ಪುಟ:ಇಂದ್ರವಜ್ರ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

68 ಣೆಯದಿನ ವಿಕ್ರಮರಾಜನು ಎಂದಿನಂತೆ ಸಭಾಸಾನಕ್ಕೆ ಬಂದು ಕೂಡಲು, ಹಿಂದಿನ ದಿನದ ದಿ ಇರುವನು ಹಿಂದಿನಂತೆಯೇ ಖಂ ದು, ವಿಕ್ರಮನಿಗೆ ಒ೦ದು ದಿವ್ಯ ಪ್ರಪ್ರಮಾಲೆಯನ್ನು ಸವ ರ್ಪಿಸಿ ಕುಶಲಪ್ರಶ್ನೆ ಮಾಡಿ, ತಾನು ದೇವದಾ ನವ ಯುದ್ಧ ದಲ್ಲಿ ಅನೇಕ ದಾ ನವರನ್ನು ಕೊಂದನೆಂದೂ, ಮಹೇಂದ್ರನು ಅದರಿಂದ ಸಂತೋಷ್ಟಿಸಿ ತನ್ನನ್ನು ಪುನಃ ದೇವಲೋಕಕ್ಕೆ ಬ೦ದು ಕರೆ ದನೆಂದೂ ಹೇಳಿ, ತನ್ನ ಪತ್ನಿ ಯನ್ನ ಕಳುಹಿಸಿಕೊಡಬೇಕೆಂದು ಕೇಳಿದನು. ವಿಕ್ರಮನು , ಸಬಕರ ಅತ್ಯಂತ ವಿಸ್ಮಿತರಾದ ರು, ಸಭಿಕರಿಬ್ಬನು ಅವನನ್ನು ಕುರಿತು 11 ನಿನ್ನ ಭಾರ್ಯ ಯು ಅಗ್ನಿಯನ್ನು ಹೊಕ್ಕಳು ಎಂದನು. ಆ ಪರುಷನು 11 ಅಯ್ಯೋ! ಅದೇನು- ಎಂದನು. ಯಾರೂ ಉತ್ತರ ಕೊಡಲಿಲ್ಲ, ಅವನು 'ಎಲೈ ಗಾಜನೇ! ನಿನೆ > ಪರನಾರಿಯರ ಸೋದರನೆಂದು ತಿಳಿದು ನನ್ನ ಪತ್ನಿಯನ್ನು ನಿನ್ನ ವಶದಲ್ಲಿ ಬಿಟ್ಟು ಹೋದರೆ, ನೀ ನವಳನ್ನು ಅಂತಃಪುರದಲ್ಲಿ ಬಚ್ಚಿಟ್ಟರುವೆಯೋ? ?” ಎಂದನು. ವಿಕ್ರಮಾರ್ಕನು ಮನದಲ್ಲಿ ಕಳವಳ ಹೊಲದಿ ರಾಣಿವಾಸದ ಸೇವ ಕ ಜನರನ್ನು ಕರೆಯಿಸಿ ಈತನ ಪತ್ನಿ ಯು ಅಂತಃಪುರದಲ್ಲಿರು ವಳ? ಎಂದು ಕೇಳಿ ದನು. ಅವರು 'ಹೌದು, ಮಹಾರಾಣಿಯವ ರೂಡನೆ ಮಾತನಾಡುತ್ತಿರುವು!” ಎಂದರು. ಎಲ್ಲರೂ ಮತ ಷ್ಟು ಆಶ್ಚರ್ಯಭರಿತರಾದರು. ಆಗ ಆ ಪುರುಷನು ಎದ್ದು ನಿಂತು ( ಮಹಾಪ್ರಭೋ?: ಕ್ಷಮಿಸಬೇಕು, ನಾನೊಬ್ಬ ಐಂದ್ರಜಾಲಿಕ ನು ಈಗ ನಡೆದುದೆಲ್ಲವೂ ಬರಿಯವಾಯೆ, ನನ್ನ ಇಂದ್ರಜಾಲ ಮಹೇಂದ್ರಜಾಲ ವಿದ್ಯೆಗಳನ್ನು ತೋರಿಸಲು ಹೀಗೆ ಮಾಡಿದೆನು. ಅಪರಾಧಗಳನ್ನು ಮನ್ನಿಸಬೇಕು ಎಂದನು ಆ ವೇಳೆಗೆ ದ್ವಾ ರಕಾಲಕನೊಬ್ಬನು ವಿಕ್ರಮರಾಜನ ಸನ್ನಿಧಿಗೆ ಬಂದು 'ಪಾಂಡ್ಯ ರಾಜನು ಕಪ್ಪವನ್ನು ಕಳುಹಿಸಿರುವನು'ಎಂದು ಬಿನ್ನಯಿಸಿದನು.