ಪುಟ:ವಂಗವಿಜೇತ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ന\,\} Floriptsko ದೋಷಿಯಾದವನನ್ನು డాండినేJడా RFశాr1లి, దివాన ಸತೀಶಚಂದ್ರನು ತನ್ನ ಮರಣಕಾಲದಲ್ಲಿ ತನ್ನ ಮರಣವನ್ನು ಕುರಿತು ವಿಚಾರಣೆ ಮಾಡಬೇಕೆoದು తేవే్మున్ను ಬೇಡಿಕೊಂಡಿದ್ದನು. .ಉತ್ತರವನು శJడలిల్ల נהנזקדם ಸಭಾಸದರು-ವುಹಾರಾಜ ! ತಾವು ಶಿಷ್ಟರನ್ನು 3Cöすも召23&守o, ತಾವು ದಂಡಿಸದಿದ್ದರೆ ಆ ಮಹಾಪಾಪಿಯನ್ನು ದಂಡಿಸುವವರಾರು? ರಾಜನು ಮಾತಾಡಲಿಲ್ಲ. ಅಷ್ಟರೊಳಗೆ ಸಭೆಗೆ ಸ್ವಲ್ಪ ದೂರದಲ್ಲಿ ಬಹಳ ಗದ್ದಲವಾಗುತಿದುದು ಕೇಳಿ ಬ೦ದಿತು. ನೋಡುತಿದ್ದಹಾಗೆ ದೀರ್ಘಕಾಯೇಯಾಗಿ ಶೀರ್ಣಕಳೇಬರವುಳ್ಳ ವುಲಿನ اردلانهدم گقوت گة ಕೃಷ್ಣವರ್ಣದೊಬ್ಬ ಹೆ೦ಗಸು ಸಭೆಯ ಬಳಿ ಓಡಿಬ೦ದಳು ಚೀತ್ಕಾರವನ್ನು ಮಾಡುತ್ತ ನೆಲದಮೇಲೆ ಬಿದ್ದಳು–ಅವಳಾ ಹುಚ್ಚಿ విల్చే ల్చేరి ! లేళేు నియు,ు ఆదువరేగే ಸ್ಮಿರಭಾವದಿಂದಿದ್ದನು. egritô ej ಹುಚ್ಚಿಯನು ನೋಡುತ್ತಲೇ ಒತ್ತಡವೆಗೇ ವೇ ನಡುಗುತೆJಾಡಗಿದನು. యేు: యేడ్చు ನಿ೦ತು ಹೇಳತೊಡಗಿದಳು,-ಮಹಾರಾಜ ! నేన్నేన్నే ರಕ್ಷಿಸಬೇಕು! ಆ ಪಾಮರನು ನನ್ನ ತಾಯಿಯನ್ನು ವಧೆಮಾಡಿದನು, ನಾನದನು ನನ್ನ ಕಣ್ಣುಗಳಿಂದ BJ9ংa ದ್ವೇನೆ, ನನ್ನ ತಾಯಿಯ ವಿಕಟವಾದಾ ಮುಖವು ಈಗಲೂ ನನ್ನ ಕಣ್ಣೆದುರಿಗೆ ನಿಂತಂತಿದೆ, ಅದನ್ನೂ ಕುರಿತು ವಿಚಾರಣೆ ಮಾಡಬೇಕೆಂದು ಬೇಡುತ್ತೇನೆ. ಅದನ್ನು ಕೆ ಳಿ ಸಭೆಯಲ್ಲಿದ್ದವರೆಲ್ಲರೂ ನಿಬ್ಬೆರಗಾದರು. ಪ್ರಶ್ನೆ ಮಾಡಿ 3ে১3ে33১ হত ಹುಚ್ಚಿ ಎದುನಿಂತು ತನ್ನ ವಿವರಣೆಯನು ಹೇಳತೆ.Jಾಡಗಿದಳು. ಹುಚ್ಚಿಯು ಗೊಲ್ಲರ ಜಾತಿಯ ಹೆ೦ಗಸು, ಅವಳ ತಾಯಿಯು ಗಾಲವು ದಲೈಲಾ ಸುಂದರಿಯಾದವಳಾಗಿದ್ದಳು, ಸು೦ದರಿಯಾಗಿದ್ದಾ ಗೊಲ್ಲರ ವಿಧವೆ ಯನ್ನು ಕ೦ಡು ಬಾಹ್ಮಣನೊಬ್ಬನು ಮೋಹಿತನಾದನು. ಅವನಿಗೆ ಆ ಆಭೀರಿಯ (ಗೋಪಸ್ತ್ರೀಯ) ಹೊಟ್ಟಿಯಲ್ಲಿ ಶಕುನಿಯು ಹುಟ್ಟಿದನು. ಶಕುನಿಯ ತಂದೆಯು ಜೀವಿತನಾಗಿದ್ದ ತನಕ ಅವನಾ ಗೋಪವನಿತೆಯನ್ನೂ eb5$v3 3JNot3s) rìDdfjfğ ಹುಟ್ಟಿದ್ದ ಹುಚ್ಚಿ ವಿಶ್ವೇಶ್ವರಿಯನ್ನೂ ఆన్నే ಬಟ್ಟಿಗಳನ್ನು ಕೊಟ್ಟ ಸಾಕುತಿದ್ದನು. ಆ ಮನುಷ್ಯನು ಸತ್ರ ಬಳಿಕ ಸತ್ತವನು బిట్చద ಸ್ವಲ್ಪ ಆಸ್ತಿಯನ್ನು ಶಕುನಿಯು ತೆಗೆದುಕೊಂಡನು, ಶಕುನಿಯನ್ನೆಲ್ಲರೂ ಜಾರಜ నేందు యేFళువారు ; అదరింద లేశుని యు) ಚಿಕ್ಕಂದಿನಲ್ಲಿಯೇ ವುನನೊ೦ದು ಕಣ್ಣನಾದನು. "ఇవ్చ్మాడి ವಿಧವೆಯಾಗಿದ್ದಾ ಬಡತಾಯಿಯನ್ನು సైమ్మెర వూడె యేJడియువానే). ఆ తాయు.యు) ಸ್ವಲ್ಪ ಕಾಲದಲ್ಲಿ ಆ ಶಾರೀರಕ ಕೈಶ ಮನೋವ್ಯಥೆಯಿ೦ದಲೂ ರೋಗಗ್ರಸ್ಯೆಯಾದಳು, e öneriopride סepuססכם ಪಾುಣವನ್ನು ಕಳೆದುಕೊಂಡಳು. ಬಳಿಕ ವಿಶ್ವೇಶ್ವರಿಯು ಪಲಾಯನವಾಗಿ