ಪುಟ:ಇಂದ್ರವಜ್ರ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹೃ4 ೪ವರೆಗೂ ಯಾರಿಗೂ ಏನೂ ತೋರದೆ, ಎಲ್ಲರ ಕಂ ಬಗಳಂತೆ ನಿಂತಿದ್ದರು. ಸಾಲಭಂಜಿಕೆಯು 'ಮರಳಿ ಹೀಗೆಂದಿತು: ಎಲೈ ರಾಜನೆ, ನಿನ್ನಲ್ಲಿ ವಿಕ್ರಮಾದಿತ್ಯ ನಲ್ಲಿದ್ದ ಶೌರ್ಯ, ಔದಾರ್ಯ, ಸಾಹಸ, ಸದ್ದು ಣಗ ಳು ಇರುವುದಾದರೆ ನೀನೀ ನಿಂಹಾಸನವನ್ನೇರಲು ಯೋಗ್ಯನು.2) * ರಾಜ:-(ವಿಕ್ರಮಾರ್ಕನ ಗುಣಗಳು ನನ್ನಲ್ಲಿ ಯೂಇವೆ. ಆತನಿಗಿಂತಲೂ ಹೆಚ್ಚಾಗಿಯೇ ನಾನು » ವಾ ಚಕರನ್ನು ತೃಪ್ತಿಗೊಳಿಸಬೇಕೆಂದು ಇರುವೆನು. ಸಾಲಭಂಜಿಕೆ:ತನ್ನ ಗುಣಗಳನ್ನು ತಾನೇ ಹೊ ಗಳಿಕೊಳ್ಳುವುದೊಂದು ಸದ್ದು ಇವೊ ? ” ರಾಜನು ಇನ್ನೆ (ನು ತಾನೆ ಹೇಳಿಯಾನು ! ಸುನ್ನ ನಾಗಿ ತಲೆ ಬಗ್ಗಿ ಸಿ, ಆಶಾಭಂಗದಿಂದ ಬೇಯಿಸಲ್ಪಟ್ಟ ಹೃದಯವುಳ್ಳವನಾಗಿ ಅಂತಃಪುರವನ್ನು ಸೇರಿದನು. "

- ಕೆಲವು ದಿನಗಳು ಕಳೆದಮೇಲೆ ಪುನಃ ಭೋಜನ ಹಾರಾಜನು ವಿಕ್ರಮ ಪೀಠವನ್ನಡರಲು ಯತ್ನಿಸಿದನು. `ಈಸಲ ಎರಡನೆಯ ಸೋಪಾನದ ಸಾಲಭಂಜಿಕೆಯು ಈರೀತಿ ನುಡಿಯಿತು: ( ಎಿರಾಜನೆ, ಲಾಲಿಸು, ಪೂರ್ವದಲ್ಲಿ ವಿಕ್ರಮಾದಿತ್ಯನು ರಾಜನಾಗಿದ್ದಾಗ ಒಬ್ಬಾನೊಬ್ಬ ಬ್ರಾಹ್ಮಣನು ಚಿತ್ರಕೂಟಪ ರ್ವತದ ಬಳಿಯ ಅರಣ್ಯದಲ್ಲಿ ಬಹುಕಾಲ ಅತ್ಯುಗ್ರವಾಗಿ ತಪಸ್ಸು ಮಾಡುತ್ತಿದ್ದನು. ಆತನು ಜಗದಂಬಿಕೆಯನ್ನು ತೃಪ್ತಿಗೊಳಿಸು ವುದಕ್ಕಾಗಿ ಮಾಡಿದ ಹೋಮದ ಬೂದಿಯು ಬೆಟ್ಟ ಬೆಟ್ಟಗಳಾಗಿ