ಸದಸ್ಯರ ಚರ್ಚೆಪುಟ:Bschandrasgr
ಇದು ಸದಸ್ಯ:Bschandrasgr ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ. | |
---|---|
|
|
ಪರಿವಿಡಿ
- ೧ ವಿನಂತಿ
- ೨ ವಿಕಿಸೋರ್ಸ್ ನಿರ್ವಾಹಕನ ಮನವಿ
- ೩ response
- ೪ ಕಗ್ಗರಸಧಾರೆ ಅಳಿಸಿದೆ
- ೫ Share your experience and feedback as a Wikimedian in this global survey
- ೬ ಕುಮಾರವ್ಯಾಸ ಭಾರತ ಎಡಿಟಬಲ್ ಟೆಕ್ಷ್ಟ್ ಕುರಿತಾಗಿ
- ೭ Reminder: Share your feedback in this Wikimedia survey
- ೮ Your feedback matters: Final reminder to take the global Wikimedia survey
- ೯ ಕೃತಿಸ್ವಾಮ್ಯ
- ೧೦ ಗೊಲ್ಲ
ವಿನಂತಿ[ಸಂಪಾದಿಸಿ]
- ಹೊಸ ಕಾವ್ಯ ಅಭ್ಯಾಸಿಗಳಿಗೆ ಅರ್ಥವಾಗಲಿ ಎಂದು ಜೈಮಿನಿ ಭಾರತದ ಪದ್ಯಗಳಿಗೆ ಅರ್ಥವನ್ನು ಹಾಕುತ್ತಿದ್ದೇನೆ. ತಿಳಿದವರು ಪರಿಶೀಲಿಸಿ ತಪ್ಪು, ನ್ಯೂನತೆಗಳಿದ್ದರೆ ಈ ಪುಟದಲ್ಲಿ ತಿಳಿಸಬೇಕೆಂದು ಕೋರುತ್ತೇನೆ.Bschandrasgr (ಚರ್ಚೆ) (ಚರ್ಚೆ) ೦೯:೩೭, ೧೯ ಜೂನ್ ೨೦೧೭ (UTC)
ಸೂಚನೆ[ಸಂಪಾದಿಸಿ]
ಪಂಪ ಕನ್ನಡದ ಪ್ರಥಮ ಕವಿ, ಅಷ್ಟಲ್ಲದೆ, ಪ್ರಥಮಸ್ಥಾನ ಪಡೆದ ಕವಿ. ಅವನ ಕಾವ್ಯದ ಪರಿಚಯವಾಗಲೆಂದು ಪದವಿಭಾಗ, ಅರ್ಥ ಸಹಿತ ಹಾಕಿದ್ದೇನೆ. ಇವನ ಈ ಪ್ರೌಢ ಕಾವ್ಯ ಗಂಭೀರತೆಗೂ, ಪಾಂಡಿತ್ಯ -ಪ್ರತಿಭೆಗೂ, ಸಂಯಮ ಸಂಕ್ಷಿಪ್ತತೆಗೂ ಹೆಸರಾಗಿದೆ. ಹಾಗಾಗಿ ಇದು 'ಮಾರ್ಗ' (ಶಾಸ್ತ್ರಬದ್ಧ) ಕಾವ್ಯವೆನಿಸಿದೆ. ಆದರೆ ಪಂಪ ತನ್ನದು 'ದೇಸಿ' ಎಂದಿದ್ದಾನೆ.ಭಾಷೆಯ ಪ್ರಾಚೀನತೆಯಿಂದ ಮತ್ತು ಪ್ರಯೋಗ ಪಾಂಡಿತ್ಯದಿಂದ ಕಠಿಣವೂ ಆಗಿದೆ. ಸಹಕರಿಸಿ, ಸಲಹೆ ನೀಡಿ, ಅಭಿವೃದ್ಧಿಪಡಿಸಿ.Bschandrasgr (ಚರ್ಚೆ) ೧೧:೫೬, ೮ ಜುಲೈ ೨೦೧೮ (UTC)
ವಿಕಿಸೋರ್ಸ್ ನಿರ್ವಾಹಕನ ಮನವಿ[ಸಂಪಾದಿಸಿ]
ನಮಸ್ಕಾರ ನಾನು ಈ ವಿಕಿಸೋರ್ಸ್ನ ನಿರ್ವಾಹಕನಾಗಲು ವಿಕಿಸೋರ್ಸ್:ನಿರ್ವಾಹಕ ಮನವಿ ಪುಟ ಅಲ್ಲಿ ಮನವಿ ಸಲ್ಲಿಸಿದ್ದೇನೆ. ದಯವಿಟ್ಟು ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯ ಅಥವಾ ಸಮ್ಮತಿ ಸೂಚಿಸಿ. ★ Anoop / ಅನೂಪ್ ✉ © ೦೭:೩೦, ೧೧ ನವೆಂಬರ್ ೨೦೧೭ (UTC)
response[ಸಂಪಾದಿಸಿ]
- ಪ್ರಿಯ ಅನೂಪ್ ರವರೇ, ಸಂಪಾದನೆಯ ಸಮಯದಲ್ಲಿ ಬರಬೇಕಾದ ಬಣ್ಣದ ತಂತ್ರಾಂಶ ಕೆಲಸ ಮಾಡುತ್ತಿಲ್ಲ/ ಮುರಿದಿದೆ. ನಾನು ಅದನ್ನು ಜಾಗ್ರತಗೋಳಿಸಲು ಕೇಳಿದ್ದೇನೆ. ನನಗೆ ತಂತ್ರಾಂಶ ಜಾಗ್ರತ ಗೊಳಿಸಲು ಅಥವಾ ತಯಾರಿಸಲು ತಿಳಿಯದು. ಇಂಗ್ಲಿಷ್ ವಿಕಿಸೋರ್ಸ್ನಲ್ಲೂ ಅದು ಬರುವುದಿಲ್ಲ. ಅಲ್ಲಿಯ ತಜ್ಞರನ್ನು ಎಚ್ಚರಗೊಳಿಸಬೇಕಿದೆ.
- ಇದನ್ನು ಸರಿಪಡಸಿದ್ದೇನೆ. ★ Anoop / ಅನೂಪ್ ✉ © ೦೫:೨೪, ೨೭ ಫೆಬ್ರುವರಿ ೨೦೧೮ (UTC)
- ಈ ವಿಚಾರದಿಂದ ಬೆರೆಯೇ ಆದ ವಿಚಾರ ನಿಮಗೆ ಹೇಳಬೇಕಿತ್ತು. ಅದು ವಿಕಿಪೀಡಿಯಾದಲ್ಲಿ ಒಂದೇ ವರ್ಗಕ್ಕೆ ಸೇರಿದ ಪುಟಗಳು ಚದುರಿಹೋಗಿವೆ ಅದಕ್ಕೆ 'ಪರಿವಿಡಿ v. t. e.' ಹಾಕಿ ಕ್ರಮಬದ್ಧಗಳಿಸಬೇಕು. ಹಿಂದೆ ಆ ಕೆಲಸವನ್ನು ಮೇಲ್ವಿಚಾರಕರಾಗಿ ಕೆಲಸಮಾಡುತ್ತಿದ್ದ ಓಂಶಿವಪ್ರಕಾಶ ಮಾಡುತ್ತಿದ್ದರು. ನೀವು ಅನೇಕ ಟೆಂಪ್ಲೇಟ್ ಮಾಡಿ ಹಾಕುತ್ತಿದ್ದೀರಿ; ಆದರೆ ಎಡಿಟ್ ಮಾಡುವವರಿಗೆ ಅದು ಗೊತ್ತಿಲ್ಲದಿದ್ದರೆ ಪ್ರಯೋಜನವೇನು? ವಿಕಾಸ್ ಅವರಿಗೆ ಹೇಳಿದರೆ ಅವರು ಮಾಡಲಿಲ್ಲ. ತಮ್ಮ ಗೋ ತಳಿ ಲೇಖನಕ್ಕೆ ಮಾತ್ರಾ ಈಗ ಮಾಡಿಕೊಂಡರು. ಆ ಬಗ್ಗೆ ತರಬೇತಿ ಕೊಟ್ಟರೂ ಪ್ರಯೋಜನವಿಲ್ಲ. ಅದನ್ನು ಮಾಡಿ ತೋರಿಸಬೇಕು - ಪ್ರಾಕ್ಟಿಕಲ್ಲಾಗಿ ಮಾಡಿಸಬೇಕು. ಬರೀ ಲೆಕ್ಚರ್ ಯಿಂದ ಏನು ಪ್ರಯೋಜನ? ಅನೇಕ ತರಗತಿಗಳನ್ನು ನೆಡೆಸುತ್ತಾರೆ ಆದರೆ ಒಬ್ಬರೂ ಒಂದು ಉತ್ತಮ ಲೇಖನ ತಯಾರಿಸಲು ಇದುವರೆಗೆ ಸಮರ್ಥರಾಗಲಿಲ್ಲ. ಹಣ ಖರ್ಚುಮಾಡಿದ್ದಷ್ಟೇ ಸಾರ್ಥಕ!! ಪವನಜ ಅವರು ಮೈಸೂರು ವಿ.ವಿ. ವಿಶ್ವಕೊಶ "ಹಕ್ಕು ಮುಕ್ತ" ಮಾಡಿಸಿದ್ದಾರೆ ಅದನ್ನಾದರೂ ಸರಿಯಾಗಿ ವಿಕಿಗೆ ಹಾಕಲು ಹೇಳಬಹುದು - ಈ ನಿರ್ವಾಕರು ತಕರಾರು ಮಾಡುವರೇ ವಿನಃ, ಅವರಿಗೇ ಒಂದು ಪ್ರಸ್ತುತ ವಿಷಯದ ಲೇಖನ ತಯಾರಿಸಲು ಬರುವುದಿಲ್ಲ. ಅಥವಾ ಯಾವುದೇ ವಿಷಯದಲ್ಲಿ ಉತ್ತಮ ಲೇಖನ ತಯಾರಿಸಲು ಬರುವುದಿಲ್ಲ. ಅವರು ಸುಮ್ಮನೆ ಪಾಠ ಮಾಡುತ್ತಾರೆ - ಹಣ ಖರ್ಚುಹಾಕಲು ಮಾತ್ರಾ ಉಪಯೋಗ. ನಾನು ಛಾಲೇಂಜ್ ಮಾಡಿ ಕೇಳಿದ್ದೇನೆ. ಪ್ರಯೋಜನ ಆಗಿಲ್ಲ. ಮೈ.ವಿ.ವಿ. ಪುಟಗಳನ್ನು ಒಪ್ಪಮಾಡಿಹಾಕಬಹುದು. ಇದ್ದ ಲೇಖನ ಅಪ್ಡೇಟ್ ಮಾಡಬಹುದು. ಅದಾವುದೂ ಮಾಡುವುದಿಲ್ಲ. ಏನು ಮಣ್ಣು ಪಾಠ ಮಾಡತ್ತಾರೆ? ಅವರ ನಿಯಮದಂತೆ ಯಾರೂ ಲೇಖನ ಹಾಕಲು ಸಾಧ್ಯವಿಲ್ಲ. ಕಾಪಿರೈಟ್ ಬಗ್ಗೆ ಅವರಿಗೆ ಪೋರ್ಣ ಅಜ್ಞಾನ ಇದೆ. ಉದಾಹರಣೆಗೆ ಮಂಕುತಿಮ್ಮನ ಕಗ್ಗಕ್ಕೆ ಡಿವಿಜಿ ಹಕ್ಕುಪಡೆದಿಲ್ಲ. ಅದನ್ನು ಪತ್ರಿಕೆ ಪ್ರಕಟಿಸಿದರೆ ಪತ್ರಿಕೆಗೆ ಆ ಹಕ್ಕು ಬರುವುದೇ? ಅವರ ಪ್ರಕಾರ ಬರುತ್ತದೆ. ಸರ್ಕಾರಿ ಗೆಜೆಟ್ ಗಳಲ್ಲಿ ಪ್ರಕಟವಾಗುವ ವಿಷಯಕ್ಕೆ ಪತ್ರಿಹೆಗೆ ಹಕ್ಕು ಬರುವುದೇ? ಕೋರ್ಟ್ ತೀರ್ಮಾನ ಪ್ರಕಟಿಸಿದರೆ ಅವರಿಗೆ ಹಕ್ಕು ಬರುವುದೇ? ಈ ಬಗೆಯ ಅಜ್ಙಾನಿಗಳು ನಿರ್ವಾಕರಾಗಿದ್ದರೆ ಅದು ಕನ್ನಡ ವಿಕಿ ದುರ್ದೈವ. ಅವರು ಕನ್ನಡ ವಿಕಿಯ ಅಭಿವೃದ್ಧಿ ಪಡಿಸುವ ಯಾವ ಕೆಲಸವನ್ನೂ ಮಾಡುವುದಿಲ್ಲ. ಸುಮ್ಮನೆ ಯಜಮಾನಿಕೆ. ತಾವು ಟೆಕ್ಕಿ ಎಂಬ ಅಹಂಕಾರವಿರಬಹುದೇ? ಇಲ್ಲಿ ನಿರ್ವಾಕರಾಗುವ ಅವಕಾಶಕ್ಕಾಗಿ ಕೇವಲ ನಾಲ್ಕಾರು ಸಾಮಾನ್ಯ ಲೇಖನ ತಯಾರಿಸಿದ್ದಾರೆ. ಕ್ಷಮೆ ಇರಲಿ ಬೇಜಾರಾಗಿ ಹೇಳುತ್ತಿದ್ದೇನೆ. ನಾಲ್ಕು ವರ್ಷದಿಂದ ಇವರೆಲ್ಲಾ ಕೊಡುವ ತರಬೇತಿಯಿಂದ ಒಬ್ಬ ಸಂಪಾದಕನೂ ತಯಾರಾಗಿಲ್ಲ. ಒಂದು ಲಕ್ಷ ಖರ್ಚಾಗಿರಬಹುದು ,ಎಂದರೆ ಏನು ಹೇಳಬೇಕು? ಯಾರದು ತಪ್ಪು? ಯೋಜನೆ ತಪ್ಪಲ್ಲ - ಕ್ರಮ ತಪ್ಪು; Gopala Krishna A (CIS-A2K) ಇವರು ತಾವೇ ಬಹು ಜಾಣರೆಂದು ಕೊಂಡಿದ್ದಾರೆ ಆದರೆ ಅವರಿಗೂ ಲೇಖನ ತಯಾರಿಲು ಬರುವುದಿಲ್ಲ - ಉದಾಹರಣೆ ಸಹಿತ ಅವರಿಗೇ ತೋರಿಸಿದ್ದೇನೆ.
- ನೀವು ಸದುದ್ದೇಶದಿಂದ ಮಾಡಿದರು ಅದು ವಿಕಿಗೆ ತಕ್ಕುದಲ್ಲ ಹಾಗೂ ಪತ್ರಿಕಾ ವರದಿ, ಕೋರ್ಟ್ ಆದೇಶ ಹಕ್ಕು ಸ್ವಾಮ್ಯದ ಉಲ್ಲಂಘನೆಯಾಗುವುದಿಲ್ಲ, ಆದರೆ ಅದು ನೀವು ವಿಕಿಗೆ ಸೇರಿಸುವಾಗ ನೈಜದಂತಿರದೆ ಸಾರ್ವಕಾಲಿಕವಾಗಿರಬೇಕು.
- ದಯವಿಟ್ಟು ಕನ್ನಡ ವಿಕಿಗೆ ವರ್ಗಾನುಸಾರ ಆಗದೇ ಇರುವ 'ಪರಿವಿಡಿ v. t. e.' ಹಾಕಿ ಸಂಬಂದಪಟ್ಟ ಲೇಖನಗಳು ಒಂದೇ ಕಡೆ ಸಿಗುವಂತೆ ಮಾಡಿ. ನೀವು ಈಗ ಹಾಕುತ್ತಿರುವ ಟೆಂಪ್ಲೇಟುಗಳು ನನಗಂತೂ ಅರ್ಥವಾಗುತ್ತಿಲ್ಲ- ನಾನು ತಂತ್ರಜ್ಞನಲ್ಲ. ಸುಮ್ಮನೆ ನಿಮ್ಮ ಶ್ರಮ ವ್ಯರ್ಥವಾಗುತ್ತಿದೆಯೇನೋ ಎಂದು ಕಾಣುವುದು. ಇತ್ತೀಚೆಗೆ ತಿಳಿದವರು ಯಾರೂ ವಿಕಿಗೆ ಕೆಲಸ ಮಾಡುತ್ತಿಲ್ಲ. ಹೋಗಲಿ ಮೈ.ವಿ.ವಿ.ಕೋಶದ ಲೇಖನ ಒಪ್ಪಮಾಡಿ ಹಾಕಿದ್ದರೆ ಅದೇ ಸಾಕಾಗಿತ್ತು. ಕನ್ನಡವಿಕಿ ಸಮೃದ್ಧವಾಗುತ್ತಿತ್ತು. ಅದೂ ಇಲ್ಲ! ನಿಮ್ಮವBschandrasgr (ಚರ್ಚೆ) ೧೭:೪೧, ೨೫ ಫೆಬ್ರುವರಿ ೨೦೧೮ (UTC)
- @Bschandrasgr ಇದರ ಬಗ್ಗೆ ನನಗೂ ಕೆಲವರು ಸಲಹೆ ನೀಡಿದ್ದಾರೆ, ನಾನು ಪರಿವಿಡಿಯನ್ನು ಮಾರ್ಚ್ ತಿಂಗಳಿನಲ್ಲಿ ಶುರು ಮಾಡುವೆ. ★ Anoop / ಅನೂಪ್ ✉ © ೦೫:೨೪, ೨೭ ಫೆಬ್ರುವರಿ ೨೦೧೮ (UTC)
- ವಿಕಿಪೀಡಿಯಾ ಬಗ್ಗೆ ನಿಮ್ಮ ಅಜ್ಞಾನಕ್ಕೆ, ಮೂಲಭೂತ ತಿಳುವಳಿಕೆಯ ಕೊರತೆಗೆ ಮರುಕಪಡದೇ ಇನ್ನೇನೂ ಸಾಧ್ಯವಿಲ್ಲ. ಬಹಳಷ್ಟು ಬಾರಿ ತಿಳಿಹೇಳಿದರೂ ಅರ್ಥಮಾಡಿಕೊಂಡಿಲ್ಲ. ಹೆಚ್ಚು ಹೇಳಿ ಪ್ರಯೋಜನವಿಲ್ಲ. ನಿಮಗೆ ತೋಚಿದಂತೆ ಮಾಡಿಕೊಳ್ಳಿ. ಅದು ಮಾಡಬಹುದಿತ್ತು, ಇದು ಮಾಡಬಹುದಿತ್ತು ಅನ್ನುವ ಬದಲು ತಾವೇ ಮಾಡಬಹುದು. ನಾವೇನು ಯಜಮಾನರಲ್ಲ. ಹಣಕೊಟ್ಟು ಯಾರೂ ಇಟ್ಕಂಡಿಲ್ಲ. ನಿರ್ವಾಹಕ ಸ್ಥಾನಕ್ಕೆ ನೀವೇ ಅರ್ಜಿ ಹಾಕಿ. ವಯಸ್ಸಿನ ಮಿತಿ ಇಲ್ಲ. ಆಮೇಲೆ ಅದೇನೇನು ಮಾಡಬಹುದು ಅಂತ ಅನಿಸುತ್ತೋ ಮಾಡಿ. ಧನ್ಯವಾದಗಳು --Vikashegde (ಚರ್ಚೆ) ೦೫:೪೫, ೨೭ ಫೆಬ್ರುವರಿ ೨೦೧೮ (UTC)
ಉ[ಸಂಪಾದಿಸಿ]
- ೧) ವಿಕಿಪೀಡಿಯಾಬಗ್ಗೆ ನನಗೆ ಕೆಲವು ಅಜ್ಞಾನ ಇರಬಹುದು. ಆದರೆ ನಿಮಗೆ ಪ್ರಸ್ತುತ ವಿಷಯದಲ್ಲಿ ಒಂದೂ ಲೇಖನ/ ಪುಟ ಸೃಷ್ಟಿಸಿ ಅನುಭವ ಇಲ್ಲದವರು ಬೇರೆಯವರಿಗೆ ಬೋಧನೆ ಮಾಡುವ ಅರ್ಹತೆ ಇದೆಯೇ? ಈಗ ಅದಕ್ಕಾಗಿ ಗುಜರಾತಿನ ಚುನಾವಣೆ ಮೇಘಾಲಯದ -ಈಶಾನ್ಯ ರಾಜ್ಯಗಳ ಚುನಾವಣೆ ವಿಷಯ ಅಪ್ಡೇಟ್ ಆಗಿಲ್ಲ- ಪುಟ ತೆರೆದಿಲ್ಲ; ಅದಕ್ಕೆ ನೀವು ಹಾಗೆಯೇ ನಿಮ್ಮ ಗೆಳೆಯ ಗೋ.ಕೃಷ್ಣ ಕಾರಣ ಮತ್ತು ಹೊಣೆ. ಕಾವೇರಿಯ ಬಗ್ಗೆ ಕೋರ್ಟ್ ತೀರ್ಮಾನ ಬಂದಿದೆ.. ಆ ಕೋರ್ಟ್ ತೀರ್ಮಾನ ಪತ್ರಿಕೆಯಲ್ಲಿ ಬಂದರೆ ಆಎಲ್ಲಾ ಪತ್ರಿಕೆಗಳಿಗು ಕಾಪಿರಯಟ್ ಬಮತು ಎಂದು ಹೇಳುವವರು ನೀವು! ಪ್ರದಾನಿಯ ಭಾಷಣ ಅವರು ಪ್ರಕಟಿಸಿದರೆ ಅದರ ಕಾಪೀ ರೈಟೂ ಎಲ್ಲಾ ಪತ್ರಿಕೆಗಳಿಗೂ ಹೋಗುವುದೆಂದು ವಾದ ಮಾಡುವವರು ನೀವು. ಕಾಪಿ ರೈಟ್ ಬಗ್ಗೆ ನಾನು ತಜ್ಞರ ಲೇಖನ ಓದಿದ್ದೇನೆ. ಕಾನೂನು ಪುಸ್ತಕ ನೋಡಿಲ್ಲ.
- ೨.) ಮುದ್ರಿತ ವಿಶ್ವಕೋಶಕ್ಕೂ ಚಾಲ್ತಿಯಲ್ಲಿರುವ ವಿಶ್ವ ಕೋಶಕ್ಕೂ ಇರುವ ಮುಖ್ಯ ವ್ಯತ್ಯಾಸವನ್ನೇ ತಿಳಿಯದ ನೀವು ಮತ್ತು ನಿಮ್ಮ ಸ್ನೇಹಿತರು ಎಲ್ಲವೂ ಭೂತಕಾಲದಲ್ಲಿ ಇರಬೇಕು ಎನ್ನುವಿರಿ; ಅದಕ್ಕೆ ಪ್ರಸ್ತುತ ವಿಷಯದ ಮೇಲೆ ಒಂದು ಲೇಖನ ಬರೆದು ನೋಡಿ, ನಂತರ ಕಾಮೆಂಟ್ ಮಾಡಬೇಕು. ಅನುಭವವೇ ಇಲ್ಲದೆ ಸಲಹೆ ಕೊಡುವುದು ಟೀಕೆ ಮಾಡುವುದು ಸರಿಯೇ? ಅದು ಮೂರ್ಖತನವಲ್ಲವೇ? ಒಬ್ಬ ಹೊಸಬ ಸಂಪಾದಕರು ಗುಜರಾತು ೨೦೧೭ ಡಿಸೆಂ. ೯ ರ ಚುನಾವಣೆಯನ್ನು ಕಮಿಶನರು ಘೋಷಣೆ ಮಾಡಿದ ತಕ್ಷಣ ಇಂಗ್ಲಿಷ್ ತಾಣದ ಲೇಖನ ನೋಡಿ ಅದರಂತೆ ಅನುವಾದ ಮಾಡಿ ತಯಾರಿಇದ್ದರು. ೨೦೧೭ ಡಿಸೆಂ. ೯ ರ ಚುನಾವಣೆ ನೆಡೆಯುವುದು' ಎಂದು ಬರೆದಿದ್ದರು. ಅವರಿಗೆ ಸೂಕ್ತ ಮಾರ್ಗದರ್ಶನ ಕೊಡುವುದರ ಬದಲು ಕೆಲವು ವಾಕ್ಯ ವರ್ತಮಾನ ಮತ್ತು ಭವಿಷ್ಯತ್ ಕಾಲದಲ್ಲಿದೆ ಎಂದು ಆ ಪುಟವನ್ನೇ ಮಾಯ ಮಾಡಲಾಯಿತು. ಚುನಾವಣೆ ಮುಂದಿನ ತಾರೀಖು ನೆಡೆಯುವುದೆಂದರೆ ಅದನ್ನು ಭೂತಕಾಲದಲ್ಲಿ ಬರೆಯಲು ಬರುವುದೇ? "ಒಬ್ಬ ಉದಯವಾಗುತ್ತಿರುವ ಸಂಪಾದಕನನ್ನು ಯಾರೋ ನಿರ್ವಾಹಕರು ಪುಟ ರದ್ದು ಮಾಡಿ ಓಡಿಸಿದರು, ಯಾ ಕೊಂದರು"; ಈಗ ಅತಿ ಮುಖ್ಯವಾಗಿ ಕರ್ನಾಟಕದ ಚುನಾವಣೆ ಹತ್ತಿರ ಬರುತ್ತಿದೆ. ಅದರ ಪುಟ ತಯಾರಿಸಿ ಉಳಿದವರಿಗೆ ಮಾರ್ಗದರ್ಶನ ಮಾಡಿ. ನಿರ್ವಾಹಕರು ಸಂಪಾದನೆ ಮಾಡಿ ಲೇಖನ ಬರದರೆ ಅದು ಅವರ ಗೌರವಕ್ಕೆ ಕಡಿಮೆಯೇ? ನಾನು ಕನ್ನಡದ ಅಭಿಮಾನದಿಂದ ಇಲ್ಲಿಯ ಅವಕಾಶ, ಅನುಕೂಲ ನೋಡಿ ಮತ್ತು ಹೆಚ್ಚು ಓದುಗರನ್ನು ತಲುಪಬಹುದು ಎಂದು ಸಂಪಾದನೆಗಳನ್ನು ಮಾಡಿದೆ ಮತ್ತು ಮಾಡುತ್ತಿದ್ದೇನೆ. ಅದು ಎಷ್ಟು ದಿನವೋ ಗೊತ್ತಿಲ್ಲ. ಶ್ರೀ ಓಂಪ್ರಕಾಶರವರು ಇಡೀ ವಚನ ಸಂಪುಟವನ್ನೇ ಅಂತರ್ ಜಾಲದಲ್ಲಿ ಸಿಗುವಂತೆ ಮಾಡಿದರು. ಆ ಕೆಲಸ ಕನ್ನಡ ಸಾಹಿತ್ಯದಲ್ಲಿ ಆಗುವುದೇ? ಪ್ರತಿಯೊಂದು ಸಂಪಾದನೆಗೂ ತಕರಾರು ಮಾಡುತ್ತಾ, ಉತ್ತಮ ಲೇಖನಗಳನ್ನೂ ಹಾಕದೆ, ತಿಳಿದು-ಮಾರ್ಗದರ್ಶನ ಮಾಡದೆ ಅವಾಸ್ತವ- ಸೂಚನೆಗಳನ್ನು ಕೊಟ್ಟರೆ ಬಡವಾಗುವುದು 'ಕನ್ನಡ ವಿಕಿ'ಯೇ ವಿನಃ ನಿರ್ವಾಹಕರಲ್ಲ. ವಂದನೆಗಳು-Bschandrasgr (ಚರ್ಚೆ) ೦೭:೩೩, ೨೭ ಫೆಬ್ರುವರಿ ೨೦೧೮ (UTC)
- ವಿಕಿಪೀಡಿಯಾ ವಿಶ್ವಕೋಶವೇ ಹೊರತು ಸುದ್ದಿಪತ್ರಿಕೆಯಲ್ಲ, ನ್ಯೂಸ್ ತಾಣ ಅಲ್ಲ. ಈ ತಿಳಿವಳಿಕೆಯೇ ನಿಮಗಿಲ್ಲ ಹಾಗೂ ನಾವು ಹೇಳದೇ ಇದ್ದಿದ್ದನ್ನೆಲಾ ನಮ್ಮ ಮೇಲೆ ಆರೋಪಿಸುತ್ತಿದ್ದೀರಿ. ವಿಕಿಪಿಡಿಯಾದಲ್ಲಿ ಗುಣಮಟ್ಟ ಹಾಳುಮಾಡಿದ ನಂತರ ಈಗ ವಿಕಿಸೋರ್ಸಿನಲ್ಲಿ ಮುಂದುವರೆಸಿದ್ದೀರಿ! ಇದು ಸಮುದಾಯದ ಪ್ರಾಜೆಕ್ಟ್. content ನಿಮ್ಮ ಹಕ್ಕಲ್ಲ. ಅಷ್ಟು ತಿಳ್ಕಂಡಿದ್ದರೆ ಸಾಕು. ವಂದನೆಗಳು --Vikashegde (ಚರ್ಚೆ) ೧೦:೩೨, ೨೭ ಫೆಬ್ರುವರಿ ೨೦೧೮ (UTC)
- ನಿಮ್ಮ ಯಾವುದೇ ಲೇಖನಕ್ಕೂ ಸರಿಯಾದ ಪರಿಶೀಲನಾರ್ಹ ಉಲ್ಲೇಖ ಹಾಕದೆ ಕನ್ನಡ ವಿಕಿಯ ಗುಣಮಟ್ಟ ಹಾಳುಮಾಡಿದ್ದು ನೀವೇ- ಮುಖ್ಯ ವಿಷಯಗಳನ್ನೂ ಅಪ್ಡೇಟ್ ಮಾಡದೇ ಬೇರಯವರಿಗೂ ತರಲೆ ಮಾಢತ್ತಾ ವಿಕಿಅಭಿವೃದ್ಧಿಗೆ ಎನೂ ಮಾಡದೆ, ಪ್ರಯೋಜನವಿಲ್ಲದ ತರಗತಿ ಮಾಡಿ ಹಣ ವ್ಯರ್ಥಮಾಡಿ, ತರಲೆ ಯಜಮಾನಿಕೆ ಮಾಡಿ ಕನ್ನಡ ವಿಕಿಅಭಿವೃದ್ಧಿಗೆ ಅಡ್ಡಕಾಲು ಹಾಕುವಿರಿ. ನಿಮ್ಮ ಯೋಗ್ಯತೆಗೆ ಒಂದು ಉತ್ತಮ ಲೇಖನವನ್ನು ಸೂಕ್ತವಾದ ಉಲ್ಲೇಕ ಹಾಕಿ ಬರೆಯುವ ಸಾಮರ್ಥ್ಯ ಇಲ್ಲ! ಆದರೆ ಬೇರೆಯವರಿಗೆ ಉಪದೇಶ- ಬುದ್ಧಿ ಹೇಳುತ್ತೀರಿ. ದಯಮಾಡಿ ನಿಮ್ಮಕೆಲಸ ನೀವು ಸರಿಯಾಗಿ ಮಾಡಿ, ಬೇರೆಯವರಿಗೆ ತೊಂದರೆ ಕೊಡಬೇಡಿ. ವಂದನೆಗಳುBschandrasgr (ಚರ್ಚೆ) ೧೬:೩೨, ೧೮ ಮಾರ್ಚ್ ೨೦೧೮ (UTC)
- ವಿಕಿಪೀಡಿಯಾಕ್ಕೆ ಪ್ರಸ್ತುತ ವಿಷಯ ಹಾಕುವಾಗ ಪತ್ರಿಕೆಗಳಲ್ಲಿರುವ ವಿಷಯವನ್ನೇ ತೆಗೆದುಕೊಳ್ಳಬೇಕಾಗುವುದು. ಹಾಗೆ ಅಗತ್ಯ ವಿಷಯಗಳನ್ನಷ್ಟೇ ತೆಗೆದುಕೊಂಡಿದ್ದೇನೆ. ನಿಮಗೆ ಪ್ರಸ್ತುತ ವಿಷಯದ ಮೇಲೆ ಲೇಕನ ಬರೆದ ಅನುಭವವೇ ಇಲ್ಲ! ಇಂಗ್ಲಿಷ್ನಲ್ಲಿ ಪ್ರಸ್ತುತಲೇಖನಗಳು ಹೇಗೆ ಬೆಳವಣಿಗೆಯಾಗುವುದೆಂಬುದನ್ನೂ ನೀವು ನೊಡುವುದಿಲ್ಲ. ಹಾಗೆಯೇ ಅನುಭವ ಇಲ್ಲದೆಯೇ ಸಲಹೆ ಕೊಡುತ್ತೀರಿ. ನಾನು ವಿಕಿಪೀಡಿಯಾವನ್ನು ಕೆಡಿಸಿದ್ದೇನೆಂದು ಪ್ರಸ್ತುತ ವಿಷಯದ ಲೇಖನ ಬರೆಯಲು ಶಕ್ತರಲ್ಲದ ನೀವು-ನಿಮ್ಮ ಗೆಳೆಯರು ಮಾತ್ರಾ ಹೇಳಬಹುದು. ನಿಮಗೆ ಅಸೂಯೆ ಇರಬಹುದೇ ಎಂಬ ಅನುಮಾನವೂ ಬರುತ್ತಿದೆ. ಆದ್ದರಿಂದ ವಿಕಿಸೋರ್ಸಿಗೆ ಕಾವ್ಯಗಳನ್ನು ಹಾಕುವುದನ್ನೂ ಹೇಗಾದರು ತಪ್ಪಿಸಬೇಕೆಂಬ ಹವಣಿಕೆ ಇದೆಯೇ ಎಂಬ ಅನುಮಾನ ಬರುತ್ತಿದೆ. ಏಕೆಂದರೆ ನಮ್ಮ ಕೈಯಲ್ಲಾಗದೆ ಇರುವುದನ್ನು ಅಲ್ಪವೇ ತಿಳಿದ ಬೇರೆಯವರು ಮಾಡಿದಾಗ ಬಹಳ ತಿಳಿದಿದ್ದೇನೆಂಬ ಹಮ್ಮು ಇರುವವರಿಗೆ ಅಸೂಯೆ ಹುಟ್ಟುವುದು ಸಹಜ. ಆದರೆ ನೀವು ಹತ್ತು ವರ್ಷದಿಂದ ವಿಕಿಯಲ್ಲಿ ಸಕ್ರಿಯರಾಗಿದ್ದು ತಂತ್ರಾಂಶ ತಿಳಿದವರಾಗಿ ಕನ್ನಡ ವಿಕಿಯನ್ನು ಎಷ್ಟು ಅಭಿವೃದ್ಧಿಪಡಿಸಿದ್ದೀರೆಂದು ಆತ್ಮವಿಮರ್ಶೆಮಅಡಿಕೊಳ್ಳಿ-ಯಾವುದೇ ಲೇಖನ ಅಥವಾ ವಿಷಯವನ್ನು ಅಪ್ಡೇಟ್ ಮಾಡಿದ್ದೀರಾ?
- ಓಂಪ್ರಕಾಶರವರು ಸಕ್ರಿಯರಾಗಿದ್ದವರು ಹಿಂದೆ ಸರಿದಿದ್ದಾರೆ. ಹಾಗೆಯೇ ಕೆಲಸ ಮಾಡುವವರನ್ನು ಅವಮಾನಿಸಿ ಹೊರಕ್ಕೆ ತಳ್ಳಿ ಸಂತೋಷಪಡಬಾರದಾಗಿ ವಿನಂತಿ. ಹೀಗೆ ಎಲ್ಲಾ ತಿಳಿದಿದ್ದೇವೆ ಎಂದು ತಾವೂ ಕೆಲಸ ಮಾಡದೆ ಮಾಡುವವರಿಗೂ ಅವಕಾಶ ಕೊಡದೆ ಇರುವವರು ಎಲ್ಲಾ ಕಡೆ ಇರಬಹುದು. ನಾನು ಅಪ್ಡೇಟ್ ಮಾಡಿದ್ದನ್ನು ತೆಗೆದುಹಾಕಿ, ನೀವೂ ಅಪ್ಡೇಟ್ ಮಾಡದೆ ಮತ್ತು ಹೊಸ ಪ್ರಸ್ತುತ ವಿಷಯ ವಿಕಿಗೆ ಸೇರಿಸದೆ ಇರುವುದರಿಂದ ಬೇಸರವಾಗಿ ಬರೆಯುತ್ತಿದ್ದೇನೆ. ವಿಕಿ ಬಡವಾದರೆ ನಿಮಗೆ ನಷ್ಟವಿಲ್ಲ - ಕನ್ನಡಿಗರಿಗೆ ನಷ್ಟ. ಆಲೋಚಿಸಿ ನೋಡಿ; ರಕ್ಷಣಾ ವಿಭಾಗ ಹೊಸದಾಗಿ ಒಂದು ಡ್ರೋಣ್ ಹಾರಿಸಿದ್ದಾರೆ. ಅದನ್ನು ಭೂತಕಾದಲ್ಲಿಯೇ ಬರೆಯಬಹುದು - ಬರೆದು ಅಭಿವೃದ್ಧಿಪಡಿಸಿ, ಈಶಾನ್ಯ ರಾಜ್ಯಗಳ ಚುನಾವಣೆ ಹಾಕಬಹುದು. ಅವನ್ನು ಹಾಕಿ ನಾನು ವಿಕಿಪೀಡಿಯಾದಲ್ಲಿ ಕೆಲಸ ಮಾಡದಿದ್ದರೂ ನಷ್ಟವಿಲ್ಲ ಎಂದು ತೋರಿಸಿ. ಸುಮ್ಮನೆ ತೆಗಳಿದರೆ ಏನು ಪ್ರಯೋಜನ?
- ನಾನು ವಿಕಿಸೋರ್ಸಿನಲ್ಲಿ ತುಂಬುವುದೂ ನಿಮಗೆ ಇಷ್ಟವಿಲ್ಲವೇ! *ವಂದನೆಗಳುBschandrasgr (ಚರ್ಚೆ) ೧೨:೩೩, ೨೭ ಫೆಬ್ರುವರಿ ೨೦೧೮ (UTC)
ಕಗ್ಗರಸಧಾರೆ ಅಳಿಸಿದೆ[ಸಂಪಾದಿಸಿ]
- ಮಂಕುತಿಮ್ಮನ ಕಗ್ಗ ಪದ್ಯಗಳ ವ್ಯಾಖ್ಯಾನಕ್ಕೆ ಕಾಪಿರೈಟ್ ಬಗೆಗೆ ಅನುಮಾನದ ತಕರಾರು ಹಾಕಿರುವುದರಿಂದ ರಸಧಾರೆಯ ವ್ಯಾಖ್ಯಾಗಳನ್ನು ತೆಗೆದಿದ್ದೇನೆ.Bschandrasgr (ಚರ್ಚೆ) ೦೯:೧೮, ೨೨ ಜುಲೈ ೨೦೧೯ (UTC)
[ಸಂಪಾದಿಸಿ]
Hello! The Wikimedia Foundation is asking for your feedback in a survey. We want to know how well we are supporting your work on and off wiki, and how we can change or improve things in the future. The opinions you share will directly affect the current and future work of the Wikimedia Foundation. You have been randomly selected to take this survey as we would like to hear from your Wikimedia community. The survey is available in various languages and will take between 20 and 40 minutes.
You can find more information about this survey on the project page and see how your feedback helps the Wikimedia Foundation support editors like you. This survey is hosted by a third-party service and governed by this privacy statement (in English). Please visit our frequently asked questions page to find more information about this survey. If you need additional help, or if you wish to opt-out of future communications about this survey, send an email through the EmailUser feature to WMF Surveys to remove you from the list.
Thank you!
ಕುಮಾರವ್ಯಾಸ ಭಾರತ ಎಡಿಟಬಲ್ ಟೆಕ್ಷ್ಟ್ ಕುರಿತಾಗಿ[ಸಂಪಾದಿಸಿ]
ನಮಸ್ಕಾರ, ತುಂಬ ತಡವಾದ ಪ್ರತ್ಯುತ್ತರಕ್ಕೆ ಕ್ಷಮೆ ಇರಲಿ. OCR ಅನ್ನು ಉಪಯೋಗಿಸಿ ಪಠ್ಯವನ್ನು ರಚಿಸಲು ಕೋರಿದ್ದೀರಿ, ಆದರೆ ನನಗೆ ಅದು ಸಾದ್ಯವಿಲ್ಲ. "ರವಿ ಮಿತ್ರ" ಪಠ್ಯವನ್ನು ನಾನು ರಚಿಸಿಲ್ಲ. ದಯವಿಟ್ಟು ಕ್ಷಮಿಸಿ. --Vinay bhat (ಚರ್ಚೆ) ೧೬:೨೨, ೮ ಏಪ್ರಿಲ್ ೨೦೧೮ (UTC)
[ಸಂಪಾದಿಸಿ]
Every response for this survey can help the Wikimedia Foundation improve your experience on the Wikimedia projects. So far, we have heard from just 29% of Wikimedia contributors. The survey is available in various languages and will take between 20 and 40 minutes to be completed. Take the survey now.
If you have already taken the survey, we are sorry you've received this reminder. We have design the survey to make it impossible to identify which users have taken the survey, so we have to send reminders to everyone. If you wish to opt-out of the next reminder or any other survey, send an email through EmailUser feature to WMF Surveys. You can also send any questions you have to this user email. Learn more about this survey on the project page. This survey is hosted by a third-party service and governed by this Wikimedia Foundation privacy statement. Thanks!
- I have entered my opinion in survey Bschandrasgr (ಚರ್ಚೆ) ೦೪:೩೯, ೧೩ ಏಪ್ರಿಲ್ ೨೦೧೮ (UTC)
Your feedback matters: Final reminder to take the global Wikimedia survey[ಸಂಪಾದಿಸಿ]
Hello! This is a final reminder that the Wikimedia Foundation survey will close on 23 April, 2018 (07:00 UTC). The survey is available in various languages and will take between 20 and 40 minutes. Take the survey now.
If you already took the survey - thank you! We will not bother you again. We have designed the survey to make it impossible to identify which users have taken the survey, so we have to send reminders to everyone. To opt-out of future surveys, send an email through EmailUser feature to WMF Surveys. You can also send any questions you have to this user email. Learn more about this survey on the project page. This survey is hosted by a third-party service and governed by this Wikimedia Foundation privacy statement.
- I hAve already taken the survey.Bschandrasgr (ಚರ್ಚೆ) ೦೫:೦೨, ೨೦ ಏಪ್ರಿಲ್ ೨೦೧೮ (UTC)
ಕೃತಿಸ್ವಾಮ್ಯ[ಸಂಪಾದಿಸಿ]
- ಕರ್ನಾಟಕ ಸರ್ಕಾರ:
- ಪುಟ:ಅರಮನೆ.pdf/೨
- ಪುಟ:ಯಶೋಧರ ಚರಿತೆ.pdf/೨
ii ARAMANE A Novel, written by Kum. Veerabhadrappa, Published by Manu Baligar, Director, Department of Kannada and Culture, Kannada Bhavana, J.C.Road, Bengaluru 560 002. ಈ ಆವೃತ್ತಿಯ ಹಕ್ಕು : ಕರ್ನಾಟಕ ಸರ್ಕಾರ ಮುದ್ರಿತ ವರ್ಷ ಪ್ರತಿಗಳು ಪುಟಗಳು ಬೆಲೆ 2011 1000 XXXII + 714 ರೂ. 150/-
ರಕ್ಷಾಪುಟ ವಿನ್ಯಾಸ : ಕೆ. ಚಂದ್ರನಾಥ ಆಚಾರ್ಯ ಮುದ್ರಕರು : ಮೆ|| ಮಯೂರ ಪ್ರಿಂಟ್ ಆ್ಯಡ್ಸ್ ನಂ. 69, ಸುಬೇದಾರ್ಛತ್ರಂ ರೋಡ್ ಬೆಂಗಳೂರು - 560 020 ದೂ : 23342724
- ಇದನ್ನು ವಿಕಿಸೋರ್ಸಿಗೆ ಹಾಕಲು ಅವಕಾಶವಿದ್ದರೆ.,ನಾನು ಹಾಕಿದ- 'ಮಂಕುತಿಮ್ಮನ ಪದ್ಯ ಮತ್ತು ಅರ್ಥ'ವಿರುವ ಅದೇ ಕರ್ನಾಟಕ ಸರ್ಕಾರದ ಸ್ವಾಮ್ಯದ ಪಠ್ಯಗಳಿಗೆ ವಿ.ಹೆಗಡೆಯವರು ತಕರಾರು ಹಾಕಲು ಕಾರನವೇನು? ಅದರ ಮೊದಲ ಪುಟವನ್ನು ರದ್ದು ಮಾಡಿದೆ ಏಕೆ? ಯಾರಾದರೂ ಹೇಳಬಹುದೆ?Bschandrasgr (ಚರ್ಚೆ) ೧೦:೧೯, ೩೦ ನವೆಂಬರ್ ೨೦೧೮ (UTC)
ಗೊಲ್ಲ[ಸಂಪಾದಿಸಿ]
ಆಂಧ ಜಾತಿ ಗುರುಗಳೇ ಗೊಲ್ಲ ಬಗ್ಗೆ ತಪ್ಪು ಮಾಹಿತಿ ನೀಡಿದ್ದೀರಿ. ಕೃಷ್ಣಗೋಲ್ಲರು ಎಂಬ ಆದಿವಾಸಿಗಳು (ಚರ್ಚೆ) ೦೯:೨೭, ೨೯ ಮಾರ್ಚ್ ೨೦೧೯ (UTC)
- ಗೊಲ್ಲ ಚರ್ಚೆಪುಟ ನೋಡಿ-Bschandrasgr (ಚರ್ಚೆ) ೧೭:೨೭, ೩೧ ಮಾರ್ಚ್ ೨೦೧೯ (UTC)