ಗೋವಿನ ಬಾಳು
ಗೋಚರ
ಗೋವಿನ ಬಾಳು (ಗೋವಿನ ಹಾಡು)
[ಸಂಪಾದಿಸಿ]- ಎಸ್.ಜಿ ನರಸಿಂಹಾಚಾರ್ (1862-1907- ಕ್ರಿ.ಶ.೧೮೬೨-೧೯೦೭) ಪ್ರಾಚೀನ ಕನ್ನಡ ಕಾವ್ಯಗಳನ್ನು ಸಂಪಾದಿಸಿ ಹೊರತಂದ ಮೊದಲ ಕನ್ನಡಿಗರು, ಸ್ವಂತ ಕವಿಗಳೂ ಹೌದು. ಹುಟ್ಟಿದ್ದು ಶ್ರೀರಂಗಪಟ್ಟಣದಲ್ಲಿ. ಇವರು ಕನ್ನಡದ ಪ್ರಸಿದ್ಡ ಅನುವಾದಕಾರರು. ಇವರು ಆಂಗ್ಲ ಭಾಷೆಯ ಪ್ರಸಿದ್ಡ ಮಕ್ಕಳ ಗೀತೆಯಾದ ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ನ್ನು ಕನ್ನಡಕ್ಕೆ ಮಿರು ಮಿರುಗುವ ಹಾ ಕಿರು ತಾರಗಯ ಎಂದು ಅನುವಾದ ಮಾಡಿದ್ದಾರೆ.ಮೊದಲು ಇಂಗ್ಲಿಷ್ ಗೀತೆಗಳ ಅನುವಾದ ಕಾರ್ಯವನ್ನು ಪ್ರಾರಂಬಿಸಿದವರು.*ಎಸ್.ಜಿ ನರಸಿಂಹಾಚಾರ್ಯ
| ಗೋವಿನ ಹಾಡು |
|---|
|
ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ |
| ಕವಿ:ಎಸ್. ಜಿ. ನರಸಿಂಹಾಚಾರ್-[೧] |