ಪುಟ:ಇಂದ್ರವಜ್ರ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

15 ಇವರೊಳಗೆ ಕಾಳಿದಾಸನಹೆಸರನ್ನರಿಯದವರಾರು? ಶಾಕುಂತಲ, ಮಿಕ ನೋರ್ವ ತೀಯ, ಮಾಲವಿಕಾಗ್ನಿ ಮಿತ್ರಗಳೆಂಬ ನಾಟಕರತ್ನಗಳನ್ನೂ, ರಘುವಂಶ, ಕುಮಾರ ಸಂಭವ, ಮೇಘಸಂದೇಶಗಳೆ೦ಬ ವಹಾ ಕಾವ್ಯಗಳನ್ನೂ ವಿಳಚಿ 21, ಜಗದ್ವಿಖ್ಯಾತನಾ ದೀ ಕವಿಗೆ ಸಮನೆಲ್ಲಿರುವನು? ಆತನ ಕೀರ್ತಿಯು ಚಂದ್ರಸಗ್ಗ ರಂತೆ ಚಿರಸ್ಥಾಯಿಯಾಗಿರುವುದು. ವರಾಹ ಮಿಹಿರಾಚಾರರು ಜ್ಯೋತಿಷ್ಠರು. ಆ ವರು ಕ್ರಿಶ. ೫೦೫ ರಿಂದ ೫v೭ ರವರೆಗೆ ಇದ್ದರೆಂದು ಬಂದು ಮತ.ಇವರು ಉಜ್ಜಯಿನಿಯಬಳಿ ಒಂದು ಖ ಗೋಳ ದರ್ಶನ ಶಾಲೆಯನ್ನು ಕಲ್ಪಿಸಿ,ಅದರಿಂದ ಗ್ರಹಗಳ ಸ್ಥಿತಿ ಚಲನೆಗಳನ್ನು ಗೊತ್ತು ಮಾಡುತಲಿದ್ದರು, ಇವರೇ ಬಹುಶಃ ಉಜ್ಜಯಿನಿಯ ಬಳಿ ಅಂಗಾರಕೇಶ್ವರನ ದೇ ವಾಲಯವನ್ನು ಕಟ್ಟಿಸಿರಬಹುದು. ಇವರು 'ಪಂಚ ಸಿದ್ದಾಂತ ವೆಂಬ ಗ್ರಂಥವನ್ನು ಬರೆದಿರುವರು. - ವರರುಚಿಯು ವ್ಯಾಕರಣ ಶಾಸ್ತ್ರ ಪಾರಂಗತನು, ಈತನು ಪ್ರಾಕೃತಭಾಷೆಗಳನ್ನು ಕ್ರಮವಾಗಿ ವಿಂಗಡಿ ನಿ, ಅವುಗಳ ವ್ಯಾಕರಣವನ್ನು ಬರೆದಿರುವನು ಅಮರಸಿಂಹನ ಹೆಸರು ಈ ದೇಶದಲ್ಲಿ ಆಬಾಲವೃದ್ದ ರಿಗೂ ಪರಿಚಿತವಾಗಿದೆ. ಈತನ 'ಅಮರ', 'ಅವರ ಕೋಶ' ಅಥವಾ " ನಾಮಲಿಂಗಾನುಶಾಸನ ' ವೆಂಬ ನಿಘಂಟು ಎಲ್ಲರಿಂದಲೂ, ಎಲ್ಲ ಕಾಲಗಳಲ್ಲಿಯೂ ಆದ