ಪುಟ:ಸುಶೀಲೆ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ J & ಷಿ ಟೆ || ಶ್ರೀ | ದ್ವಿತೀಯ ಹರಿಚ್ಛೇದ. (ಸಂಸ್ರಾರ್ಥನೆ.) ಭಗರ್ವಾ ಭಾಸ್ಕರನು ಆಯಾಸ ಪರಿಹಾರಕ್ಕಾಗಿ ಪರಾಂಬುಧಿ ಇಲ್ಲಿ ಧುಮ್ಮಿಕ್ಕಿದನೇನೋ ? ಆತನ ಸುಳಿವೇ ಇಲ್ಲ, ಕ್ಷಣಮಾತ್ರ ಅಲ್ಲಿ ನಾಲ್ಕು ಕಡೆಯಿಂದೆಯ ಕತ್ತಲೆಯಾವರಿಸಿದುದು, ಆಕಾಶವು ಮೇಘಮಯ ; ಪ್ರಚಂಡವರುಶನ ಅಭ್ಯುದಯ | ಕ್ಷಣಕೊಮ್ಮೆ ವಿತೆಯ ಸಂದರ್ಶನ!! ಬೀದಿಯಲ್ಲಿ ಒಬ್ಬರಾದರೂ ಇಲ್ಲ ! ಕತ್ತಲೆ ಯಾಗಿ ಇನ್ನು ಹೆಚ್ಚು ಹೊ ಸ್ವಾಗಿಲ್ಲ, ಆಗಲೇ ಶಾಂತಿರಾಜ್ಯ ಸ್ಥಾಪ ನಂಗಾಗಿ ಹೋಗಿದೆ ! ಸಾಲJದಕ್ಕೆ ಮಳೆ ಬರುವ ಸಂಭವವೂ ಉಂ ಓಾಗಿದೆ - ನಿತೀಶ ಆಕಾಶವನ್ನು ನೋಡಿದಳು. ಮಳೆ ಬರುವುದೆಂಬ ಭಯದಿ೦ದ ಲಕುಗಳನ್ನು ಮನೆಗೆ ಕಳಿಸಿಬಿಟ್ಟಳು, ದಾಸಿಯಾದ ಮಯೂರಿಯೊಬ್ಬಳನ್ನು ಮಾತ್ರ ಮನೆಯಲ್ಲಿರುವಂತೆ ಹೇಳಿ, ಒಳಹೊ ಕ ದೇವ ಗೃಹವನ್ನು ಸೇ ದೀಪಾರಾಧನೆಯನ್ನು ನಡೆಯಿಸಿ, ನ್ಯಾ ಮಿಂುನ್ನು ಅನನ್ಯ ಭಕ್ತಿಭಾವದಿಂದ ಸಂಪ್ರಾರ್ಥಿಸ ತೊಡಗಿದಳು11ಸರ! ಸತ್ವಶಕ್ತ ! ಕೃಪೆಮಡು ! ಅವ ನಿನ್ನ ಕಟಾಕ್ಷಮಾ ತ್ರದಿಂದ ಹರಡರಾತ್ಮಕವ: ದೀ ಪ್ರಪಂಚವು ಸೃಷ್ಟಿಸಲ್ಪಟ್ಟು ಸ್ಥಾಯಿ ಗೊಂಡಿರುವುದೆ, ಅವ ನಿನ್ನ ಸಂಕಲ್ಪಮಾತ್ರದಿಂದ ಕ್ಷಣಕಾಲದಲ್ಲಿ ನಾಶಕೆಎಂವಿಹುದೋ ಅದನ್ನು ಬಲ್ಲವರಾರು ? ದೇವರೇವೆ ! ಆ ನಿ ಕಟಾಕ್ಷ ಕಿರಣ‌ಶಿಪಲ್ಲಿ ಒಂದು ಕಿರಣವಾದರೂ ನನ್ನ ಪ್ರಸ ರಿಲಿ | ಜಗನ್ನಾಥ | ಅತಿಯ ಐಪರಾಧಿಯನ್ನು ಆತ ನಿನ್ನ ಪರ - ಅಶಗೊಳಿಸಿತೋ, ಆ ರಜಸ್ಸಿನ ಒಂದು ರೇಣು ವಾತ್ರವಾ