15 ಇವರೊಳಗೆ ಕಾಳಿದಾಸನಹೆಸರನ್ನರಿಯದವರಾರು? ಶಾಕುಂತಲ, ಮಿಕ ನೋರ್ವ ತೀಯ, ಮಾಲವಿಕಾಗ್ನಿ ಮಿತ್ರಗಳೆಂಬ ನಾಟಕರತ್ನಗಳನ್ನೂ, ರಘುವಂಶ, ಕುಮಾರ ಸಂಭವ, ಮೇಘಸಂದೇಶಗಳೆ೦ಬ ವಹಾ ಕಾವ್ಯಗಳನ್ನೂ ವಿಳಚಿ 21, ಜಗದ್ವಿಖ್ಯಾತನಾ ದೀ ಕವಿಗೆ ಸಮನೆಲ್ಲಿರುವನು? ಆತನ ಕೀರ್ತಿಯು ಚಂದ್ರಸಗ್ಗ ರಂತೆ ಚಿರಸ್ಥಾಯಿಯಾಗಿರುವುದು. ವರಾಹ ಮಿಹಿರಾಚಾರರು ಜ್ಯೋತಿಷ್ಠರು. ಆ ವರು ಕ್ರಿಶ. ೫೦೫ ರಿಂದ ೫v೭ ರವರೆಗೆ ಇದ್ದರೆಂದು ಬಂದು ಮತ.ಇವರು ಉಜ್ಜಯಿನಿಯಬಳಿ ಒಂದು ಖ ಗೋಳ ದರ್ಶನ ಶಾಲೆಯನ್ನು ಕಲ್ಪಿಸಿ,ಅದರಿಂದ ಗ್ರಹಗಳ ಸ್ಥಿತಿ ಚಲನೆಗಳನ್ನು ಗೊತ್ತು ಮಾಡುತಲಿದ್ದರು, ಇವರೇ ಬಹುಶಃ ಉಜ್ಜಯಿನಿಯ ಬಳಿ ಅಂಗಾರಕೇಶ್ವರನ ದೇ ವಾಲಯವನ್ನು ಕಟ್ಟಿಸಿರಬಹುದು. ಇವರು 'ಪಂಚ ಸಿದ್ದಾಂತ ವೆಂಬ ಗ್ರಂಥವನ್ನು ಬರೆದಿರುವರು. - ವರರುಚಿಯು ವ್ಯಾಕರಣ ಶಾಸ್ತ್ರ ಪಾರಂಗತನು, ಈತನು ಪ್ರಾಕೃತಭಾಷೆಗಳನ್ನು ಕ್ರಮವಾಗಿ ವಿಂಗಡಿ ನಿ, ಅವುಗಳ ವ್ಯಾಕರಣವನ್ನು ಬರೆದಿರುವನು ಅಮರಸಿಂಹನ ಹೆಸರು ಈ ದೇಶದಲ್ಲಿ ಆಬಾಲವೃದ್ದ ರಿಗೂ ಪರಿಚಿತವಾಗಿದೆ. ಈತನ 'ಅಮರ', 'ಅವರ ಕೋಶ' ಅಥವಾ " ನಾಮಲಿಂಗಾನುಶಾಸನ ' ವೆಂಬ ನಿಘಂಟು ಎಲ್ಲರಿಂದಲೂ, ಎಲ್ಲ ಕಾಲಗಳಲ್ಲಿಯೂ ಆದ