪಾದಿಸಿ]
ಆ ಭೀಮನುರುವಣಿಸೆ ಕಂಡು ವೃಷಕೇತು ನಗು | ತೀ ಭೂಮಿಗಿಂದು ಪÉÇಸತಾದುದೆಲೆ ತಾತಬಾ| ಲಾಭಿಲಾಷೆಯ ಫಲಕೆಳಸುವರೆ ಪಿತರ್ ತನಗೆ ಮೀಸಲೀ ಸಮರಮಿದಕೆ || |
[ಆವರಣದಲ್ಲಿ ಅರ್ಥ];=
(ಪದ್ಯ -೪೨) |
ಪದ್ಯ :-:೪೩:[ಸಂಪಾದಿಸಿ]
ನಸುನಗುತೆ ವೃಷಕೇತು ಬಳಿಕ ಕಾರ್ಮುಕವನೊದ | ರಿಸುತೆ ರಿಪುಸೈನ್ಯಮಂ ತಾಗಿದಂ ಮೀರ್ದು ಗ | ರ್ಜಿಸಿ ವನಾಂತರಕೆ ಸಿಡಿಲೆರಗಿದಂತಿದಿರಾಂತ ಭಟರ ಗೋಣ್ಗಳನರಿಯಲು | |
[ಆವರಣದಲ್ಲಿ ಅರ್ಥ];=
(ಪದ್ಯ -೪೩) |
ಪದ್ಯ :-:೪೪:[ಸಂಪಾದಿಸಿ]
ಝಷಕೇತನಂ ತನಗೆ ಸೋಲ್ದು ಹಿಮ್ಮೆಟ್ಟಿದಂ | ವೃಷಭಾಂಕಿತಧ್ವಜಸ್ತಂಭದವನಾರಿವಂ | ವಿಷಮಗೋಪಾಲನಲ್ಲೆನುತೆ ಕಡುಗೋಪದಿಂದನುಸಾಲ್ವನಿವನ ಮೇಲೆ || |
[ಆವರಣದಲ್ಲಿ ಅರ್ಥ];=
(ಪದ್ಯ -೪೪) |
ಪದ್ಯ :-:೪೫:[ಸಂಪಾದಿಸಿ]
ಉಚ್ಚಳಿಸಿ ಹಾಯ್ದುವಂಬುಗಳವನ ಕಾಯದಿಂ | ದೆಚ್ಚರಿಲ್ಲದೆ ನಿಮಿಷಮಿರ್ದು ಚೇತರಿಸಿ ಕೊಂ | ಡೆಚ್ಚನನುಸಾಲ್ವನೀ ಕರ್ಣಜನ ವಕ್ಷಸ್ಸ್ಥಲಪನೊಂದು ಬಾಣದಿಂದೆ || |
[ಆವರಣದಲ್ಲಿ ಅರ್ಥ];=
(ಪದ್ಯ -೪೫) |
ಪದ್ಯ :-:೪೬:[ಸಂಪಾದಿಸಿ]
ಮುಗ್ಗಿದುದು ಕುದುರೆ ಸಾರಥಿ ಮಡಿದನಾ ರಥಂ | ನೆಗ್ಗಿದುದು ಚಿಗಿದನನುಸಾಲ್ವನಾತನ ಬಲಂ | ಮುಗ್ಗಿದುದು ಸಂದಣಿಸಿ ಪವನಜನ ಮೇಲೆ ಶಸ್ತ್ರಾಸ್ತ್ರಪ್ರಯೋಗದಿಂದೆ || |
[ಆವರಣದಲ್ಲಿ ಅರ್ಥ];=
(ಪದ್ಯ -೪೬) |
ಪದ್ಯ :-:೪೭:[ಸಂಪಾದಿಸಿ]
ಕಾದಿ ದುಂದುಗವಡದ ಮುನ್ನವೇ ತನ್ನಳವಿ | ಗೈದಿದಂಕದ ಭಟರ ತೇರ್ಗಳಂ ತೆಗೆದಿಳೆಗೆ | ಮೋದದಿಂ ಕೊಂದನಡಗೆಡಹಿದಂ ಸದೆದನೊದೆದಂ ಹಿಡಿದು ಸುಂಡಿಲ್ಗಳ || |
[ಆವರಣದಲ್ಲಿ ಅರ್ಥ];=
(ಪದ್ಯ -೪೭) |
ಪದ್ಯ :-:೪೮:[ಸಂಪಾದಿಸಿ]
ಮೆಟ್ಟಿದಂ ಮಡದೊಳಿಟ್ಟೊರಸಿ ಕಾಲಾರ್ಳಗಳಂ | ಘಟ್ಟಿಸಿದನುರುಬುವ ಹಯಂಗಳಂ ನಭಕೆ ತೆಗೆ | ದಿಟ್ಟನಾನೆಗಳನಪ್ಪಳಿಸಿದಂ ತೇರ್ಗಳಂ ಧುರದೊಳನಿಲಜನ ಕೂಡೆ || |
[ಆವರಣದಲ್ಲಿ ಅರ್ಥ];=
(ಪದ್ಯ -೪೭)III-VIII |
ಪದ್ಯ :-:೪೯:[ಸಂಪಾದಿಸಿ]
ಸಾಲ್ವಾನುಜಂ ಪೂಣ್ದಿಸಲ್ಕೆ ಯಮದಂಡಮಂ | ಪೋಲ್ವ ದೆಯಂ ಕೊಂಡು ಮತ್ತೆ ಮಾರುತಸುತಂ | ಮೇಲ್ವಾಯ್ದು ಬರಲೊಂದುಬಾಣಮಂ ಕಿವಿವರೆಗೆ ತೆಗೆದೆಚ್ಚು ಬೊಬ್ಬಿರಿಯಲು || |
[ಆವರಣದಲ್ಲಿ ಅರ್ಥ];=
(ಪದ್ಯ -೪೯) |
ಪದ್ಯ :-:೫೦:[ಸಂಪಾದಿಸಿ]
ದರ್ಪದಿಂ ಕುದುರೆಯಂ ಕೊಂಡುಬಹೆನೆಂದು ಕಂ | ದರ್ಪನೊಂದೆಸೆಯೊಳುರವಣಿಸಿದಂ ಕೂಡೆ ನಡೆ | ದರ್ಪರಬಲಕೆ ಸಾಂಬ ಕೃತವರ್ಮ ಗದ ಸಾತ್ಯಕಿ ಪ್ರಮುಖ ಯದುವೀರರು || |
[ಆವರಣದಲ್ಲಿ ಅರ್ಥ];=
(ಪದ್ಯ -೫೦) |
ಪದ್ಯ :-:೫೧:[ಸಂಪಾದಿಸಿ]
ಪೊಳೆವಮಿಂಚುಗಳೈಸೆ ತೇಜಿಗಳವಲ್ಲ ಬ | ಲ್ಮೊಳಗುಳಿವೈಸೆ ರಥಚಕ್ರ ಧ್ವನಿಗಳಲ್ಲ | ತೊಳಗುವಮರೇಂಧ್ರ ಕಾರ್ಮುಕಮೈಸೆ ಪಿಡಿದಿರ್ದ ಶಾಙ್ರ್ಗಧನುವಲ್ಲ ಬೀಳ್ವ || |
[ಆವರಣದಲ್ಲಿ ಅರ್ಥ];=
(ಪದ್ಯ -೫೧) |
ಪದ್ಯ :-:೫೨:[ಸಂಪಾದಿಸಿ]
ವ್ಯಗ್ರದಿಂದೈದುವ ಮುರಾರಿಯಂ ಕಂಡು ತ | ನ್ನಗ್ರಜನನಂದು ಕೊಂದಾ ಪಗೆವನೀತನಂ | ನಿಗ್ರಹಿಪೆನೆಂದು ಕಣೆನಾಲ್ಕರಿಂದಚ್ಯುತನ ಹಯಚತುಷ್ಟಯವನಿಸಲು || |
[ಆವರಣದಲ್ಲಿ ಅರ್ಥ];=
(ಪದ್ಯ -೫೨) |
ಪದ್ಯ :-:೫೩:[ಸಂಪಾದಿಸಿ]
ನವೆದಪುದೊ ಪರಿವಾರಮೀವ ಧನಮಂ ತರಿಸ | ಲವಿಚಾರದಿಂ ಪ್ರಜೆಗಳಲಸಿದರೊ ದೇಶದೊಳ್ | ತವಕ ಮಿಗೆ ನಾರಿಯರ್ ಪತಿಗಳಿರಲನ್ಯರೊಳ ಮೆರೆದಪರೊ ಮತ್ಕೋಶಕೆ || |
[ಆವರಣದಲ್ಲಿ ಅರ್ಥ];=ಇಸು
(ಪದ್ಯ -೫೩) |
ಪದ್ಯ :-:೫೪:[ಸಂಪಾದಿಸಿ]
ಅನ್ನೆಗಂ ಕುದುರೆಗಳನುಪಚರಿಸಿ ಸಾರಥಿಗೆ | ಸನ್ನೆಗೈದನುಸಾಲ್ವನಭಿಮುಖಕೆ ಮುರಹಂ | ಕೆನ್ನೆಗೇರಿಸಿ ಚಾಪದೊಳ್ ಪೂಡಿದಂಬನಾರ್ದಿಸುತೆ ಬರಲವನತ್ತಲು || |
[ಆವರಣದಲ್ಲಿ ಅರ್ಥ];=ಇಸು
(ಪದ್ಯ -೫೪) |
ಪದ್ಯ :-:೫೫:[ಸಂಪಾದಿಸಿ]
ಸಂಜನಿಸುವೆಳನಗೆಯೊಳಗಧರಂ ಮಾರಾಂಪೊ | ಡಂಜುವೆವು ನಿಮಗೆ ಸಂಗ್ರಾಮದೊಳ್ ದಾನವರ | ಭಂಜನೆಗಲಸಿದೊಡಂ ಬಿಡದಲಾ ನಮಗೆನುತೆ ತೆಗೆದಿಸಲದಂ ಸೈರಿಸಿ || |
[ಆವರಣದಲ್ಲಿ ಅರ್ಥ];=ಇಸು
(ಪದ್ಯ -೫೫)IV-VIII |
ಪದ್ಯ :-:೫೬:[ಸಂಪಾದಿಸಿ]
ಪಾಥೋರುಹಾಕ್ಷನಂ ದಾರುಕಂ ನಿಟ್ಟಿಸಿ ವ | ರೂಥಮಂ ತಿರುಗಿಸಿದನಖೀಳ ಯಾದವರ ವರ | ಯೂಥಮದು ಮಸಗಿತು ಭಯಂಗೊಂಡು ಪುರಜನದ ನೆರವಿ ಪೆರ್ಬಾಗಿಲ್ಗಳ || |
[ಆವರಣದಲ್ಲಿ ಅರ್ಥ];=
(ಪದ್ಯ -೫೬) |
ಪದ್ಯ :-:೫೭:[ಸಂಪಾದಿಸಿ]
ದಾನವಂಗಿದಿರಾಗಿ ಪೋಗಿ ರಣದೊಳ್ ಪ್ರಾಣ | ದಾನಂ ಪಡೆದು ಮರಳಿದ ನಿನ್ನ ಸತ್ವದ ನಿ | ದಾನವಂ ತಿಳಿದಹಿತರೇಗೆಯ್ಯ ರಕಟ ನಿಜಶೌರ್ಯದಿಂ ಪ್ರದ್ಯುನ್ಮನ || |
[ಆವರಣದಲ್ಲಿ ಅರ್ಥ];=ಇಸು
(ಪದ್ಯ -೫೭) |
ಪದ್ಯ :-:೫೮:[ಸಂಪಾದಿಸಿ]
ಕಂದೆರೆದು ವಲ್ಲಭೆಯ ನುಡಿಗೆ ಲಜ್ಜಿಸಿ ಮನಂ | ಕಂದೆ ಕಣ್ಣಾಲಿಗಳ್ ಕೆಂಪಡರೆ ಖತಿ ಮಿಗ | ಲ್ಕಂಡೆಬಲಂಗಳಂ ನೋಡಿ ಹರಿ ಮತ್ತೆ ರಣಕನುವಾಗುತಿರಲಿತ್ತಲು || |
[ಆವರಣದಲ್ಲಿ ಅರ್ಥ];=ಇಸು
(ಪದ್ಯ -:೫೮) |
ಪದ್ಯ :-:೫೯:[ಸಂಪಾದಿಸಿ]
ಹೆಂಗುಸಂ ಕೊಂದದಟತನದಿಂದೆ ಬಂಡಿಯಂ | ಭಂಗಿಸಿದ ಬಲ್ಪಿಂದಲೆತ್ತು ಕತ್ತೆಯನಿರಿದ | ತುಂಗವಿಕ್ರಮದಿಂದೆ ಹಕ್ಕಿ ಹಾವಂ ಸದೆದ ಸಾಹಸದೆ ಬೆರೆತಿರ್ದೊಡೆ || |
[ಆವರಣದಲ್ಲಿ ಅರ್ಥ];=ಇಸು
(ಪದ್ಯ - ೫೯) |
ಪದ್ಯ :-:೬೦:[ಸಂಪಾದಿಸಿ]
ಎಲೆವೊ ಖಳ ನೀನರಿಯದಿರ್ದೊಡೇನಚ್ಯುತಂ | ತಿಳಿಯೆ ಗೋಪಾಲನಲ್ಲವೆ ಕಪಟರೂಪದಿಂ | ಮುಳಿದು ದುಷ್ಟರನೈದೆ ಶಿಕ್ಷಿಸಿದೆ ಮಾಣ್ದಪನೆ ನೊಣನೂರಿ ಮದಗಜವನು || |
[ಆವರಣದಲ್ಲಿ ಅರ್ಥ];=
(ಪದ್ಯ - ೬೦) |
ಪದ್ಯ :-:೬೧:[ಸಂಪಾದಿಸಿ]
ಕರ್ಣಜನ ಕಣೆಗಳಂ ಕತ್ತರಿಸಿ ಪೊಸಮಸೆವೊ | ಗರ್ನಭೋಮಂಡಲವನಂಡಲೆಯಲೊಪ್ಪುವ ಸು | ವರ್ಣಪುಂಖದ ಸರರ್ಳಗರೆದನನುಸಾಲ್ವನದನೆಲ್ಲಮಂ ತತ್ಕ್ಷಣದೊಳು || |
[ಆವರಣದಲ್ಲಿ ಅರ್ಥ];=
(ಪದ್ಯ - ೬೧) |
ಪದ್ಯ :-:೬೨:[ಸಂಪಾದಿಸಿ]
ಮಂಡಲಾಕೃತಿಯಲ್ಲದಿರದು ನೋಡಲ್ಕೆ ಕೋ | ದಂಡವಂಬುಗಿವ ಹೂಡುವ ಬಿಡುವ ಭೇದಮಂ | ಕಂಡವರದಾರಸ್ತಮಯಮಾದುದೆಣ್ಣೆಸೆಗಳನುಸಾಲ್ವನಳವಳಿದನು || |
[ಆವರಣದಲ್ಲಿ ಅರ್ಥ];=
(ಪದ್ಯ - ೬೨) |
ಪದ್ಯ :-:೬೩:[ಸಂಪಾದಿಸಿ]
ಕೊಂಡಾಡಿ ಶೌರಿ ತಕ್ಕೈಸಿದಂ ನೃಪನಪ್ಪಿ | ಮುಂಡಾಡಿ ಮನ್ನಿಸಿದನರ್ಜುನಾದಿಗಳಿಳಿಗೆ | ಗೊಂಡಾಡಿದರ್ ತಮ್ಮ ಸಾಸಮಂ ಸತಿಯರ್ ಪೊಗಳ್ದರೀ ಕ್ಷತ್ರಿಯರೊಳು || |
[ಆವರಣದಲ್ಲಿ ಅರ್ಥ];=
(ಪದ್ಯ - ೬೩)V-VIII |
ಪದ್ಯ :-:೬೪:[ಸಂಪಾದಿಸಿ]
ಯುದ್ಧಶ್ರಮಂ ಪೋಗೆ ಕಂದೆರೆದನನಿತರೊಳ್ | ಬುದ್ಧಿ ಪಲ್ಲಟಿಸಿತನುಸಾಲ್ವಂಗೆ ಕಂಡನನಿ | ರುದ್ಧನ ಪಿತಾಮಹನ ಮೂರ್ತಿಯಂ ದೇವ ನೀನಾವನೆಂದಾನರಿಯದೆ | |
[ಆವರಣದಲ್ಲಿ ಅರ್ಥ];=
(ಪದ್ಯ - ೬೪) |
ಪದ್ಯ :-:೬೫:[ಸಂಪಾದಿಸಿ]
ರೋಷಮೇತಕೆ ಮರುಳೆ ವೃಷಕೇತು ಕೃಷ್ಣನಂ | ದ್ವೇಷದಿಂ ಬೈದೊಡಂ ತನ್ನ ಮನವಾರೆ ಸಂ | ತೋಷದಿಂ ನುತಿಗೈದೊಡಂ ಪೋಗದಿರ್ದಪುವೆ ಕೋಟಿಜನ್ಮದೊಳೊದವಿದ || |
[ಆವರಣದಲ್ಲಿ ಅರ್ಥ];=
(ಪದ್ಯ - ೬೫) |
ಪದ್ಯ :-:೬೬:[ಸಂಪಾದಿಸಿ]
ನಗುತೆ ಮಧುಸೂದನಂ ಪ್ರೀತಿಯಿಂದಾತನಂ | ತೆಗೆದಪ್ಪಿ ನೀನಿಂದು ಮೊದಲಾಗಿ ದಿವಿಜರ್ಗೆ | ಪಗೆಯೆನಿಸದೆಮ್ಮೊಡನೆ ಧರ್ಮಜನ ಯಜ್ಞದ ಸಹಾಯಕಿಲ್ಲಿಪ್ಪುದೆಂದು || |
[ಆವರಣದಲ್ಲಿ ಅರ್ಥ];=
(ಪದ್ಯ - ೬೬) |
ಪದ್ಯ :-:೬೭:[ಸಂಪಾದಿಸಿ]
ಬಳಿಕ ಜಯಲಾಭದಿಂದಸುರಾರಿ ಪಾಂಡವರ್ | ಮೊಳಗುವ ನಿಖಿಳವಾದ್ಯಕುಲದಿಂದೆ ವಂದಿಗಳ | ಕಳಕಳದ ರಭಸದಿಂ ಬಳಸಿದ ಸಮಸ್ತ ಪುರುಷ ಸ್ತ್ರೀಕದಂಬದೊಡನೆ || |
[ಆವರಣದಲ್ಲಿ ಅರ್ಥ];=
(ಪದ್ಯ - ೬೭)VI-VIII |
- ಸಂಧಿ ೭ ಕ್ಕೆ ಪದ್ಯಗಳು :೩೮೮;
ಹೋಗು[ಸಂಪಾದಿಸಿ]
ನೋಡಿ[ಸಂಪಾದಿಸಿ]
ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22* 23* 24 * 25* 26* 27* 28* 29* 30* 31* 32* 33* 34 |
ಪರಿವಿಡಿ[ಸಂಪಾದಿಸಿ]
ಕನ್ನಡ ವಿಕಿಸೋರ್ಸ್[ಸಂಪಾದಿಸಿ]
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ
ಉಲ್ಲೇಖ[ಸಂಪಾದಿಸಿ]
- ↑ ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
- ↑ ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.